• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ಚುನಾವಣಾ ಬಾಂಡ್​.. ಜೆಡಿಎಸ್​​ ಪಾರ್ಟಿಗೆ ಬಂದಿದ್ದೆಷ್ಟು ಕೋಟಿ..?

Krishna Mani by Krishna Mani
March 25, 2024
in ರಾಜಕೀಯ
0
ಚುನಾವಣಾ ಬಾಂಡ್​.. ಜೆಡಿಎಸ್​​ ಪಾರ್ಟಿಗೆ ಬಂದಿದ್ದೆಷ್ಟು ಕೋಟಿ..?
Share on WhatsAppShare on FacebookShare on Telegram

ದೇಶದಲ್ಲಿ ಭಾರೀ ಚರ್ಚೆಗೆ ಒಳಗಾಗಿರುವ ವಿಚಾರ ಎಂದರೆ ಎಲೆಕ್ಟ್ರಾಲ್​ ಬಾಂಡ್​​ (Electoral Bonds) ಅಂದರೆ ಚುನಾವಣಾ ಫಂಡ್​. ಈ ರೀತಿ ಹಣ ಸಂಗ್ರಹ ಮಾಡುವುದು ಕಾನೂನು ಬಾಹಿರ ಎಂದು ಇತ್ತೀಚಿಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರ ಬೆನ್ನಲ್ಲೇ ಯಾರೆಲ್ಲಾ ಚುನಾವಣಾ ಬಾಂಡ್​ ಖರೀದಿ ಮಾಡಿದ್ದಾರೆ..? ಯಾವ ಪಾರ್ಟಿಗೆ ಕೊಟ್ಟಿದ್ದಾರೆ..? ಎಷ್ಟು ಮುಖಬೆಲೆಯ ​ಬಾಂಡ್​ ಖರೀದಿ ಮಾಡಲಾಗಿದೆ..? ಯಾವ ದಿನಾಂಖ ಅನ್ನೋ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡುವಂತೆ ಸುಪ್ರೀಂಕೋರ್ಟ್​ ಸೂಚನೆ ಕೊಟ್ಟಿತ್ತು. ಅಳೆದೂ ತೂಗಿ ಮಾಹಿತಿ ಹಂಚಿಕೊಂಡಿದ್ದ ಎಸ್​ಬಿಐ,(SBI) ಮೊದಲಿಗೆ ಗೊಂದಲಕಾರಿ ಅಂಶಗಳನ್ನು ನೀಡಿತ್ತು. ಆ ಬಳಿಕ ಮತ್ತೆ ಕೋರ್ಟ್​ ಚಾಟಿ ಬೀಸಿದ ಬಳಿಕ ಸೂಕ್ತ ಮಾಹಿತಿ ಹಂಚಿಕೊಂಡಿದೆ. ಆ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗ (Election Commission) ತನ್ನ ವೆಬ್​ಸೈಟ್​ನಲ್ಲೂ ಪ್ರಕಟಿಸಿದೆ.

ADVERTISEMENT

ದೇಶದಲ್ಲಿ BJP​ಗೆ ಭಾರೀ ಪ್ರಮಾಣದ ಚುನಾವಣಾ ಬಾಂಡ್​ ಬಂದಿದೆ. ಇಡೀ ದೇಶದಲ್ಲಿ ಶೇಕಡ 50ಕ್ಕಿಂತ ಹೆಚ್ಚು ಚುನಾವಣಾ ಬಾಂಡ್​ ಮೂಲಕ ಪಕ್ಷಕ್ಕೆ ಫಂಡ್​ ಹರಿದು ಬಂದಿದ್ದರೆ ಇನ್ನುಳಿದ ಎಲ್ಲಾ ರಾಜಕೀಯ ಪಕ್ಷಗಳಿಗೆ ಅಲ್ಪಸ್ವಲ್ಪ ಹಣ ಬಂದಿದೆ ಎನ್ನುವುದು ಚುನಾವಣಾ ಆಯೋಗದಲ್ಲಿ ಬಿಡುಗಡೆ ಆಗಿರುವ ಮಾಹಿತಿಯನ್ನು ನೋಡಿದಾಗ ಕಂಡು ಬರುತ್ತದೆ. ಆದರೆ ಕರ್ನಾಟಕದಲ್ಲಿರುವ ಪ್ರಾದೇಶಿಕ ಪಕ್ಷ ಜೆಡಿಎಸ್​ಗೂ ಚುನಾವಣಾ ಬಾಂಡ್ (ECI)​ ಮೂಲಕ ಫಂಡ್​ ಬಂದಿದೆ ಎನ್ನುವುದುನ್ನು ಸ್ವತಃ ಜನತಾ ದಳ(JDS) (ಪ್ರಾದೇಶಿಕ) ಪಕ್ಷವೇ ತನ್ನ ವೆಬ್​ಸೈಟ್​ನಲ್ಲಿ ಪ್ರಕಟ ಮಾಡಿಕೊಂಡಿದೆ. ಯಾವ ಸಂಸ್ಥೆ..? ಯಾವ ದಿನಾಂಕ..? ಎಷ್ಟು ಮೊತ್ತದ ಹಣವನ್ನು ನೀಡಿದೆ ಎನ್ನುವುದನ್ನು ಹಂಚಿಕೊಳ್ಳಲಾಗಿದೆ.

ಸೆಪ್ಟೆಂಬರ್​ 30, 2023 ರ ತನಕ ಜೆಡಿಎಸ್​ ಪಕ್ಷಕ್ಕೆ ಬಂದಿರುವ ಫಂಡ್​ ಬಗ್ಗೆ ಮಾನ್ಯ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರೇ ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಿದ್ದು, ಆ ಮಾಹಿತಿ ಪ್ರಕಾರ ಜೆಡಿಎಸ್​​ ಪಕ್ಷಕ್ಕೆ 89 ಕೋಟಿ 75 ಲಕ್ಷ ರೂಪಾಯಿ ಫಂಡ್​ ಬಂದಿದೆ. ಅದರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಿಂದ ಇತ್ತೀಚಿಗೆ ವಿಧಾನಸಭಾ ಚುನಾವಣೆ ತನಕವೂ ಕೋಟಿ ಕೋಟಿ ಲೆಕ್ಕದಲ್ಲಿ ಪಾರ್ಟಿ ಫಂಡ್​ ಹರಿದು ಬಂದಿದೆ. ಈ ಮಾಹಿತಿಯನ್ನು ಸ್ವತಃ ದೇವೇಗೌಡರೇ (HDDevegowda) ರವಾನೆ ಮಾಡಿದ್ದು, ಕೇಂದ್ರ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟ ಮಾಡಿದೆ.

ಅದರಲ್ಲಿ ಇನ್ಫೋಸಿಸ್​​ ಸಂಸ್ಥೆ, ಎಂಬೆಸ್ಸಿ ಗ್ರೂಪ್ಸ್​ ಆಫ್​ ಕಂಪನೀಸ್​, ಹೆಲ್ತ್​​ಕೇರ್​ ಗ್ಲೋಬಲ್​ ಎಂಟರ್​ಪ್ರೈಸಸ್​, ಶಾಹಿ ಎಕ್ಸ್​ಪೋರ್ಟ್​, ಮೇಘಾ ಎಂಜಿನಿಯರಿಂಗ್​ ಅಂಡ್​ ಕನ್ಸ್​ಟ್ರಕ್ಸನ್​​ ಸಂಸ್ಥೆ, ಬೈಕಾನ್​ ಲಿಮಿಟೆಡ್​, ಶಂಕರ್​ ನಾರಾಯಣ ಕನ್ಸ್​ಟ್ರಕ್ಷನ್​ ಸಂಸ್ಥೆ, JSW ಸ್ಟೀಲ್ಸ್​, ಅಮರ್​ ರಾಜ್​ ಗ್ರೂಪ್ಸ್​, ಆದಿತ್ಯ ಬಿರ್ಲಾ ಸಂಸ್ಥೆ ಹೀಗೆ ಸುಮಾರು 25 ಬಾಂಡ್​ಗಳು ಜೆಡಿಎಸ್​ ಪಾರ್ಟಿ ಅಕೌಂಟ್​ ಸೇರಿವೆ ಎಂದು ಬಹಿರಂಗ ಆಗಿದೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ (JDS)​ ಕೂಡ ಚುನಾವಣಾ ಬಾಂಡ್​ ಮೂಲಕ ಲಾಭ ಮಾಡಿಕೊಂಡಿದೆ ಎನ್ನುವುದು ಈ ಮೂಲಕ ಬಹಿರಂಗ ಆಗಿದೆ.

ಕೃಷ್ಣಮಣಿ

Tags: ECIElectoral BondsSBIಎಚ್ ಡಿ ಕುಮಾರಸ್ವಾಮಿಚುನಾವಣಾ ಆಯೋಗಚುನಾವಣಾ ಬಾಂಡ್ಜನತಾ ದಳಜೆಡಿಎಸ್ಪ್ರಾದೇಶಿಕ ಪಕ್ಷ
Previous Post

ಸಿ.ಪಿ.ಯೋಗೇಶ್ವರ್ ಹಿಡಿತಕ್ಕೆ ಮರಳಿ ಸಿಗುತ್ತಾ ಚನ್ನಪಟ್ಟಣ ?!  ಮಂಡ್ಯದಿಂದ  ಕುಮಾರಸ್ವಾಮಿ ಸ್ಪರ್ಧೆ ಖಚಿತ ?

Next Post

ಕ್ರೀಡಾ ಇಲಾಖೆಯಲ್ಲಿ ನೋ ಕಾಮಗಾರಿ.. ಬಿಲ್ ಬಿಡುಗಡೆಗೆ ಅಡ್ಡಿಯಿಲ್ಲ..

Related Posts

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
0

ಬೆಂಗಳೂರು: ವಿಮಾನದಲ್ಲಿ ಅಸ್ವಸ್ಥಗೊಂಡ ವಿದೇಶಿ ಯುವತಿಯನ್ನು ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್(Anjali Nimbalkar) ತಕ್ಷಣ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಡಾ. ಅಂಜಲಿ ನಿಂಬಾಳ್ಕರ್...

Read moreDetails
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
Next Post
ಕ್ರೀಡಾ ಇಲಾಖೆಯಲ್ಲಿ ನೋ ಕಾಮಗಾರಿ.. ಬಿಲ್ ಬಿಡುಗಡೆಗೆ ಅಡ್ಡಿಯಿಲ್ಲ..

ಕ್ರೀಡಾ ಇಲಾಖೆಯಲ್ಲಿ ನೋ ಕಾಮಗಾರಿ.. ಬಿಲ್ ಬಿಡುಗಡೆಗೆ ಅಡ್ಡಿಯಿಲ್ಲ..

Please login to join discussion

Recent News

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ
Top Story

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

by ಪ್ರತಿಧ್ವನಿ
December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

December 14, 2025
ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada