ಜನರನ್ನು ಥಳಿಸುವ ಅಧಿಕಾರ ಪೊಲೀಸರಿಗಿಲ್ಲ, ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು: ಕರವೇ ಅದ್ಯಕ್ಷ ಟಿ.ಎ. ನಾರಾಯಣಗೌಡ
ರಾಜ್ಯಾದ್ಯಂತ ಕರೋನ ಹರಡುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗುತ್ತಿದ್ದಂತೆ ಇಂದು (ಸೋಮವಾರ) ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಪೊಲೀಸರು ಜಪ್ತಿ ಮಾಡುವುದರ ಜೊತೆಗೆ ರಸ್ತೆಯಲ್ಲಿ ಜನರು ಕಂಡ ತಕ್ಷಣ ಅವರ ಮೇಲೆ ಲಾಠಿ ಪ್ರಯೋಗ ಮಾಡುತ್ತಿರುವ ಬಗ್ಗೆ ವರದಿಯಾದ ಬೆನ್ನಲ್ಲೇ ಪೋಲಿಸರ ಈ ಅಮಾನವೀಯ ವರ್ತನೆಯನ್ನು ಕರವೇ ಸಂಘಟನೆಯ ರಾಜ್ಯ ಅದ್ಯಕ್ಷ ಟಿ.ಎ ನಾರಾಯಣ ಗೌಡರು ವಿರೋಧಿಸಿದ್ದಾರೆ. ADVERTISEMENT ಪೋಲಿಸರ ಈ ನಡವಳಿಕೆಯಿಂದ ಅಸಮಾಧಾನಕೊಂಡ ಕರವೇ ಅದ್ಯಕ್ಷರಾದ ನಾರಾಯಣಗೌಡರು ತಮ್ಮ ಟ್ವೀಟರ್ … Continue reading ಜನರನ್ನು ಥಳಿಸುವ ಅಧಿಕಾರ ಪೊಲೀಸರಿಗಿಲ್ಲ, ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು: ಕರವೇ ಅದ್ಯಕ್ಷ ಟಿ.ಎ. ನಾರಾಯಣಗೌಡ
Copy and paste this URL into your WordPress site to embed
Copy and paste this code into your site to embed