![](https://pratidhvani.com/wp-content/uploads/2024/06/vvcvccv-1024x576.avif)
ಚನ್ನಪಟ್ಟಣ ಬೈ ಎಲೆಕ್ಷನ್ ಗಂಭೀರವಾಗಿ ತೆಗೆದುಕೊಂಡ ಡಿಕೆಶಿ, ಉಪಚುನಾವಣೆಯಲ್ಲಿಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದಿರುವ ಟ್ರಬಲ್ ಶೂಟರ್.
ಪದೇ ಪದೇ ಚನ್ನಪಟ್ಟಣದ ಕಡೆ ಮುಖಮಾಡಿದ ಡಿಸಿಎಂ ಚನ್ನಪಟ್ಟಣದಲ್ಲಿ ಜನಸ್ಪಂದನ ಆಯೋಜಿಸಿದ ಡಿಕೆಶಿ. ಕೋಡಂಬಳ್ಳಿ,ಅಕ್ಕೂರು ಹೋಬಳಿಗಳಲ್ಲಿ ನಾಳೆ ಜನಸ್ಪಂದನ ಮೂಲಕ ಕ್ಷೇತ್ರದ ಜನರ ವಿಶ್ವಾಸಗಳಿಸುವ ಪ್ರಯತ್ನ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಯತ್ನಕ್ಕೆ ನಿರ್ಧಾರ ಹೀಗಾಗಿ ಇಂದು ಚೆನ್ನಪಟ್ಟಣಕ್ಕೆ ಭೇಟಿ ನೀಡ್ತಿರುವ ಡಿಸಿಎಂ.
![](https://pratidhvani.com/wp-content/uploads/2024/06/dxdd.jpeg)