• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮೋಕ್ಷಿತ ಎರಡು ತಲೆ ಹಾವು ಎಂದಿದ್ದೇಕೆ ತ್ರಿ ವಿಕ್ರಂ?ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಯಾರಾದ್ರು?

Rachita by Rachita
November 26, 2024
in Top Story, ಇದೀಗ, ಸಿನಿಮಾ
0
ಮೋಕ್ಷಿತ ಎರಡು ತಲೆ ಹಾವು ಎಂದಿದ್ದೇಕೆ ತ್ರಿ ವಿಕ್ರಂ?ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಯಾರಾದ್ರು?

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಕನ್ನಡ ಸೀಸನ್ 11 9ನೇ ವಾರಕ್ಕೆ ಕಾಲಿಟ್ಟಿದ್ದು ಸದ್ಯ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಸಾಮ್ರಾಜ್ಯ ಟಾಸ್ಕ್ ಜೋರಾಗಿ ನಡಿತಾ ಇದೆ. ಮಹಾರಾಜ ಮಂಜು ಅವರ ಆಜ್ಞೆಯನ್ನು ಉಳಿದೆಲ್ಲ ಪ್ರಜೆಗಳು ಪಾಲಿಸಲೇಬೇಕು ಇಲ್ಲವಾದಲ್ಲಿ ಶಿಕ್ಷೆ ಅಂತೂ ಖಂಡಿತ.

ADVERTISEMENT
Screenshot

ಅದರಲ್ಲು ಮಹಾರಾಜರ ಮುಂದೆ ಕೈಕಟ್ಟಿ ತಲೆತಗ್ಗಿಸಿಯೇ ಮಾತನಾಡಬೇಕು, ಎದುರು ಮಾತನಾಡುವಂತಿಲ್ಲ ಮಹಾರಾಜರ ಕಣ್ಣನ್ನು ನೋಡಿ ಮಾತನಾಡುವಂತಿಲ್ಲ ಹಾಗೂ ಅವರು ಓಡಾಡುವಾಗ ಯಾರು ಕೂಡ ಅಡ್ಡ ಬರಬಾರದು. ಇಂಥವು ಒಂದಿಷ್ಟು ರೂಲ್ಸ್ ಗಳನ್ನ ಮಂಜು ಅವರು ಹಾಕಿದ್ದಾರೆ.

Screenshot

ಇನ್ನು ಮಂಜು ಅವರ ಪರ್ಸನಲ್ ಅಸಿಸ್ಟೆಂಟ್ ಅಂದ್ರೆ ,ಮಂಜುಗೆ ಮನೆಯಲ್ಲಿ ಏನಾಗುತ್ತಿದೆ ಎಂಬ ವಿಚಾರವನ್ನು ತಿಳಿಸುವುದು ಹಾಗೂ ಮಹಾರಾಜನೇ ತಪ್ಪು ಮಾಡದೆ ಇರುವಂತೆ ನೋಡಿಕೊಳ್ಳುವುದು ಗೋಲ್ಡ್ ಸುರೇಶ್ ಕೆಲಸವಾಗಿದೆ. ತ್ರಿವಿಕ್ರಮ್ ಹಾಗೂ ರಜತ್ ಅವರು ಮನೆಯಲ್ಲಿ ಮಂಜು ಅವರು ಹೇಳಿದ ರೂಲ್ಸ್ ಪ್ರಜೆಗಳು ಫಾಲ್ಲೋ ಮಾಡುವಂತೆ ನೋಡಿಕೊಳ್ಳಬೇಕು ಜೊತೆಗೆ ತಪ್ಪು ಮಾಡಿದವರಿಗೆ ಅಲ್ಲಿಯೇ ಶಿಕ್ಷೆಯನ್ನು ನೀಡುವುದು ಇವರಿಬ್ಬರ ಕೆಲಸವಾಗಿರುತ್ತದೇ.

Screenshot

ಇಂದು ಬಿಗ್ ಬಾಸ್ ನ ಪ್ರೊಮೋ ಅವರ ಬಿದ್ದಿದ್ದು ನಾಮಿನೇಷನ್ ಪ್ರಕ್ರಿಯೆ ಜೋರಾಗಿಯೇ ನಡಿತಾ ಇದೆ. ಎಲ್ಲಾ ಕಂಟೆಸ್ಟಂಟ್‌ಗಳ ಭಾವಚಿತ್ರವನ್ನು ಇಟ್ಟಿರುತ್ತಾರೆ ಒಬ್ಬೊಬ್ಬರಾಗಿಯೇ ಬಂದು ಬಾಣಕ್ಕೆ ಅವರು ನಾಮಿನೇಟ್ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯ ಚಿತ್ರವನ್ನ ಚುಚ್ಚಿ , ಮುಖ್ಯದ್ವಾರದಿಂದ ಹೊರಗೆ ಹೋಗುವಂತೆ ಬಾಣವನ್ನ ಬಿಡಬೇಕು ಹಾಗೂ ಕಾರಣವನ್ನು ನೀಡಬೇಕು.

Screenshot

ಪ್ರತಿಯೊಬ್ಬರು ಕೂಡ ಒಬ್ಬೊಬ್ಬರ ಹೆಸರನ್ನ ಆಯ್ಕೆ ಮಾಡ್ತಾರೆ ,ಹಾಗೂ ಮೋಕ್ಷಿತ ಅವರು ತ್ರಿ ವಿಕ್ರಮ್ ಅವರ ಹೆಸರನ್ನು ಆಯ್ಕೆ ಮಾಡಿ ಮಂಜಣ್ಣನ ಜೊತೆ ಚೆನ್ನಾಗಿಯೇ ಇರ್ತಾರೆ, ಆದ್ರೆ ಮಂಜಣ್ಣ ಅಷ್ಟೇ ಬಿಲ್ಡಪ್ ಮನೆಯೊಳಗಡೆ ಅಷ್ಟೇ, ಆದ್ರೆ ಹೊರಗಡೆ ಇವರೇನು ಇಲ್ಲ ಎಂಬಂತೆ ತ್ರಿ ವಿಕ್ರಂ ಮಾತನಾಡ್ತಾರೆ, ಇದು ಸರಿಯಲ್ಲ ಇಂದು ಮೋಕ್ಷಿತ ನಾಮಿನೇಟ್ ಮಾಡ್ತಾರೆ.

Screenshot

ನನ್ನನ್ನು ಮ್ಯಾನುಪಿ ಲೇಟ್ ಮಾಡ್ತೀನಿ ಅಂತ ಹೇಳ್ತಾರೆ ಆದರೆ ನಿಜವಾಗ್ಲೂ ಮ್ಯಾನ್ಯುಲೆಟ್ ಮಾಡುವುದು ಮೋಕ್ಷಿತ, ಗೌತಮಿಯ ಜೊತೆ ಚೆನ್ನಾಗಿ ಇದ್ದು ಗೌತಮಿ ಸುಮ್ನೆ ಪೋಸಿಟಿವ್ ಅಂತ ಓಡಾಡ್ತಾರೆಆದ್ರೆ ಏನೂ ಇಲ್ಲ ಎಂಬಂತೆ ಮಾತನಾಡುತ್ತಾರೆ ,ಇವರು ನನಗೆ ಗೋಮುಖ ವ್ಯಾಗ್ರ ಅಂತ ಹೇಳ್ತಾರೆ. ಆದರೆ ನಿಜವಾಗಿ ಎರಡು ತಲೆಯ ಹಾವು ಮೋಕ್ಷಿತಾ ಎಂದು ತ್ರಿವಿಕ್ರಮ್ ಹೇಳುತ್ತಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಕೂಡ ಅವರದ್ದೇ ಆಟವನ್ನ ಆಡುತ್ತಿದ್ದು, ಇಂದಿನ ಎಪಿಸೋಡ್ ನಲ್ಲಿ ಯಾರು ನಾಮಿನೇಟ್ ಆಗುತ್ತಾರೆ. ಈ ವಾರ ಯಾರು ಹೊರಬರಬಹುದು ಎಂಬುದನ್ನು ಕಾದು ನೋಡಬೇಕು.

Tags: biggbosskicvhaseason11taskupdate
Previous Post

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದಬ್ಬಾಳಿಕೆ – ಇಸ್ಕಾನ್ ಅರ್ಚಕ ಚಿನ್ನೋಯ್ ಕೃಷ್ಣ ದಾಸ್ ಪ್ರಭು ಬಂಧನ ! 

Next Post

ಪ್ರಚಂಡ ಬಹುಮತ ಬಂದ್ರೂ ಮಹಾಯುತಿಯಲ್ಲಿ ಮುಗಿಯದ ಗೊಂದಲ – ಇಂದು ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆ ! 

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post
ಪ್ರಚಂಡ ಬಹುಮತ ಬಂದ್ರೂ ಮಹಾಯುತಿಯಲ್ಲಿ ಮುಗಿಯದ ಗೊಂದಲ – ಇಂದು ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆ ! 

ಪ್ರಚಂಡ ಬಹುಮತ ಬಂದ್ರೂ ಮಹಾಯುತಿಯಲ್ಲಿ ಮುಗಿಯದ ಗೊಂದಲ - ಇಂದು ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆ ! 

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada