• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಚೈತ್ರನಿಗೆ ಚಳಿ ಬಿಡಿಸಿದ ಕಿಚ್ಚ  – ಮನೆಯಿಂದ ಹೊರ ಹೋಗಲಿರುವ ಇಬ್ಬರು ಕಂಟೆಸ್ಟಂಟ್ಸ್ ಯಾರು?

Rachita by Rachita
November 17, 2024
in Top Story, ಇದೀಗ, ಸಿನಿಮಾ
0
ಚೈತ್ರನಿಗೆ ಚಳಿ ಬಿಡಿಸಿದ ಕಿಚ್ಚ  – ಮನೆಯಿಂದ ಹೊರ ಹೋಗಲಿರುವ ಇಬ್ಬರು ಕಂಟೆಸ್ಟಂಟ್ಸ್ ಯಾರು?

Screenshot

Share on WhatsAppShare on FacebookShare on Telegram

ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಿನ್ನೆ ತುಂಬಾನೇ ಸೀರಿಯಸ್ ಆಗಿತ್ತು, ಕಿಚ್ಚ ಅವರು ಒಂದು ವಿಚಾರದ ಬಗ್ಗೆ ಗರಂ ಆಗಿದ್ರು, ಬಿಗ್ ಬಾಸ್ ಮನೆಯಿಂದ ಟ್ರೀಟ್ಮೆಂಟ್ ಗೋಸ್ಕರ ಹೊರ ಹೋಗಿದ್ದ ಚೈತ್ರ ಕುಂದಾಪುರ ಮತ್ತೆ ಬಿಗ್ ಬಾಸ್ ಮನೆಗೆ ಬಂದು.ಹೊರಗಡೆ ಜನ ಏನು ಮಾತನಾಡುತ್ತಿದ್ದಾರೆ ನಿಮ್ಮ ಬಗೆಗಿನ ಅಭಿಪ್ರಾಯ ಏನಿದೆ ಎಂಬುದನ್ನು ಕಂಟೆಸ್ಟೆಂಟ್ಸ್ ಮುಂದೆ ಹೇಳ್ತಾರೆ. ಇದು ನಿನ್ನೆ ಎಪಿಸೋಡ್ ನ ಮುಖ್ಯ ಚರ್ಚೆಯಾಗಿತ್ತು. ಚೈತ್ರ ಕುಂದಾಪುರ ಹೇಳೋದೇನೆಂದರೆ ಅಲ್ಲಿದ್ದ ಡಾಕ್ಟರ್ ಬಳಿ ನಾನು ಬಿಗ್ ಬಾಸ್ ಮನೆಯಲ್ಲಿ ಕಂಟೆಸ್ಟೆಂಟ್ ಯಾವ ರೀತಿ ಆಟವಾಡುತ್ತಿದ್ದಾರೆ, ಎಂಬುದನ್ನು ಕೇಳಿದಾಗ ಅವರು ನನಗೆ ಈ ಮಾಹಿತಿಯನ್ನ ಕೊಟ್ರು ನಾನು ಅದನ್ನ ಬಿಗ್ ಬಾಸ್ ಮನೆಯೊಳಗಡೆ ಹೇಳ್ದೆ ಅಂತ..

ADVERTISEMENT
Screenshot

ಈ ವಿಚಾರವನ್ನು ಕೇಳುತ್ತಿದ್ದಂತೆ ಕಿಚ್ಚ ಸುದೀಪ್ ಅವರು ಚೈತ್ರ ಮೇಲೆ ಸಕ್ಕತ್ ಕೋಪ ಮಾಡ್ಕೊಂಡ್ರು ಹಾಗೂ ಕಿಚ್ಚ ಅವರ ಮಾತಿಗೂ ಚೈತ್ರ ಅವರು ಪ್ರತ್ಯುತ್ತರವನ್ನ ಕೊಡುತ್ತಾನೆ ನಾನು ತಪ್ಪು ಮಾಡಿಲ್ಲ ನಾನು ಮಾಡಿದ್ದೆ ಸರಿ ಅನ್ನುವ ರೀತಿಯಲ್ಲಿ ಚೈತ್ರ ಮಾತನಾಡಿದರು. ನಂತರ ಕಿಚ್ಚ ಅವರು ಬಿಗ್ ಬಾಸ್ ಕ್ಯಾಮೆರಾ ಬಳಿ ಬಂದು ನಾನಿನ್ನು ಈ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರೋದಿಲ್ಲ ಮನೆಗೆ ಹೋಗ್ತೀನಿ ಬಿಗ್ ಬಾಸ್ ಎಂದು ಕಣ್ಣೀರನ್ನು ಹಾಕಿದ್ರು. ಹೊತ್ತಿನಲ್ಲಿ ಚೈತ್ರ ಕುಂದಾಪುರ ಗೆ ಕಿಚ್ಚ ನಿನ್ನೆ ಚಳಿಯನ್ನ ಬಿಡಿಸಿದ್ದಂತೂ ಹೌದು.

ಇದಕ್ಕೂ ಮುನ್ನ ಈ ವಾರದ ಕಿಚ್ಚನ ಚಪ್ಪಾಳೆ ಗೋಲ್ಡ್ ಸುರೇಶ್ ಅವರಿಗೆ ಸಿಕ್ಕಿದೆ, ಕಳೆದ ಬಾರಿ ಗೋಲ್ಡ್ ಸುರೇಶ್ ಕಳಪೆಯಲ್ಲಿದ್ರು.ಆದ್ರೆ ಈ ಬಾರಿ ಅವರ ಪರ್ಫಾರ್ಮೆನ್ಸ್ ಮತ್ತು ಅವರ ವರ್ತನೆ ಎಲ್ಲವೂ ಕೂಡ ಕಿಚ್ಚನಿಗೆ ಇಷ್ಟವಾಗಿ ಚಪ್ಪಾಳೆ ಕೊಟ್ರು.

Screenshot

ಇದಾದ ಬಳಿಕ ಪ್ರೇಕ್ಷಕರು ಕಾತುರದಿಂದ ಕಾಯ್ತಾ ಇದ್ದ ಒಂದು ವಿಚಾರದ ಬಗ್ಗೆ ಕಿಚ್ಚ ಮಾತನಾಡಿದರು, ಕಳೆದ ವಾರವೂ ಕೂಡ ಧನರಾಜ್ ಅವರನ್ನು ಕಳಪೆಗೆ ಕಳುಹಿಸಿದರು, ಈ ವಾರವು ಕೂಡ ಧನರಾಜ್ ಕಳಪೆಗೆ ಹೋದರು, ಕಳಪೆಗೆ ಕಳಿಸುವಾಗ ಹೇಳುವ ಕಾರಣದ ಬಗ್ಗೆ ನಿಮಗೂ ಅರಿವಿರಲಿ ಸುಮ್ಮನೆ ಹೇಳಬೇಕಲ್ಲ ಎಂಬ ಕಾರಣಕ್ಕೆ ಏನೇನು ಹೇಳಬೇಡಿ ಎಂದು ಕಿಚ್ಚ ಅವರು ಭವ್ಯನಿಗೆ ಕ್ಲಾಸ್ ತೆಗೆದುಕೊಂಡ್ರು, ಒಬ್ಬರಿಗೆ ಮಾತನಾಡಲು ಅವಕಾಶ ಕೊಡಿ ಮಧ್ಯ ಮಾತನಾಡಬೇಡಿ ಎಂದು ಮೋಕ್ಷಿತಾಗೆ. ಕಿಚ್ಚ ತಿಳಿಹೇಳಿದ್ರು, ಹೀಗೆ ಮಾಡುವುದರಿಂದ ಒಬ್ಬ ಹೀರೋನ ನೀವೇ ಹುಟ್ಟು ಹಾಕುತ್ತಿದ್ದೀರಾ, ಹೊರಗಡೆ ಸಿಂಪತಿ ವರ್ಕ್ ಆಗುತ್ತೆ ಎಂಬ ಮಾತುಗಳನ್ನು ಕೂಡ ಹೇಳಿದ್ರೂ.

Screenshot

ಇದೆಲ್ಲಾ ಆದ ಬಳಿಕ ಈ ವಾರ ಯಾರಪ್ಪ ಎಲಿಮಿನೇಟ್ ಆಗ್ತಾರೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಟ್ಟು 10 ಜನ ನಾಮಿನೇಟ್ ಆಗಿದ್ದಾರೆ, ಅವರ ಪೈಕಿ ಗೋಲ್ಡ್ ಸುರೇಶ್, ಧನರಾಜ್ ಹಾಗು ಮೋಕ್ಷಿತ ಅವರನ್ನು ನಿನ್ನೆ ಕಿಚ್ಚ ಸೇಫ್ ಮಾಡಿದ್ರು ಹಾಗೂ ಇನ್ನೂ ಉಳಿದ ಏಳು ಸ್ಪರ್ಧಿಗಳಲ್ಲಿ ಯಾರು ಎಲಿಮಿನೇಟ್ ಆಗ್ತಾರೆ ಎಂಬ ಕುತೂಹಲ ಮೂಡಿರೋದು ಸಹಜ.

ಇದರ ಮಧ್ಯೆ ಕಿಚ್ಚ ಒಂದು ಟ್ವಿಸ್ಟ್ ನೀಡಿದರು. ಅದೇನಪ್ಪ ಅಂದ್ರೆ. ಈ ವಾರ ಜೋಡಿ ಟಾಸ್ಕ್ ಇತ್ತು ಹಾಗಾಗಿ ಯಾರು ಅಲ್ಲ ಯಾರ್ಯಾರು ಎಲಿಮಿನೇಟ್ ಆಗ್ತಾರೆ ನೋಡೋಣ ಎಂಬುದನ್ನ ಕೂಡ ಹೇಳ್ತಾರೆ. ಇದು ಕಂಟೆಸ್ಟೆಂಟ್ ಗಳಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಕೂಡ ಹುಳ ಬಿಟ್ಟಂತಾಗಿದೆ.

Tags: biggbossKannadaKicchaseason11weekend
Previous Post

ಬಿಜೆಪಿ ಅವರು ಮುಚ್ಚಿಕೊಂಡು ಇದ್ದರೆ ಸರಿ..ಇಲ್ಲದಿದ್ದರೆ.

Next Post

ಗೊಂಬೆನಾಡು ಚನ್ನಪಟ್ಟಣ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ..!

Related Posts

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು
ಇದೀಗ

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

by ಪ್ರತಿಧ್ವನಿ
February 2, 2026
0

ಬೆಂಗಳೂರು : ಕೊಯಂಬತ್ತೂರಿನಲ್ಲಿ ನಡೆದ ಸೆಲಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್ 2026) ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕ ಬುಲ್ಡೋಸರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್...

Read moreDetails
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

February 2, 2026
Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

February 2, 2026
ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

February 1, 2026
Next Post

ಗೊಂಬೆನಾಡು ಚನ್ನಪಟ್ಟಣ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ..!

Recent News

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

by ಪ್ರತಿಧ್ವನಿ
February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?
Top Story

Daily Horoscope February 2: ಇಂದು ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು ಗೊತ್ತಾ?

by ಪ್ರತಿಧ್ವನಿ
February 2, 2026
ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?
Top Story

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

by ಪ್ರತಿಧ್ವನಿ
February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!
Top Story

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

February 2, 2026
ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada