• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬೆನ್ನ ಹಿಂದೆ ಮಾತನಾಡಿದ ವಿಡಿಯೋ ನೋಡಿ ಕೆಲವು ಕಂಟೆಸ್ಟೆಂಟ್ಗಳು ಫುಲ್ ಗರಂ – ಅಂತದ್ದೇನಿದೆ ಆ ವಿಡಿಯೋದಲ್ಲಿ?

Rachita by Rachita
November 4, 2024
in Top Story, ಇದೀಗ, ಸಿನಿಮಾ
0
ಬೆನ್ನ ಹಿಂದೆ ಮಾತನಾಡಿದ ವಿಡಿಯೋ ನೋಡಿ ಕೆಲವು ಕಂಟೆಸ್ಟೆಂಟ್ಗಳು ಫುಲ್ ಗರಂ – ಅಂತದ್ದೇನಿದೆ ಆ ವಿಡಿಯೋದಲ್ಲಿ?

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಕನ್ನಡ ಸೀಸನ್ ಅಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದೆ ಮಾನಸ ಅವರು ನಿನ್ನೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮಾನಸ ಆವರು ಔಟ್ ಆಗಿದ್ದು ಕಂಟೆಸ್ಟೆಂಟ್ಗಳಲ್ಲಿ ತುಂಬಾನೇ ಬೇಸರವನ್ನ ಮೂಡಿಸಿದೆ ಆದರೆ ಹೊರಗಡೆ ಜನ ತುಂಬಾನೇ ಖುಷಿಪಟ್ಟಿದ್ದಾರೆ ಕಾಮೆಂಟ್ ಗಳ ಸುರಿಮಳೆಯ ಬರ್ತಾ ಇದೆ.

ADVERTISEMENT
Screenshot

ಇನ್ನು ನಿನ್ನೆ ಎಪಿಸೋಡ್ ತುಂಬಾನೇ ಫನ್ ಇಂದ ತುಂಬಿದ್ದು ಪ್ರೇಕ್ಷಕರನ್ನ ನಕ್ಕು ನಗಿಸಿದೆ, ಹಾಗೂ ಕಳೆದ ವಾರ ಕಿಚ್ಚ ಅವರನ್ನ ಮಿಸ್ ಮಾಡಿಕೊಂಡ ಅಭಿಮಾನಿಗಳು ಕೂಡ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಬಿಗ್ ಬಾಸ್ ನ ಇವತ್ತಿನ ಪ್ರೋಮೋ ಹೊರ ಬಿದ್ದಿದ್ದು ತುಂಬಾನೇ ಇಂಟ್ರಸ್ಟಿಂಗ್ ಆಗಿದೆ. ಕೆಲವು ಕಂಟೆಸ್ಟೆಂಟ್ಗಳು ಇನ್ನೊಬ್ಬರ ಬಗ್ಗೆ ಮಾತನಾಡಿದ ವಿಡಿಯೋ ತುಣುಕನ್ನ ಬಿಗ್ ಬಾಸ್ ಎಲ್ಲಾ ಕಂಟೆಸ್ಟ್ ಗಳ ಮುಂದೆ ಪ್ಲೇ ಮಾಡಿ ತೋರುಸ್ತಾರೆ. ಈ ಪ್ರೊಮೋ ದಲ್ಲಿ ನೋಡಿದ ಹಾಗೆ ಐಶ್ವರ್ಯ ಮತ್ತು ಶಿಷ್ಯೀರ್ ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಭವ್ಯ ಬಗ್ಗೆ ಮಾತನಾಡಿರುವ ವಿಡಿಯೋ ಬಿಗ್ ಬಾಸ್ ಪ್ಲೇ ಮಾಡಿದ್ದಾರೆ.

Screenshot

ಕಳೆದೆರಡು ವಾರಗಳಿಂದ ಭವ್ಯ ಹಾಗೂ ಐಶ್ವರ್ಯ ನಡುವೆ ಕೋಲ್ಡ್ ವಾರ್ ನಡೀತಾನೆ ಇತ್ತು. ಇದೀಗ ಆ ಕೋಲ್ಡ್ ವಾರ್ ಹೆಚ್ಚಾಗೋದಕ್ಕೆ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ.

ಏನೋ ತ್ರಿವಿಕ್ರಮ್ ಹಾಗೂ ಮೋಕ್ಷಿತ ನಡುವೆ ಕಳೆದ ವಾರದಿಂದ ಜಗಳ ಜೋರಾಗಿಯೇ ನಡಿತಾ ಇತ್ತು. ಇದೀಗ ಮತ್ತೊಂದು ವಿಡಿಯೋ ತುಣುಕನ್ನ ನೋಡಿದ. ಮೋಕ್ಷಿತ ಅವರು ತ್ರಿ ವಿಕ್ರಂ ಮೇಲೆ ಮತ್ತಷ್ಟು ಗರಂ ಆಗಿದ್ದಾರೆ. ರಾಜಕೀಯ ಟಾಸ್ಕ್ ನಲ್ಲಿ ತ್ರಿವಿಕ್ರಮ ತಮ್ಮ ಗುಂಪಿನ ಜೊತೆ ಕುಳಿತುಕೊಂಡು ಮೋಕ್ಷಿತ ಹಾಗೂ ಗೌತಮಿಯ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕನ್ನ ಬಿಗ್ ಬಾಸ್ ಪ್ಲೇ ಮಾಡಿದ್ದಾರೆ.

Screenshot

ಈ ವಿಡಿಯೋ ನೋಡ್ತಿದಂತೆ ಮೋಕ್ಷಿತ ಅವರು ತ್ರಿ ವಿಕ್ರಂ ಮೇಲೆ ಜೋರಾಗಿ ಕಿರುಚಾಡಿದ್ದಾರೆ, ಹಾಗೂ ನಾನು ಗೋಮುಖವ್ಯಾಘ್ರ ಎಂದು ಹೇಳಿದ್ದು ತಪ್ಪೇನಿಲ್ಲ ಎಂಬ ಮಾತುಗಳನ್ನು ಕೂಡ ಆಡಿದ್ದಾರೆ.

Screenshot

ಒಟ್ಟಿನಲ್ಲಿ ಈ ಪ್ರೊಮೋ ನೋಡ್ತಾ ಇದ್ದಾಗ ಬಿಗ್ ಬಾಸ್ ಮನೆಯಲ್ಲಿ ಇವಾಗ ಖಂಡಿತವಾಗಿಯೂ ಜಗಳ ಜೋರಾಗಿ ನಡೆಯುವುದು ಪಕ್ಕ ಎಂಬ ಗ್ಯಾರಂಟಿ ಸಿಕ್ತಾ ಇದೆ.

Tags: Colors Kannadacolors kannada bigg boss season 11 contestantscolors kannada bigg boss season 11 promo todayfightKiccha
Previous Post

ಬೆಂಗಳೂರಲ್ಲಿ ಇಂದು ಬೆಳಗ್ಗೆಯಿಂದಲೇ ಟ್ರಾಫಿಕ್ ಕಿರಿಕಿರಿ – ಸವಾರರು ಹೈರಾಣು !

Next Post

ಚನ್ನಪಟ್ಟಣ ಗೆಲುವು ಯಾರಿಗೆ ?! ಅಂಕಿ ಅಂಶಗಳ ಸಮೇತ ವರದಿ ಮುಂದಿಟ್ಟ ಹಿರಿಯ ಮತದಾರ !

Related Posts

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ
Top Story

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

by ಪ್ರತಿಧ್ವನಿ
November 19, 2025
0

ಬೆಳಗಾವಿ: ಚಳಿ ಹಾಗೂ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಹಾಕಿದ್ದ ಹೊಗೆಯಿಂದ ಉಸಿರುಗಟ್ಟಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಮನ್ ನಗರದಲ್ಲಿ ನಡೆದಿದೆ. ರಿಹಾನ್...

Read moreDetails
ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

November 19, 2025
ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

November 19, 2025
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

November 19, 2025
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

November 19, 2025
Next Post
ಚನ್ನಪಟ್ಟಣ ಗೆಲುವು ಯಾರಿಗೆ ?! ಅಂಕಿ ಅಂಶಗಳ ಸಮೇತ ವರದಿ ಮುಂದಿಟ್ಟ ಹಿರಿಯ ಮತದಾರ !

ಚನ್ನಪಟ್ಟಣ ಗೆಲುವು ಯಾರಿಗೆ ?! ಅಂಕಿ ಅಂಶಗಳ ಸಮೇತ ವರದಿ ಮುಂದಿಟ್ಟ ಹಿರಿಯ ಮತದಾರ !

Recent News

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ
Top Story

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

by ಪ್ರತಿಧ್ವನಿ
November 19, 2025
ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು
Top Story

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

by ಪ್ರತಿಧ್ವನಿ
November 19, 2025
ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು
Top Story

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

by ಪ್ರತಿಧ್ವನಿ
November 19, 2025
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌
Top Story

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

by ಪ್ರತಿಧ್ವನಿ
November 19, 2025
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ
Top Story

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

November 19, 2025
ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada