ಚಾಮರಾಜನಗರ ಆಕ್ಸಿಜನ್ ದುರಂತ: ಮೈಸೂರು ಜಿಲ್ಲಾಧಿಕಾರಿ ಮತ್ತು ಜನರೇ ಹೊಣೆ ಎಂದ ಸಚಿವ ಸುರೇಶ್ ಕುಮಾರ್

ದೇಶದಲ್ಲಿ ರೋಗಿಗಳ ಬಳಕೆಗೆ ಬೇಕಾದ ಆಕ್ಸಿಜನ್ ಕೊರತೆಯು ತೀವ್ರವಾಗಿದ್ದರೂ  ಕೇಂದ್ರ ಸರ್ಕಾರ ಮಾತ್ರ ಅವಶ್ಯಕತೆ ಇರುವಷ್ಟು  ಆಕ್ಸಿಜನ್ ಲಭ್ಯವಿದೆ ಎಂದು ಹೇಳಿಕೊಳ್ಳುತ್ತಿದೆ. ಜತೆಗೆ ಆಕ್ಸಿಜನನ್ನು ವಿದೇಶಗಳಿಂದಲೂ ತರಿಸಿಕೊಳ್ಳುತಿದ್ದು ಖಾಸಗೀ ಕಂಪೆನಿಗಳೂ ದೇಶದಲ್ಲಿ ಆಕ್ಸಿಜನ್ ಉತ್ಪಾದನೆಯನ್ನು ದುಪ್ಪಟ್ಟು ಮಾಡಿದ್ದು ಸರ್ಕಾರದ ಜತೆ  ಕೈ ಜೋಡಿಸುತ್ತಿವೆ. ಆದರೆ ಪತ್ರಿಕೆಗಳಲ್ಲಿ ಮಾತ್ರ ನಿತ್ಯವೂ ಆಕ್ಸಿಜನ್ ಸಿಗದೇ  ರೋಗಿಗಳು ಸಾವನ್ನಪ್ಪುತ್ತಿರುವ  ಘಟನೆಗಳು ವರದಿ ಆಗುತ್ತಲೆ ಇವೆ. ಕಳೆದ ವಾರ‌ ಕೆಲವು ಸ್ಥಗಳಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಲಭ್ಯವಿಲ್ಲದೆ ರೋಗಿಗಳೂ ಸಾಮೂಹಿಕವಾಗಿ ಮೃತರಾಗಿದ್ದರೆ.  ಈಗ ವೈಯಕ್ತಿಕವಾಗಿ … Continue reading ಚಾಮರಾಜನಗರ ಆಕ್ಸಿಜನ್ ದುರಂತ: ಮೈಸೂರು ಜಿಲ್ಲಾಧಿಕಾರಿ ಮತ್ತು ಜನರೇ ಹೊಣೆ ಎಂದ ಸಚಿವ ಸುರೇಶ್ ಕುಮಾರ್