ನಿಗೂಢವಾಗಿಯೇ ಉಳಿದ ಸಂಸದೆ ಸುಲತಾ ನಡೆ ! ಮನವೊಲಿಸುವಲ್ಲಿ ಸಫಲರಾಗ್ತಾರಾ ಬಿ.ವೈ.ವಿಜಯೇಂದ್ರ ?! ನಾಳೆ ನಡೆಯಲಿದೆ ನಿರ್ಣಾಯಕ ಸಭೆ
ಮಂಡ್ಯ ಸಂಸದೆ ಸುಮಲತಾರವರ (sumalatha) ನಡೆ ಈ ಕ್ಷಣಕ್ಕೂ ಕುತೂಹಲಕ್ಕೆ ಕಾರಣವಾಗಿದೆ. ತಾವು ಮಂಡ್ಯದಿಂದ ಸ್ಪರ್ಧೆ ಮಾಡೋದಾಗಿಯೂ ಹೇಳಿಲ್ಲ. ಹಿಂದೆ ಸರಿಯೋದಾಗಿಯೂ ಹೇಳಿಲ್ಲ. ಆದ್ರೆ ಬಿಜೆಪಿಯಿಂದ (8jp)...