• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಿಚ್ಚನಿಗೆ ಬಿಗ್ ಬಾಸ್ ತಂಡದಿಂದ ಅವಮಾನ ?! ತಮಿಳು ಟೀಮ್ ಹಿಡಿತದಲ್ಲಿ ಬಿಗ್ ಬಾಸ್ ?!  

Chetan by Chetan
October 15, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ಕಿಚ್ಚನಿಗೆ ಬಿಗ್ ಬಾಸ್ ತಂಡದಿಂದ ಅವಮಾನ ?! ತಮಿಳು ಟೀಮ್ ಹಿಡಿತದಲ್ಲಿ ಬಿಗ್ ಬಾಸ್ ?!  
Share on WhatsAppShare on FacebookShare on Telegram

ಕಿಚ್ಚ ಸುದೀಪ್ (Kichha Sudeep) ತಾವು ಮುಂದಿನ ಸೀಸನ್ ನಿಂದ ಬಿಗ್ ಬಾಸ್ (Bigboss) ಹೋಸ್ಟ್ ಮಾಡಲ್ಲ ಎಂಬ ಪೋಸ್ಟ್ ಮಾಡಿದ್ದೇ ಮಾಡಿದ್ದು, ಇದೀಗ ಆ ಬಗ್ಗೆ ಹಲವು ರೀತಿಯ ಚರ್ಚೆ ಮತ್ತು ಆರೋಪಗಳು ಕೇಳಿಬರುತ್ತಿವೆ. ಕಲರ್ಸ್ ಕನ್ನಡ (Colors kannada) ಮತ್ತು ಬಿಗ್ ಬಾಸ್ ಟೀಮ್ ಕಿಚ್ಚ ಸುದೀಪ್ ರಿಗೆ ಅವಮಾನ ಮಾಡಿದ್ಯಾ ಎಂಬ ಚರ್ಚೆ ಗರಿಗೆದರಿದೆ.

ADVERTISEMENT

ಈ ಹಿಂದೆ ಇದ್ದ ಬಿಗ್ ಬಾಸ್ ಟೀಮ್ ಬೇರೆ. ಪ್ರಸ್ತುತ ಈಗಿರುವ ಬಿಗ್ ಬಾಸ್ ಟೀಮ್ ಮತ್ತು ನಿದೇಶಕರೇ ಬೇರೆ. ಸದ್ಯ ಕನ್ನಡದ ಬಿಗ್ ಬಾಸ್ ತಮಿಳು ಮತ್ತು ಕೇರಳ (Tamil & Kerala) ತಂತ್ರಜ್ಞರ ಕಪಿ ಮುಷ್ಟಿಯಲ್ಲಿ ಸಿಲುಕಿದೆ. ಹೀಗಾಗಿ ಕಿಚ್ಚ ಸುದೀಪ್ ಶೋ ಬಗ್ಗೆ ಏನೇ ಸಲಹೆಗಳನ್ನು ಕೊಟ್ಟರೂ, ಬಿಗ್ ಬಾಸ್ ತಂಡ ಅದನ್ನು ನಿರ್ಲಕ್ಷಿಸಿದ್ಯಂತೆ. ಈ ಕಾರಣಕ್ಕೆ ಬೇಸರಗೊಂಡಿರುವ ಕಿಚ್ಚ, ತಾವು ಮುಂದಿನ ಸೀಸನ್ ನಡೆಯಕೊಡುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸ್ವರ್ಗ ನರಕ ಎಂಬ ಲೋಕ ಸೃಷ್ಟಿಸಿ ನರಕ ವಾಸಿಗಳಿಗೆ ಸರಿಯಾದ ವ್ಯವಸ್ಥೆ ನೀಡದಿರುವುದು, ಈ ಬಗ್ಗೆ ಲೀಗಲ್ ನೋಟೀಸ್ (Legal notice) ಬಂದ್ರೂ ಟೀಮ್ ಸರಿಯಾಗಿ ಸ್ಪಂದಿಸದೆ ಇರುವುದು, ವೀಕೆಂಡ್ ಎಪಿಸೋಡ್ ನಲ್ಲಿ ನರಕ ನಿವಾಸಿಗಳು ನಿಂತುಕೊಂಡೇ ಮಾತನಾಡುವಂತೆ ಮಾಡಿದ್ದು, ಅವರಿಗೆ ಆಸನದ ವ್ಯವಸ್ಥೆ ಮಾಡಿ ಎಂದರೂ ಮಾಡದೆಯಿದ್ದದ್ದು, ಇದೆಲ್ಲವೂ ಸುದೀಪ್ ಗೆ ನೋವು ತರಿಸಿದ್ದು, ಹೀಗಾಗಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗಿದೆ.

Tags: ಬಿಗ್ ಬಾಸ್ ಕನ್ನಡ 11ಬಿಗ್ ಬಾಸ್ ಗೆ ಕಿಚ್ಚ ಗುಡ್ ಬೈಬಿಗ್ ಬಾಸ್ ಗೆ ಕಿಚ್ಚ ವಿದಾಯಬಿಗ್ ಬಾಸ್ ನಿರೂಪಣೆಸುದೀಪ್ ಪೋಸ್ಟ್
Previous Post

ಇಂದು ವಿಶ್ವ ವಿದ್ಯಾರ್ಥಿಗಳ ದಿನ

Next Post

ಅಕ್ಟೋಬರ್ 18ರಂದು ಕೊಡಗಿನ ಮೊದಲ ಬೋಡ್ ನಮ್ಮೆಗೆ ಕುಂದಾ ಬೆಟ್ಟದಲ್ಲಿ ಚಾಲನೆ

Related Posts

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 
ಸಿನಿಮಾ

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

by ಪ್ರತಿಧ್ವನಿ
April 28, 2026
0

ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ‘ಕೆಡಿ’ ಸಿನಿಮಾದ ಪ್ರಚಾರ ಭಾಗವಾಗಿ ನಡೆದ ಪ್ರೆಸ್ ಮೀಟ್‌ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ವಿಶೇಷವಾಗಿ ‘ಸೆರಗ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post

ಅಕ್ಟೋಬರ್ 18ರಂದು ಕೊಡಗಿನ ಮೊದಲ ಬೋಡ್ ನಮ್ಮೆಗೆ ಕುಂದಾ ಬೆಟ್ಟದಲ್ಲಿ ಚಾಲನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada