• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹನುಮಂತ ನೀಡಿದ ಕಾರಣಕ್ಕೆ ಶೋಭಾ ಗರಂ – ಮಹಾರಾಜರ ವಿರುದ್ಧ ಧ್ವನಿ ಎತ್ತಿದ ಶೋಭಾ.!

Rachita by Rachita
November 26, 2024
in Top Story, ಇದೀಗ, ಸಿನಿಮಾ
0
ಹನುಮಂತ ನೀಡಿದ ಕಾರಣಕ್ಕೆ ಶೋಭಾ ಗರಂ – ಮಹಾರಾಜರ ವಿರುದ್ಧ ಧ್ವನಿ ಎತ್ತಿದ ಶೋಭಾ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ತುಂಬಾನೇ ಜೋರಾಗಿ ನಡಿತಾ ಇದೆ. ಎಲ್ಲಾ ಕಂಟೆಸ್ಟಂಟ್‌ಗಳ ಭಾವಚಿತ್ರವನ್ನು ಇಟ್ಟಿರುತ್ತಾರೆ ಒಬ್ಬೊಬ್ಬರಾಗಿಯೇ ಬಂದು ಬಾಣಕ್ಕೆ ಅವರು ನಾಮಿನೇಟ್ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯ ಚಿತ್ರವನ್ನ ಚುಚ್ಚಿ , ಮುಖ್ಯದ್ವಾರದಿಂದ ಹೊರಗೆ ಹೋಗುವಂತೆ ಬಾಣವನ್ನ ಬಿಡಬೇಕು ಹಾಗೂ ಕಾರಣವನ್ನು ನೀಡಬೇಕು.

ADVERTISEMENT
Screenshot

ಕಂಟೆಸ್ಟೆಂಟ್ಗಳು ಹೇಳಿದಂತಹ ಕಾರಣಗಳು ಮಹಾರಾಜರಿಗೆ ಒಪ್ಪಿಗೆ ಆದರೆ ಅವರು ನಾಮಿನೇಟ್ ಮಾಡಿ ಬಾಣವನ್ನ ಬಿಡಬಹುದು. ಇನ್ನು ಹನುಮಂತ ಶೋಭಾ ಶೆಟ್ಟಿ ಅವರ ಹೆಸರನ್ನು ಆಯ್ಕೆ ಮಾಡಿ ಈ ವಾರ ಅವರು ನಮ್ಮ ತಂಡದ ಕ್ಯಾಪ್ಟನ್ ಆಗಿದ್ದರು ಆದರೆ ನನಗೆ ಅವರ ಬುದ್ಧಿವಂತಿಕೆ ಇಷ್ಟ ಆಗಿಲ್ಲ, ಕಾರಣ ಅವರಿಗಿಂತ ಹೆಚ್ಚಾಗಿ ಮಂಜಣ್ಣ ಮತ್ತು ರಜತ್ ಹೇಳಿದಂತೆ ತಂಡ ಆಟವಾಡುತ್ತಿತ್ತು ಎಂಬ ಕಾರಣವನ್ನು ನೀಡುತ್ತಾರೆ.

Screenshot

ಇದಕ್ಕೆ ಶೋಭಾ ಶೆಟ್ಟಿ ಹಾಗಾದರೆ ನಿಮ್ಮ ಬುದ್ಧಿವಂತಿಕೆ ಎಲ್ಲಿ ಹೋಗಿತ್ತು ಎಂಬ ಪ್ರಶ್ನೆಯನ್ನು ಮಾಡುತ್ತಾರೆ ಹಾಗೂ ಹನುಮಂತ ಅವರು ಕೊಟ್ಟ ಕಾರಣವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದಾಗ ಮಹಾರಾಜ ಮಂಜೂರು ಹನುಮಂತ ಕೊಟ್ಟ ಕಾರಣವನ್ನು ನಾನು ಒಪ್ಪುತ್ತೇನೆ ನೀವು ನಾಮಿನೇಟ್ ಮಾಡಬಹುದು ಎಂದು ಹೇಳುತ್ತಾರೆ.

Screenshot

ಹಾಗೂ ಶೋಭಾ ಶೆಟ್ಟಿ ನೀವು ನಿಮ್ಮ ಸ್ಥಳದಲ್ಲಿ ಹೋಗಿ ಕುಳಿತುಕೊಳ್ಳ ಬಹುದು ಎಂದು ಮಂಜೂ ಹೇಳಿದಾಗ ,ಶೋಭಾ ಅವರು ನಾನು ಹೋಗಲ್ಲ ನಾನು ಇಲ್ಲೇ ಇರ್ತೀನಿ ಎಂಬ ವಾದವನ್ನು ಮಾಡ್ತಾರೆ,ಇದಕ್ಕೆ ಮಂಜು ಫುಲ್ ಗರಂ ಆಗಿ ಇದು ಬಿಗ್ ಬಾಸ್ ಸಾಮ್ರಾಜ್ಯದ ಮಹಾ ಪ್ರಭುಗಳ ಆಜ್ಞೆ ನೀವು ಪಾಲಿಸಲೇಬೇಕು ಎನ್ನುತ್ತಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯ ನಾಮಿನೇಷನ್ ಪ್ರಕ್ರಿಯೆಯಿಂದ ಸ್ಪರ್ಧಿಗಳ ನಡುವೆ ರೋಷ ಆವೇಶ ಹಾಗೂ ಜಗಳ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ.

Tags: BB-11bigboss kannadaColors KannadahanumanthaKiccha sudheepnominationshobhashobha shettyugram manju
Previous Post

ದರ್ಶನ್ ಬೇಲ್‌ ಅರ್ಜಿ.. ಹೈಕೋರ್ಟ್‌ನಲ್ಲಿ ಏನೆಲ್ಲಾ ಆಯ್ತು ಗೊತ್ತಾ..?

Next Post

ಸತತ 200 ನಿಮಿಷಗಳ ಕಾಲ ನಡೆದ ಸಭೆ- ಸ್ಥಳದಲ್ಲೇ ಪರಿಹಾರಕ್ಕೆ ಸೂಚನೆ.

Related Posts

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್
Top Story

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
March 5, 2026
0

-ತ್ಯಾಜ್ಯ ನೀರು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಟಚ್‌ ಬೆಂಗಳೂರು, ಮಾರ್ಚ್ 4, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯಿಂದ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ...

Read moreDetails
ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

March 5, 2026
ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ- ಶಿವರಾಜಕುಮಾರ್

ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ- ಶಿವರಾಜಕುಮಾರ್

March 5, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
Next Post

ಸತತ 200 ನಿಮಿಷಗಳ ಕಾಲ ನಡೆದ ಸಭೆ- ಸ್ಥಳದಲ್ಲೇ ಪರಿಹಾರಕ್ಕೆ ಸೂಚನೆ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada