ಲಾಕ್ಡೌನ್ನಿಂದಾಗಿ ಉಡುಪಿಯ ರೈಲು ನಿಲ್ದಾಣದ ಬಳಿ ಬಾಕಿಯಾಗಿದ್ದ ತೆಲಂಗಾಣದ 49 ವಲಸೆ ಕಾರ್ಮಿಕರು 2 ತಿಂಗಳ ಬಳಿಕ ಊರಿಗೆ ತೆರಳಲು ಸಿದ್ಧರಾಗಿದ್ದಾರೆ. ಅಚ್ಚರಿ ಅಂದ್ರೆ ಒಂದೂವರೆ ತಿಂಗಳಿನಿಂದ ನೆರವಿನ ನಿರೀಕ್ಷೆಯಲ್ಲಿದ್ದ ಈ ಕಾರ್ಮಿಕರಿಗೆ ಒಂದೇ ವಾರದಲ್ಲಿ ಊರಿಗೆ ತೆರಳಲು ಸಾಧ್ಯವಾಗುತ್ತಿರುವುದು ಮಣಿಪಾಲದ MIT ವಿದ್ಯಾರ್ಥಿನಿಯೊಬ್ಬಳಿಂದ. ಇವಳ ಕಾರ್ಯಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಅವರು ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.
Viral Video: ಬಿಗ್ ಬಾಸ್ ರಜತ್ ವಿರುದ್ಧ ಸಿಟ್ಟಿಗೆದ್ದ ನೆಟ್ಟಿಗರು: ಅಷ್ಟಕ್ಕೂ ಆಗಿದ್ದೇನು..?
ಮೈಸೂರು: ಬಿಗ್ಬಾಸ್ ಖ್ಯಾತಿಯ ರಜತ್ ಕಿಶನ್(Rajath kishan) ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡದ ಮುಂದೆ ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿಕೊಂಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ...
Read moreDetails

