ಚಿಲುಮೆ ಮತದಾನ‌ ದತ್ತಾಂಶ ಕಳವು ಪ್ರಕರಣ : ಎಚ್ಚೆತ್ತ ಅಭ್ಯರ್ಥಿಗಳಿಂದ ಸರ್ವೇ ಕಾರ್ಯ.!!

ಚಿಲುಮೆ ಸಂಸ್ಥೆ ನಡೆಸಿದ ಅಕ್ರಮ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬೆಂಗಳೂರು ಬಿಬಿಎಂಪಿ ಚುನಾವಣೆ ನೆನೆಗುದಿಗೆ ಬಿದ್ದಿದ್ರೂ ಶೀಘ್ರವೇ ನಡೆಯುವ ನಿರೀಕ್ಷೆ ಇದೆ. ಈ ಮಧ್ಯೆ ಚಿಲುಮೆ ಸಂಸ್ಥೆಯ ಅಕ್ರಮಕ್ಕೆ ಬೆದರಿದ ಕಾರ್ಪೊರೇಟರ್ ಟಿಕೆಟ್ ಅಕಾಂಕ್ಷಿಗಳು ಸರ್ವೇ ಮಾಡಲು ಮುಂದಾಗಿದ್ದಾರೆ. ಚುನಾವಣಾ ಆಯೋಗದ ನಿಯಮ ಗಾಳಿಗೆ ತೂರಿದ ಚಿಲುಮೆ ಸಂಸ್ಥೆಗೆ ಸಂಕಷ್ಟ ಎದುರಾಗಿದೆ. ಒಂದೆಡೆ ಪೊಲೀಸರು ತೀರ್ವ ತನಿಖೆ ಕೈಗೆತ್ತಿಕೊಂಡಿದ್ದಾರೆ.‌ ಆದ್ರೆ ಇತ್ತ ಈ ಅದ್ವಾನದ ಬೆನ್ನಲ್ಲೇ ಬಿಬಿಎಂಪಿ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ … Continue reading ಚಿಲುಮೆ ಮತದಾನ‌ ದತ್ತಾಂಶ ಕಳವು ಪ್ರಕರಣ : ಎಚ್ಚೆತ್ತ ಅಭ್ಯರ್ಥಿಗಳಿಂದ ಸರ್ವೇ ಕಾರ್ಯ.!!