• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಪದಾರ್ಥಗಳನ್ನ ಸೇವಿಸುವುದರಿಂದ ಅಸ್ತಮವನ್ನು ಸುಲಭವಾಗಿ ತಡೆಗಟ್ಟಬಹುದು.!

ಪ್ರತಿಧ್ವನಿ by ಪ್ರತಿಧ್ವನಿ
July 26, 2024
in Top Story, ಜೀವನದ ಶೈಲಿ
0
ಈ ಪದಾರ್ಥಗಳನ್ನ ಸೇವಿಸುವುದರಿಂದ ಅಸ್ತಮವನ್ನು ಸುಲಭವಾಗಿ ತಡೆಗಟ್ಟಬಹುದು.!
Share on WhatsAppShare on FacebookShare on Telegram

ಇತ್ತೀಚಿನ ದಿನಗಳಲ್ಲಿ ಅಸ್ತಮಾ ಅನ್ನೋದು ತುಂಬಾನೇ ಕಾಮನ್ ಆಗ್ಬಿಟ್ಟಿದೆ ದೊಡ್ಡವರಲ್ಲಿ ಮಾತ್ರವಲ್ಲದೇ ಚಿಕ್ಕ ಮಕ್ಕಳಲ್ಲೂ ಕೂಡ ಅಸ್ತಮಾದ ಸಮಸ್ಯೆ ಹೆಚ್ಚಾಗುತ್ತಿದೆ.. ಧೂಳು ಧೂಮಪಾನದ ಅಭ್ಯಾಸ ವಾಹನದ ಹೊಗೆ ಪೊಲ್ಲ್ಯೂಷನ್ ಇವೆಲ್ಲವೂ ಕೂಡ ಅಸ್ತಮಕ್ಕೆ ಪ್ರಮುಖ ಕಾರಣವಾಗುತ್ತದೆ.

ADVERTISEMENT

ಇನ್ನು ಮಳೆಗಾಲ ಬಂತು ಅಂದ್ರೆ ಸಾಮಾನ್ಯ ಜನರಿಗೆ ಶೀತ ಕೆಮ್ಮು, ನೆಗಡಿ, ಆಗುವುದು ಹೆಚ್ಚು.ಅಂತದ್ದರಲ್ಲಿ ಅಸ್ತಮ ಇದ್ದವರಿಗೆ ಕಫ ಕಟ್ಟುವುದು ಕೆಮ್ಮು ಜೋರಾಗುವುದು ಜ್ವರ ಶುರುವಾಗುವುದು ಇದೆಲ್ಲದರ ಬಗ್ಗೆ ಕೇಳೋದೆಬೇಡ. ಅಸ್ತಮ ಜೋರಾಗಲು ಮಳೆಯಲ್ಲಿ ನೆನೆಲೇಬೇಕೆಂದೇನಿಲ್ಲ ಹವಮಾನ ಬದಲಾಗುತ್ತಿದ್ದಂತೆ, ತಂಡಿ ವಾತಾವರಣ ಹೆಚ್ಚಾದಂತೆ ಅಸ್ತಮ ಇದ್ದವರಿಗೆ ಒಂದೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಅಸ್ತಮ ಇದ್ದವರಲ್ಲಿ ಎದೆಯಲಿ ಕಫ ಕಟ್ಟುವುದು, ಶ್ವಾಸಕೋಶದ ತೊಂದರೆ, ಉಸಿರಾಡಲು ಸರಿಯಾಗಿ ಆಗುವುದಿಲ್ಲ, ಉಬ್ಬಸ, ಉಸಿರಾಟದ ಮಾರ್ಗಗಳು ಗಿರಿಧಾಗುವ ಮೂಲಕ ನಾಳಗಳು ಊದಿಕೊಳ್ಳುತ್ತದೆ ಹಾಗೂ ಹೆಚ್ಚು ಲೋಳೆಗಳು ಉತ್ಪತ್ತಿಯಾಗುತ್ತದೆ, ಹಾಗೂ ಮಲಗಿರುವ ವೇಳೆ ಗೊರಕೆ ಹೊಡೆಯುವುದು ಕೂಡ ಹೆಚ್ಚು. ಹಾಗಾಗಿ ಅಸ್ತಮ ಇದ್ದವರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರು ಅದು ಕಮ್ಮಿನೆ..

ಅಸ್ತಮವನ್ನ ಪರಿಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಥವಾ ಸೇವಿಸುವ ಆಹಾರವನ್ನು ಗಮನ ಹರಿಸಿದರೆ ಅಸ್ತಮವನ್ನ ಕಂಟ್ರೋಲ್ ಗೆ ತರಬಹುದು. ಹಾಗಿದ್ರೆ ಯಾವ ರೀತಿಯ ಆಹಾರ ಸೇವಿಸುವುದು ಉತ್ತಮ ಅನ್ನೋದರ ಮಾಹಿತಿ ಇಲ್ಲಿದೆ.

Patient, Human Face, Brazil, Asthmatic, Child

ಬೆಳ್ಳುಳ್ಳಿ ಮತ್ತು ಶುಂಠಿ

 ಅಸ್ತಮಾ ಇದ್ದವರು ತಮ್ಮ ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಬೆರೆಸಿ ಸೇವಿಸುವುದರಿಂದ ಅಸ್ತಮವನ್ನು ನಿಯಂತ್ರಿಸಲು ಉತ್ತಮ ಮದ್ದು. ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಹಾಕಿ ಕಷಾಯವನ್ನು ತಯಾರಿಸಬಹುದು. ಇಲ್ಲವಾದಲ್ಲಿ ತರಕಾರಿಯಿಂದ ತಯಾರಿಸಿದ ಸೂಪ್ ಮತ್ತು ನಾನ್ ವೆಜ್ ಸೂಪ್ಗಳಲ್ಲಿ ಶುಂಠಿ ಬೆಳ್ಳುಳ್ಳಿ ಬಳಸಿ ಸೇವಿಸಿದರೆ ಕಫ ಕಟ್ಟುವುದು ನಿಯಂತ್ರಣವಾಗುತ್ತದೆ.

ಮೆಗ್ನೀಷಿಯಂ ಹೆಚ್ಚಿರುವ ಆಹಾರ 

ಸಂಶೋಧಕರ ಪ್ರಕಾರ, ದೇಹದಲ್ಲಿ ಮುಖ್ಯವಾಗಿ ಮೆಗ್ನೀಷಿಯಂ ಅಂಶದ ಕೊರತೆ ಇದ್ದಾಗ ಅಸ್ತಮಕ್ಕೆ ಹೆಚ್ಚು ಒಳಗಾಗುತ್ತೇವೆ. ಹಸಿರು ಎಲೆಗಳು , ತರಕಾರಿಗಳು, ಡಾರ್ಕ್ ಚಾಕಲೇಟ್, ಕುಂಬಳಕಾಯಿ ಬೀಜ, ಇವೆಲ್ಲದರಲ್ಲೂ ಹೇರಳವಾದ ಮೆಗ್ನೀಷಿಯಂ ಅಂಶ ಕಂಡುಬರುತ್ತದೆ .ಇನ್ನು ತಮ್ಮ ಡಯಟ್ ನಲ್ಲಿ ಇವುಗಳನ್ನು ಬಳಸಿ ಸೇವಿಸುವುದರಿಂದ ಅಸ್ತಮವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಸೇಬು

 ಸೇಬುಗಳನ್ನ ತಿನ್ನುವುದರಿಂದ ಅಸ್ತಮಾದ ಅಪಾಯವನ್ನ ಕಡಿಮೆ ಮಾಡುತ್ತದೆ ದಿನಕೊಂದು ಸೇಬು ತಿನ್ನೋದು ವೈದ್ಯರನ್ನ ದೂರವಿರಿಸುತ್ತದೆ ಎಂಬ ಮಾತನ್ನು ನೀವು ಕೇಳೇ ಇರ್ತೀರ. ಈ ಆರೋಗ್ಯಕರ ಹಣ್ಣು ಅಸ್ತಮ ರೋಗಿಗಳ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ದೇಹಕ್ಕೆ ಬೇಕಾದ ಸಾಕಷ್ಟು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

Tags: asthamabreathing problemFoodHealthlife stylelungs
Previous Post

ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ಅಧಿಕೃತ ಚಾಲನೆ ! ಅದ್ದೂರಿ ಕ್ರೀಡೋತ್ಸವಕ್ಕೆ ಸಾಕ್ಷಿಯಾಗಲಿದೆ ಪ್ಯಾರಿಸ್ !

Next Post

ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post

ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada