ಕರಗದ ವೇಳೆ ನಡೆದಿದ್ದ ಗಲಾಟೆ; ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

ಬೆಂಗಳೂರು: ಏ. 23ರಂದು ನಡೆದಿದ್ದ ಬೆಂಗಳೂರು ಕರಗದ ವೇಳೆ ಯುವಕರ ಮಧ್ಯೆ ಮಾರಾಮಾರಿ ನಡೆದು, ಗಾಯಗೊಂಡು ಆಸ್ಪತ್ರೆ ಸೇರಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕರಗ ಮಹೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಯುವಕರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ಅಣ್ಣಮ್ಮ ದೇಗುಲದ ಹತ್ತಿರ ಕರಗದ ವೇಳೆ ಏ. 23ರಂದು ಈ ಗಲಾಟೆ ನಡೆದಿತ್ತು. ಆದರೆ, ಗಲಾಟೆಯಲ್ಲಿ ತೀವ್ರವಾಗಿ ಹಲ್ಲೆಗೆ ಒಳಗಾಗಿದ್ದ ಯುವಕ ಡಿ. ಸಾರಥಿ ಸಾವನ್ನಪ್ಪಿದ್ದಾರೆ. ಮೃತ ಸಾರಧಿ, ಶೇಷಾದ್ರಿಪುರಂನ ವಿವಿ ಗಿರಿಯ ನಿವಾಸಿ. … Continue reading ಕರಗದ ವೇಳೆ ನಡೆದಿದ್ದ ಗಲಾಟೆ; ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು