• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ʻಅಣ್ಣಾಮಲೈ ಕರ್ನಾಟಕದ ಸಿಂಗಂ.. ಶಿವಮೊಗ್ಗ BJP ಅಭ್ಯರ್ಥಿಯನ್ನು ಗೆಲ್ಲಿಸಲು ಬಂದಿದ್ದಾರೆʼ: ಕೆ.ಎಸ್‌ .ಈಶ್ವರಪ್ಪ..!  

Any Mind by Any Mind
April 27, 2023
in ರಾಜಕೀಯ
0
ʻಅಣ್ಣಾಮಲೈ ಕರ್ನಾಟಕದ ಸಿಂಗಂ.. ಶಿವಮೊಗ್ಗ BJP ಅಭ್ಯರ್ಥಿಯನ್ನು ಗೆಲ್ಲಿಸಲು ಬಂದಿದ್ದಾರೆʼ: ಕೆ.ಎಸ್‌ .ಈಶ್ವರಪ್ಪ..!  
Share on WhatsAppShare on FacebookShare on Telegram

ಇದೇ ಮೇ 10ರಂದು 2023ರ ವಿಧಾನಸಭಾ ಚುನಾವಣೆ(karnatakaassemblyelection2023) ನಡೆಯಲಿದೆ. ರಾಜ್ಯದ ಮೂಲೆ ಮೂಲೆಗೂ ತಿರುಗು ಪಕ್ಷದ ನಾಯಕರು ಮತ ಪ್ರಚಾರ ಮಾಡುತ್ತಿದ್ದಾರೆ. ಇಂದು ಶಿವಮೊಗ್ಗದಲ್ಲಿ(shivamogga) ಪ್ರಚಾರದ ವೇಳೆ,   ನಗರದ ಎನ್‌ಇಎಸ್ ಗ್ರೌಂಡ್‌ನಲ್ಲಿ ತಮಿಳು ಸಮುದಾಯದ ಮುಖಂಡರನ್ನ ಉದ್ದೇಶಿಸಿ ಮಾತನಾಡಿದ, ಕೆ.ಎಸ್ ಈಶ್ವರಪ್ಪ(KS Eshwarappa) ಅಣ್ಣಮಲೈ(annamalai) ಕರ್ನಾಟಕ – ತಮಿಳುನಾಡಿನ ಸೌಹಾರ್ದತೆ ಸಂಕೇತ ಎಂದು ಹೇಳಿದರು. ರೌಡಿಗಳಿಗೆ ಸಿಂಹ ಸ್ವಪ್ನ ಎಂದರೆ ಅಣ್ಣಾಮಲೈ. ಇವರನ್ನು ಕನ್ನಡ ನಾಡಿನ ಸಿಂಗಂ ಎಂದು ಕರೆಯುತ್ತಾರೆ. ಸಿಂಗಂ ಎಂದರೆ  ಗೊತ್ತಲ್ಲ ಸಿಂಹ ಅಂತ ಅರ್ಥ.  ಅಂತಹ ಸಿಂಹ, ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರನ್ನ ಗೆಲ್ಲಿಸಲು ಶಿವಮೊಗ್ಗಕ್ಕೆ ಬಂದಿದೆ.

ADVERTISEMENT

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನ ಗೆಲ್ಲಿಸಿ ನರೇಂದ್ರ ಮೋದಿಯವರನ್ನು ಪ್ರಧಾನಿ(PM narendramodi) ಮಾಡಲಾಗಿತ್ತು. ನಾವು ಒಂದೂ ಸೀಟನ್ನು ಕೂಡ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್(congress) ಮುಖಂಡರು ಹೇಳುತ್ತಿದ್ದರು. ಕೊನೆಗೆ ಅವರ ಹಣೆಬರಹ ಒಂದೇ ಸೀಟು ಗೆಲ್ಲುವಂತಾಯಿತು. ಯಾಕಂದ್ರೆ ಶಿವಮೊಗ್ಗ ಜನ ದೈವಭಕ್ತರು ರಾಷ್ಟ್ರಭಕ್ತರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ 25 ಸೀಟುಗಳಿಗೆ 25ನ್ನೂ ಗೆದ್ದು ನರೇಂದ್ರ ಮೋದಿ(narendra modi) ಅವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ. ತಮಿಳುನಾಡು – ಕರ್ನಾಟಕ(tamilnadu-karnataka) ಎರಡು ರಾಜ್ಯಗಳಿಗೆ ಪ್ರೀತಿಗೆ ಪಾತ್ರರಾದವರು ಅಣ್ಣಾಮಲೈ. ಅಣ್ಣಾಮಲೈ ಐಪಿಎಸ್(ips0 ಅಧಿಕಾರಿಯಾಗಿದ್ದಾಗ ಮಾದರಿಯಾಗಿದ್ದರು. ಅಧಿಕಾರಿ ಇದ್ದರೆ ಹೀಗಿರಬೇಕು ಎಂದು ಹೇಳುತ್ತಿದ್ದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಆದ ಮೇಲೆ‌ ಅಣ್ಣಾಮಲೈ(annamalai) ಅವರಿಗೆ ಚುನಾವಣೆ ಸವಾಲ್ ಆಗಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಶಾಸಕರು ಯಾರೂ ಇರಲಿಲ್ಲ. ಆದರೆ ಅಣ್ಣಾಮಲೈ ಅಧಿಕಾರ ವಹಿಸಿಕೊಂಡ ಮೇಲೆ ನಾಲ್ಕು ಜನ ಶಾಸಕರಾಗಿದ್ದಾರೆ. ಈ ದೇಶವನ್ನು ಉಳಿಸುವ ಪಕ್ಷ ಬಿಜೆಪಿ.  ಕರ್ನಾಟಕ ರಾಜ್ಯದ ಚುನಾವಣಾ ಪ್ರಚಾರದ ಸಹ ಪ್ರಭಾರಿ ಆಗಿರುವ ಅಣ್ಣಮಲೈ  ಹಗಲು ರಾತ್ರಿ‌ಯೆನ್ನದೇ ರಾಜ್ಯ ಸುತ್ತುತ್ತಿದ್ದಾರೆ. ಶಿವಮೊಗ್ಗಕ್ಕೆ(shivamogga) ಬರಬೇಕು ಎಂದು ನಾನು ಕೇಳಿಕೊಂಡಾಗ, ಯಾವಾಗ ಬೇಕಾದರೂ ಬರ್ತೀನಿ ಅಂತ ಹೇಳಿದ್ದರು.  ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತೇನೆ ಎಂದರೂ ಕೂಡ ಬೇಡ ಎಂದು ಕಾರಲ್ಲೇ ಬರುತ್ತೇನೆಂದರು.  ಅಷ್ಟು ಸರಳ ವ್ಯಕ್ತಿ ಅಣ್ಣಾಮಲೈ ಎಂದರು. ಭಾರತೀಯ ಜನತಾ ಪಕ್ಷ ಚನ್ನಬಸಪ್ಪ ಬಿಜೆಪಿ ಅಭ್ಯರ್ಥಿ ಎಂದು ತೀರ್ಮಾನ ಮಾಡಿದೆ. ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಚನ್ನಬಸಪ್ಪ ಅವರಂತಹ ಕಾರ್ಯಕರ್ತರು ನನ್ನ ಏಳು ಚುನಾವಣೆಗಳಲ್ಲಿ(elections) ಕೆಲಸ ಮಾಡಿದ್ದಾರೆ. ನನಗೆ ಹೇಗೆ ಆಶೀರ್ವಾದ ಮಾಡಿದರು ಹಾಗೆ ಚನ್ನಬಸಪ್ಪ ಅವರಿಗೂ ಆಶೀರ್ವಾದ ಮಾಡಬೇಕು ಎಂದು ಈಶ್ವರಪ್ಪ ಹೇಳಿದರು.

Tags: #annamalai#bjp#campaign#election2023#karnataka#karnatakaassemblyelection#kseshwarappa#pratidhvani#pratidhvanidigital#pratidhvaninews#statement
Previous Post

ಲಿಂಗಾಯತ ಸಮುದಾಯದ ನಾಯಕರನ್ನು ಬಿಜೆಪಿ ಕೀಳಾಗಿ ನಡೆಸಿಕೊಂಡಿದೆ : ಸಿದ್ದರಾಮಯ್ಯ

Next Post

ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಗೆದ್ದರೆ ನಾನು ಗೆದ್ದಂತೆ : ಕೆ.ಎಸ್ ಈಶ್ವರಪ್ಪ

Related Posts

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ
Top Story

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

by ಪ್ರತಿಧ್ವನಿ
May 16, 2026
0

ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲೆ ಪ್ರಾರಂಭಿಸುವ ಬಗ್ಗೆ ಮತ್ತು...

Read moreDetails
ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

May 16, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
Next Post
ʻಅಣ್ಣಾಮಲೈ ಕರ್ನಾಟಕದ ಸಿಂಗಂ.. ಶಿವಮೊಗ್ಗ BJP ಅಭ್ಯರ್ಥಿಯನ್ನು ಗೆಲ್ಲಿಸಲು ಬಂದಿದ್ದಾರೆʼ: ಕೆ.ಎಸ್‌ .ಈಶ್ವರಪ್ಪ..!  

ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಗೆದ್ದರೆ ನಾನು ಗೆದ್ದಂತೆ : ಕೆ.ಎಸ್ ಈಶ್ವರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada