ಅಂದುಕೊಂಡಂತೆ ಆಗಿದ್ರೆ ಇಂದು ಆ ಮನೆಗಳಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಘಟ್ಟಿ ಮೇಳದ ಸದ್ದು ಮೇಳೈಸುತ್ತಿತ್ತು. ಆದರೆ ಅಲ್ಲಿ ಮದುವೆಯೇನೋ ನಿಶ್ಚಯವಾಗಿತ್ತು. ಆದರೆ ಜೊತೆಗೆ ಹಲವರ ಸಾವು ಕೂಡ ನಿಗದಿಯಾಗಿತ್ತು. ಇಂದು ಮದುವೆಯಲ್ಲಿ ಭಾಗವಹಿಸಬೇಕಾದವರು, ನಿನ್ನೆ ರಾತ್ರಿ ಎಂಗೇಜ್ ಮೆಂಟ್ ಮುಗಿಸಿಕೊಂಡು ಹೋಗುವಾಗ ಭೀಕರ ಅಪಘಾತಕ್ಕೀಡಾಗಿ 9ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಘಟನೆ ನಡೆದಿದೆ.
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ, ಫೆಬ್ರುವರಿ 7: ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕುಸ್ಥಾಪನೆ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನಾ ಮತ್ತು ಭೂಮಿಪೂಜಾ ಸಮಾರಂಭ ನಾಳೆ (8th...
Read moreDetails





