• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ತೈಲ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಬಾಬಾ ರಾಮ್ ದೇವ್; ಪತ್ರಕರ್ತನಿಗೆ ಬೆದರಿಕೆ

ಪ್ರತಿಧ್ವನಿ by ಪ್ರತಿಧ್ವನಿ
March 31, 2022
in ದೇಶ
0
ತೈಲ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಬಾಬಾ ರಾಮ್ ದೇವ್; ಪತ್ರಕರ್ತನಿಗೆ ಬೆದರಿಕೆ
Share on WhatsAppShare on FacebookShare on Telegram

2014ರ ಲೋಕಸಭಾ ಚುನಾವಣೆಯ ವೇಳೆ ಪೆಟ್ರೋಲ್ ಬೆಲೆ 40 ರೂ.ಗೆ ಇಳಿಸುವ ಸರ್ಕಾರಕ್ಕೆ ಮತ ನೀಡಿ ಎಂದು ಬಿಜೆಪಿ ಪರ ವಕಾಲತ್ತು ವಹಿಸಿದ್ದ ಬಾಬಾ ರಾಮ್ ದೇವ್, ಈಗ ಪತ್ರಕರ್ತರ ಪ್ರಶ್ನಿಯೊಂದಕ್ಕೆ ತಾಳ್ಮೆ ಕಳೆದುಕೊಂಡಿದ್ದಾರೆ. ಮಾತ್ರವಲ್ಲದೇ, ಕ್ಯಾಮೆರಾ ಎದುರೇ ಪತ್ರಕರ್ತರಿಗೆ ಬೆದರಿಕೆಯನ್ನೂ ಹಾಕಿದ್ದಾರೆ.

ADVERTISEMENT

ವಾರ್ಷಿಕ ಕೋಟ್ಯಾಂತರ ರೂ. ಆದಾಯ ಪಡೆಯುತ್ತಿರುವ ಪತಂಜಲಿ ಸಂಸ್ಥೆಯ ರಾಯಭಾರಿ ಆಗಿರುವ ಬಾಬಾ ರಾಮ್ ದೇವ್ ಅವರು ಹರಿಯಾಣದ ಕರ್ನಾಲ್’ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಸತತ ಏರಿಕೆ ಕಾಣುತ್ತಿರುವ ತೈಲ ಬೆಲೆಯ ಕುರಿತು ಬಾಬಾಗೆ ಪ್ರಶ್ನೆ ಕೇಳಲಾಯಿತು. ಮೊದಮೊದಲು ಉಡಾಫೆಯ ಉತ್ತರ ನೀಡುತ್ತಿದ್ದ ಬಾಬಾ ರಾಮ್ ದೇವ್ ಏಕಾಏಕಿ ಪತ್ರಕರ್ತನ ಮೇಲೆ ಸಿಡುಕಿ ಬೆದರಿಕೆಯನ್ನು ಹಾಕುವ ಮಟ್ಟಕ್ಕೆ ಇಳಿದರು.

ಪೆಟ್ರೋಲ್ ಬೆಲೆ 40 ರೂ. ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ರೂ. 300 ಮಾಡುವ ಸರ್ಕಾರಕ್ಕೆ ಮತ ಹಾಕಿ ಎಂದು ಬಹಿರಂಗವಾಗಿ ನೀವು ಹೇಳಿಕೆ ನೀಡಿದ್ದೀರಲ್ಲವೇ? ಎಂಬ ಪ್ರಶ್ನೆಗೆ, ಹೌದು ನಾನು ಹೇಳಿದ್ದು. ಅದಕ್ಕೀಗ ನಿಮ್ಮಿಂದ ಏನು ಮಾಡಲು ಸಾಧ್ಯ? ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಗುತ್ತಿಗೆಯನ್ನು ನಾನು ತೆಗೆದುಕೊಂಡಿಲ್ಲ, ಎಂದು ಉಡಾಫೆಯ ಮಾತುಗಳನ್ನಾಡಿದರು.

ರಾಮ್ ದೇವ್ ಸಮರ್ಪಕ ಉತ್ತರ ನೀಡದ ಕಾರಣಕ್ಕಾಗಿ ಮತ್ತೆ ಅದೇ ಪ್ರಶ್ನೆಯನ್ನು ಪತ್ರಕರ್ತರು ಕೇಳಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಬಾಬಾ ರಾಮ್ ದೇವ್, “ನಾನು ಆ ಹೇಳಿಕೆಯನ್ನು ನೀಡಿದ್ದೆ. ಅದಕ್ಕೆ ಇವಾಗ ನೀನು ಏನು ಮಾಡ್ತೀಯಾ? ಬಾಯಿ ಮುಚ್ಚಿಕೊಂಡಿರು. ಇನ್ನೊಮ್ಮೆ ಇದೇ ಪ್ರಶ್ನೆ ಕೇಳಿದರೆ ಒಳ್ಳೆಯದಲ್ಲ. ಯೋಗ್ಯ ಪೋಷಕರ ಮಗ ನೀನಾಗಿದ್ದರೆ, ಈ ರೀತಿ ಮಾತನಾಡಬೇಡ,” ಎಂದು ಬೆದರಿಕೆ ಮಿಶ್ರಿತ ಉತ್ತರವನ್ನು ನೀಡಿದರು.

ಇದಕ್ಕೂ ಮುಂಚೆ, ಬೆಲೆ ಏರಿಕೆ ವಿರುದ್ದ ಹೋರಾಡಲು ಜನರು ಹೆಚ್ಚು ಪರಿಶ್ರಮ ಪಡಬೇಕು ಎಂದು ಬಾಬಾ ಸಲಹೆ ನೀಡಿದ್ದಾರೆ.

“ಸರ್ಕಾರ ಹೇಳುತ್ತದೆ, ತೈಲ ಬೆಲೆ ಇಳಿಸಿದರೆ ತೆರಿಗೆ ಬರುವುದಿಲ್ಲ. ತೆರಿಗೆ ಇಲ್ಲದೆ ಸರ್ಕಾರ ಹೇಗೆ ನಡೆಸುವುದು? ಸಂಬಳ ಹೇಗೆ ನೀಡುವುದು? ರಸ್ತೆ ಹೇಗೆ ನಿರ್ಮಿಸುವುದು? ಹಣದುಬ್ಬರ ಇಳಿಕೆಯಾಗಬೇಕು. ನಾನೂ ಒಪ್ಪುತ್ತೇನೆ. ಆದರೆ, ಇದಕ್ಕಾಗಿ ಜನರು ಪರಿಶ್ರಮ ಪಡಬೇಕು. ನಾನು ಕೂಡಾ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಕೆಲಸ ಮಾಡುತ್ತೇನೆ, ಜನರೂ ಮಾಡಬೇಕು,” ಎಂದು ಹೇಳಿದ್ದಾರೆ.

ಅಂದಹಾಗೆ, ಕಳೆದ ಹತ್ತು ದಿನಗಳಲ್ಲಿ ಒಂಬತ್ತು ಬಾರಿ ತೈಲ ಬೆಲೆ ಏರಿಕೆಯಾಗಿದೆ. ಗುರುವಾರದಂದು 80 ಪೈಸೆ ಏರಿಕೆಯಾಗಿದ್ದು, ಹತ್ತು ದಿನಗಳಲ್ಲಿ ಒಟ್ಟು ರೂ. 6.40ಯಷ್ಟು ಏರಿಕೆಯಾಗಿದೆ.

Tags: BJPCongress PartyCovid 19ತೈಲ ಬೆಲೆನರೇಂದ್ರ ಮೋದಿಪತ್ರಕರ್ತಪ್ರಶ್ನೆಗೆ ತಾಳ್ಮೆಬಾಬಾ ರಾಮ್ ದೇವ್ಬಿಜೆಪಿಬೆದರಿಕೆ
Previous Post

ತೀವ್ರಗೊಂಡ ಹಲಾಲ್, ಹಿಂದವೀ ಜಟ್ಕಾ ಕಟ್ ತಿಕ್ಕಾಟ : ಹಲಾಲ್ ವಿರುದ್ಧ ಬೃಹತ್ ಅಭಿಯಾಕ್ಕೆ ಮುಂದಾದ ಹಿಂದೂ ಸಂಘಟನೆಗಳು

Next Post

ಅದು ಗಡ್ಡನ ಅಥಾವ ಮಾಸ್ಕ್‌ ಎಂದ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಪ್ರಶ್ನೆ : ನಟ-ರಾಜಕಾರಣಿ ಸುರೇಶ್ ಹೇಳಿದ್ದೇನು?

Related Posts

Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
0

ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆಸರಕಾರದ ಖಾತೆಗೆ ಹಣ ಬಂದಾಗಲೇ ಖಾತರಿ “ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ....

Read moreDetails

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025

Gujarath: ಗುಜರಾತ್‌ನಲ್ಲಿ ಮತ್ತೊಮ್ಮೆ ನದಿಗೆ ಬಿದ್ದ ವಾಹನಗಳು..

July 9, 2025
Next Post
ಅದು ಗಡ್ಡನ ಅಥಾವ ಮಾಸ್ಕ್‌ ಎಂದ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಪ್ರಶ್ನೆ : ನಟ-ರಾಜಕಾರಣಿ ಸುರೇಶ್ ಹೇಳಿದ್ದೇನು?

ಅದು ಗಡ್ಡನ ಅಥಾವ ಮಾಸ್ಕ್‌ ಎಂದ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಪ್ರಶ್ನೆ : ನಟ-ರಾಜಕಾರಣಿ ಸುರೇಶ್ ಹೇಳಿದ್ದೇನು?

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada