ಸಿದ್ದರಾಮಯ್ಯ ಸಂಪುಟದಲ್ಲಿ ಇಂದು ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸಂಪುಟ ಸರ್ಕಸ್ಗೆ ಕೊನೆಗೂ ತೆರೆ ಎಳೆದಿರುವ ಕಾಂಗ್ರೆಸ್ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದೆ. ಯಾರಿಗೆ ಯಾವ ಜವಾಬ್ದಾರಿ ಸಿಕ್ಕಿದೆ..? ಇಲ್ಲಿದೆ ಮಾಹಿತಿ
* ಸಿದ್ದರಾಮಯ್ಯ – ಹಣಕಾಸು, ಸಂಸದೀಯ ವ್ಯವಹಾರಗಳ, ಸಿಬ್ಬಂದಿ, ಆಡಳಿತ ಸುಧಾರಣೆ, ವಾರ್ತಾ
* ಡಿ.ಕೆ.ಶಿವಕುಮಾರ್ – ಬೃಹತ್, ಮಧ್ಯಮ ನೀರಾವರಿ, ಬೆಂಗಳೂರು ನಗಾರಾಭಿವೃದ್ಧಿ.
* ಡಾ.ಜಿ.ಪರಮೇಶ್ವರ್ – ಗೃಹ (ಗುಪ್ತಚರ ಹೊರತುಪಡಿಸಿ)
* ಕೆ.ಹೆಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಪೂರೈಕೆ
* ಕೆ.ಜೆ.ಜಾರ್ಜ್ – ಇಂಧನ
* ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
* ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
* ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್
* ರಾಮಲಿಂಗಾರೆಡ್ಡಿ – ಸಾರಿಗೆ.
* ಜಮೀರ್ ಅಹ್ಮದ್ಖಾನ್ – ವಸತಿ, ವಕ್ಷ್, ಅಲ್ಪಸಂಖ್ಯಾತ ಅಭಿವೃದ್ಧಿ.
* ಹೆಚ್.ಕೆ.ಪಾಟೀಲ್ – ಕಾನೂನು, ಸಣ್ಣ ನಿರಾವರಿ.
* ಕೃಷ್ಣ ಬೈರೇಗೌಡ – ಕಂದಾಯ.
* ಎನ್,ಚಲುವರಾಯಸ್ವಾಮಿ – ಕೃಷಿ.
* ಕೆ.ವೆಂಕಟೇಶ್ – ಪಶುಸಂಗೋಪನೆ ಮತ್ತು ರೇಷ್ಮೆ.
* ಡಾ. ಹೆಚ್.ಸಿ.ಮಹದೇವಪ್ಪ – ಸಮಾಜ ಕಲ್ಯಾಣ.
* ಈಶ್ವರ್ ಖಂಡ್ರೆ – ಅರಣ್ಯ, ಪರಿಸರ.
* ಕ್ಯಾತಸಂದ್ರದ ಎನ್.ರಾಜಣ್ಣ – ಸಹಕಾರ.
* ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
* ಶರಣಬಸಪ್ಪ ದರ್ಶನಾಪೂರ್ – ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು.
* ಶಿವಾನಂದ ಪಾಟೀಲ್ – ವಸತಿ, ಸಕ್ಕರೆ.
* ಆರ್.ಬಿ.ತಿಮ್ಮಾಪೂರ್ – ಅಬಕಾರಿ, ಮುಜರಾಯಿ.
* ಎಸ್.ಎಸ್.ಮಲ್ಲಿಕಾರ್ಜುನ್ – ಗಣಿ, ಭೂ ವಿಜ್ಞಾನ, ತೋಟಗಾರಿಕೆ.
* ಶಿವರಾಜ ಎಸ್.ತಂಗಡಗಿ – ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ.
* ಡಾ. ಶರಣಪ್ರಕಾಶ್ ಆರ್.ಪಾಟೀಲ್ – ಉನ್ನತ ಶಿಕ್ಷಣ.
* ಮಂಕಾಳವೈದ್ಯ – ಮೀನುಗಾರಿಕೆ, ಬಂದರು, ಒಳಸಾರಿಗೆ.
* ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ-ಮಕ್ಕಳ ಅಭಿವೃದ್ಧಿ, ಹಿರಿಯನಾಗರಿಕರ ಕಲ್ಯಾಣ.
* ರಹೀಂಖಾನ್ – ಪೌರಾಡಳಿತ.
* ಡಿ.ಸುಧಾಕರ್ – ಮೂಲಸೌಲಭ್ಯ ಅಭಿವೃದ್ಧಿ, ಯೋಜನೆ, ಸಾಂಖ್ಯಿಕ.
* ಸಂತೋಷ್ ಎಸ್.ಲಾಡ್ – ಕಾರ್ಮಿಕ, ಕೌಶಲ್ಯಾಭಿವೃದ್ಧಿ.
* ಎನ್.ಎಸ್.ಬೋಸರಾಜು -ಪ್ರವಾಸೋದ್ಯಮ ವಿಜ್ಞಾನ ಮತ್ತು ತಂತ್ರಜ್ಞಾನ
* ಬಿ.ಎಸ್. ಸುರೇಶ – ನಗರಾಭಿವೃದ್ಧಿ, ನಗರ ಯೋಜನೆ.
* ಮಧು ಬಂಗಾರಪ್ಪ – ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ.
* ಡಾ.ಎಂ.ಸಿ.ಸುಧಾಕರ್ – ವೈದ್ಯಕೀಯ ಶಿಕ್ಷಣ.
* ಬಿ.ನಾಗೇಂದ್ರ – ಯುವಜನಸೇವೆ, ಕ್ರೀಡೆ, ಕನ್ನಡ ಮತ್ತು ಸಂಸ್ಕøತಿ.