• Home
  • About Us
  • ಕರ್ನಾಟಕ
Sunday, October 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Whiteheads: ಮುಖದಲ್ಲಿ ವೈಟ್ ಹೆಡ್ ಸಮಸ್ಯೆ ಹೆಚ್ಚಾಗಿದ್ರೆ, ಈ ರೆಮಿಡಿನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 19, 2024
in Top Story, ಸೌಂದರ್ಯ
0
Whiteheads: ಮುಖದಲ್ಲಿ ವೈಟ್ ಹೆಡ್ ಸಮಸ್ಯೆ ಹೆಚ್ಚಾಗಿದ್ರೆ, ಈ ರೆಮಿಡಿನ ಟ್ರೈ ಮಾಡಿ.!
Share on WhatsAppShare on FacebookShare on Telegram

ಬ್ಲಾಕ್ ಹೆಡ್ಸ್ ಸಮಸ್ಯೆಯನ್ನು ನೀವು ಹೆಚ್ಚು ಜನರಲ್ಲಿ ನೋಡಿರ್ತೀರ.ಅದೇ ರೀತಿ ವೈಟ್ ಹೆಡ್ಸ್ ಕೂಡ ಪ್ರತಿಯೊಬ್ಬರಲ್ಲೂ ಆಗಿರುತ್ತದೆ..ಕೆಲವರಲ್ಲಿ ಅದು ಹೆಚ್ಚಿರುತ್ತದೆ.. ಇದರಿಂದ ಮುಖದ ಅಂದ ಕಡಿಮೆಯಾಗುತ್ತದೆ.ಭಯಾನಕ್ಕ ಕಿರಿಕಿರಿಯನ್ನು ಉಂಟುಮಾಡುತ್ತದೆ ಈ ವೈಟ್ ಹೆಡ್ಸ್..ಆಯ್ಲಿ ಫೇಸ್ ನಿಮ್ಮದಾಗಿದ್ರೆ ಈ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚು ಕಂಡುಬರುತ್ತದೆ..ವೈಟ್ ಹೆಡ್ಸ್ ಹೆಚ್ಚಿದ್ರೆ ಮೇಕಪ್ ಮಾಡುವುದಕ್ಕೂ ಕಿರಿ ಕಿರಿ.

ADVERTISEMENT

ವೈಟ್ ಹೆಡ್ಸ್ ಅನ್ನಾ ರಿಮೂವ್ (remove)ಮಾಡಿಸುವುದಕ್ಕೆ ಕೆಲವರು ಸಲೂನ್ ಗೆ ಹೋಗಿ ಕ್ಲೀನ್ ಅಪ್ ಮಾಡಿಸ್ತಾರೆ ..ಸನ್ಸಿಟಿವ್ ಸ್ಕಿನ್ ಇದ್ರೆ ಕ್ಲೀನ್ ಅಪ್ ಮಾಡಿಸುವುದು ಕೂಡ ಒಂದು ರೀತಿಯ ಅಪಾಯ ಯಾಕೆ ಅಂತ ಹೇಳಿದ್ರೆ ಮೊಡವೆ ಆಗುವಂತ ಚಾನ್ಸಸ್ ಇರುತ್ತೆ ..ಹಾಗಾಗಿ ನ್ಯಾಚುರಲ್ ಆಗಿ ಮನೆಯಲ್ಲಿಯೇ ಈ ವೈಟ್ ಹೆಡ್ಸ್ ನ ಹೇಗೆ ರಿಮೂವ್ ಮಾಡಬಹುದು ಅನ್ನೋದರ ಡೀಟೇಲ್ಸ್ ಹೀಗಿದೆ..

ಎಗ್ ವೈಟ್ 

ಮೊಟ್ಟೆಯ ಬಿಳಿಯ ಭಾಗಕ್ಕೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಕಾಫಿ ಪುಡಿಯನ್ನು ಮಿಶ್ರಣ ಮಾಡಿ. ನಂತರ ವೈಟ್ ಹೆಡ್ಸ್ ಆದ ಜಾಗದಲ್ಲಿ ಅದನ್ನ ಅಪ್ಲೈ ಮಾಡಿ ಅರ್ಧ ಗಂಟೆ ಬಿಟ್ಟು ಅದನ್ನ ತೆಗಿಬೇಕು ನಿಮಗೆ ಫೀಲ್ ಆದ ರೀತಿಯಲ್ಲಿ ಆ ಮಾಸ್ಕ್ ಬರುತ್ತದೆ ಅದ್ರಲ್ಲಿ ವೈಟ್ ಹೆಡ್ ಏನೇ ಇದ್ರೂ ಕೂಡ ಈಸಿಯಾಗಿ ರಿಮೂವ್ವಾಗುತ್ತದೆ ಸುಲಭವಾದ ರೆಮಿಡಿ

ಅರಿಶಿಣ 

ಅರಿಶಿಣದಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ವೈಟ್ ಹೆಡ್ಸ್ ರಿಮೂವ್ ಮಾಡೋದಕ್ಕೆ ಇದು ತುಂಬಾನೇ ಹೆಲ್ಪ್ ಫುಲ್. ಜೊತೆಗೆ ಇದರಿಂದ ಉಂಟಾಗುವಂತ ಬ್ಯಾಕ್ಟೀರಿಯಗಳ ವಿರುದ್ಧ ಹೋರಾಡೋದಕ್ಕೂ ಕೂಡ ಅರಿಶಿಣ ಒಳ್ಳೆಯದು. ಅರ್ಧ  ಟೇಬಲ್ ಸ್ಪೂನ್ ಅಷ್ಟು ಅರಿಶಿನಕ್ಕೆ ಸ್ವಲ್ಪ ನೀರನ್ನು ಬೆರೆಸಿ ವೈಟ್ ಹೆಡ್ಸ್  ಆದ ಜಾಗದಲ್ಲಿ ಅಪ್ಲೈ ಮಾಡೋದ್ರಿಂದ ಬೇಗನೆ ವೈಟ್ ಹೆಡ್ ನಿವಾರಣೆ ಆಗುತ್ತದೆ ಹಾಗೂ ಅರಿಶಿನ ನಮ್ಮ ತ್ವಜೆಯ ಹೊಳಪನ್ನು ಹೆಚ್ಚಿಸುತ್ತದೆ..

ಅಲೋವೆರಾ 

ಅಲೋವೆರದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುವುದರಿಂದ ವೈಟ್ ಹೆಡ್ಸ್ ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ನೀವು ಅಲೋವೆರ ಜೆಲ್ ಅನ್ನ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬಿಡಬೇಕು ನಂತರ ಒಂದು ಕಾಟನ್ ಬಟ್ಟೆ ಇಂದ ಅದನ್ನ ಒರೆಸುವುದರಿಂದ ವೈಟ್ ಹೆಡ್ಸ್ ನಿವಾರಣೆಯಾಗುತ್ತದೆ..ಜೊತೆಗೆ ಸ್ಕಿನ್ ಅಲ್ಲಿ ಪೋರ್ಸ್ ಹೆಚ್ಚಿದ್ರು ಅದು ಸ್ಕಿನ್ ಟೈಟನ್ ಮಾಡುವುದಕ್ಕೆ ಸಹಕಾರಿ.

Tags: Beautylookremedyselfcarewhite heads
Previous Post

ಶವದೊಂದಿಗೆ ಕೆಲವು ದಿನ ಕಳೆದು ಅಸ್ವಸ್ಥಳಾಗಿ ಸಾವನ್ನಪ್ಪಿದ ಮಹಿಳೆ

Next Post

ಇರಾನ್ ಅಧ್ಯಕ್ಷರಿದ್ದ ಹೆಲಿಕಾಪ್ಟರ್ ಪತನ

Related Posts

Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
0

ಪೊಲಿಸರು ಮತ್ತು ಸಾರ್ವಜನಿಕರ ಸಹಕಾರದಿಂದ ಸೌಹಾರ್ದಯುತವಾಗಿ ಗಣೇಶ ವಿಸರ್ಜನೆ:ಬಸವರಾಜ ಬೊಮ್ಮಾಯಿ ಹಾವೇರಿ(ಶಿಗ್ಗಾವಿ) ಬಂಕಾಪುರ ಗಣೇಶನ ವಿಸರ್ಜನೆ ಸಂಪ್ರದಾಯದಂತೆ ನಡೆಯಬೇಕು ಎನ್ನುವುದು ಬಂಕಾಪುರ ಜನತೆಯ ಆಶಯವಾಗಿತ್ತು. ಪೊಲಿಸರು ಹಾಗೂ...

Read moreDetails

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025

ಸೆಟ್ಟೇರಿತು ವಿಜಯ್ ದೇವರಕೊಂಡ ಹೊಸ ಸಿನಿಮಾ…ರೌಡಿಬಾಯ್ ಗೆ ಕೀರ್ತಿ ಸುರೇಶ್ ನಾಯಕಿ

October 12, 2025
DK Shivakumar: ಜೆ.ಪಿ. ಪಾರ್ಕ್ ನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ‌ಮರುಸ್ಥಾಪನೆ ಭರವಸೆ..!!

DK Shivakumar: ಜೆ.ಪಿ. ಪಾರ್ಕ್ ನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ‌ಮರುಸ್ಥಾಪನೆ ಭರವಸೆ..!!

October 12, 2025

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

October 11, 2025
Next Post
ಇರಾನ್ ಅಧ್ಯಕ್ಷರಿದ್ದ ಹೆಲಿಕಾಪ್ಟರ್ ಪತನ

ಇರಾನ್ ಅಧ್ಯಕ್ಷರಿದ್ದ ಹೆಲಿಕಾಪ್ಟರ್ ಪತನ

Please login to join discussion

Recent News

Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
Top Story

ಸೆಟ್ಟೇರಿತು ವಿಜಯ್ ದೇವರಕೊಂಡ ಹೊಸ ಸಿನಿಮಾ…ರೌಡಿಬಾಯ್ ಗೆ ಕೀರ್ತಿ ಸುರೇಶ್ ನಾಯಕಿ

by ಪ್ರತಿಧ್ವನಿ
October 12, 2025
DK Shivakumar: ಜೆ.ಪಿ. ಪಾರ್ಕ್ ನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ‌ಮರುಸ್ಥಾಪನೆ ಭರವಸೆ..!!
Top Story

DK Shivakumar: ಜೆ.ಪಿ. ಪಾರ್ಕ್ ನಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪುತ್ಥಳಿ ‌ಮರುಸ್ಥಾಪನೆ ಭರವಸೆ..!!

by ಪ್ರತಿಧ್ವನಿ
October 12, 2025
Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada