ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ರಚಿತಾ ರಾಮ್ (Rachita ram) ಮಾಡಿರುವ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಫೇಕ್ ಜನಗಳು ತಮ್ಮ ಇಮೇಜ್ ಮೇಂಟೇನ್ ಮಾಡಲು ನಾಟಕ ಆಡ್ತಾರೆ. ಆದ್ರೆ ರಿಯನ್ ಜನ ಅದ್ಯಾವುದರ ಬಗ್ಗೆಯೂ ಕೇರ್ ಮಾಡಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಒಂದಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಆರೋಪಿ ದರ್ಶನ್ (actor darshan) ಮತ್ತು ಉಳಿದವರ ವಿರುದ್ಧ ಕೋರ್ಟ್ ಗೆ (Charge sheet) ಸಲ್ಲಿಕೆಯಾಗಿದ್ದು, ಈ ಮಧ್ಯೆ ರಚಿತಾ ರಾಮ್ ಈ ಪೋಸ್ಟ್ ಅವರ ಕುರಿತಾಗಿ ಇರಬಹುದಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ..
ಈ ಹಿಮದೆ ಪರಪ್ಪನ ಅಗ್ರಹಾರದಲ್ಲಿ (Parappana agrahara) ದರ್ಶನ್ರನ್ನ ರಚಿತಾ ಭೇಟಿಯಾಗಿದ್ರು. ಆ ಸಂದರ್ಭದಲ್ಲೂ ದರ್ಶನ್ ಪರವಾಗಿಯೇ ಮಾತನಾಡಿದ್ರು. ಈಗ ರಚಿತಾ ರಾಮ್ ಫೇಕ್ ಎಂದು ಯಾರನ್ನು ಕರೆದಿದ್ದಾರೆ ಎಂದು ತಿಳಿದಿಲ್ಲ. ಆದ್ರೆ ಅವರ ಈ ಪೋಸ್ಟ್ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.