ಲಾಕ್ಡೌನ್ನಿಂದಾಗಿ ಉಡುಪಿಯ ರೈಲು ನಿಲ್ದಾಣದ ಬಳಿ ಬಾಕಿಯಾಗಿದ್ದ ತೆಲಂಗಾಣದ 49 ವಲಸೆ ಕಾರ್ಮಿಕರು 2 ತಿಂಗಳ ಬಳಿಕ ಊರಿಗೆ ತೆರಳಲು ಸಿದ್ಧರಾಗಿದ್ದಾರೆ. ಅಚ್ಚರಿ ಅಂದ್ರೆ ಒಂದೂವರೆ ತಿಂಗಳಿನಿಂದ ನೆರವಿನ ನಿರೀಕ್ಷೆಯಲ್ಲಿದ್ದ ಈ ಕಾರ್ಮಿಕರಿಗೆ ಒಂದೇ ವಾರದಲ್ಲಿ ಊರಿಗೆ ತೆರಳಲು ಸಾಧ್ಯವಾಗುತ್ತಿರುವುದು ಮಣಿಪಾಲದ MIT ವಿದ್ಯಾರ್ಥಿನಿಯೊಬ್ಬಳಿಂದ. ಇವಳ ಕಾರ್ಯಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಅವರು ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.
ಆ ಹೀರೋಯಿನ್ ನನ್ನ ಮದ್ವೆ ಆಗೋಕೆ ಮನೆ ಬಿಟ್ಟು ಬರ್ತೀನಿ ಅಂದ್ರು..!
https://youtu.be/2nZRZ9-NKR0
Read moreDetails 
			
 
                                 
                                 
                                
