Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ವರ್ಷಾಂತ್ಯದಲ್ಲಿ ಕೆಎಲ್‌ ರಾಹುಲ್‌, ಆತಿಯಾ ಮದುವೆ? ಸುನೀಲ್‌ ಶೆಟ್ಟಿ ಗ್ರೀನ್‌ ಸಿಗ್ನಲ್!‌

ಪ್ರತಿಧ್ವನಿ

ಪ್ರತಿಧ್ವನಿ

May 12, 2022
Share on FacebookShare on Twitter

ಕರ್ನಾಟಕ ಸ್ಟಾರ್‌ ಬ್ಯಾಟ್ಸ್‌ ಮನ್‌ ಮತ್ತು ಆತಿಯಾ ಮದುವೆ ಆಗುತ್ತೇನೆ ಅಂದರೆ ನನ್ನ ಅಭ್ಯಂತರ ಇಲ್ಲ ಎಂದು ಹೇಳುವ ಮೂಲಕ ಇಬ್ಬರ ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಲಕ್ನೋಗೆ 2 ರನ್ ರೋಚಕ ಜಯ, ಕೆಕೆಆರ್ ವೀರೊಚಿತ ಸೋಲು

ಕಾಕ್-ರಾಹುಲ್ ಜೊತೆಯಾಟದಲ್ಲಿ ಡಬಲ್ ದಾಖಲೆ!

5ನೇ ಬಾರಿ 500 ಪೂರೈಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್!

ತುಂಬಾ ದಿನಗಳಿಂದ ಜೊತೆಯಾಗಿ ಓಡಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.  ಇದೀಗ ಹೊಸ ಬಂದ ಹೊಸ ವಿಷಯ ಏನೆಂದರೆ ಇಬ್ಬರು ಮದುವೆ ಆಗುತ್ತೇನೆ ಅಂದರೆ ನನ್ನ ಅಭ್ಯಂತರವೇನಿಲ್ಲ. ಇಬ್ಬರಿಗೂ ನನ್ನ ಆಶೀರ್ವಾದ ಇದೆ ಎಂದು ಆತಿಯಾ ತಂದೆ ಹಾಗೂ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಹೇಳಿದ್ದಾರೆ.

ಮೂಲಗಳ ಪ್ರಕಾರ ಆತಿಯಾ ಮತ್ತು ಕೆಎಲ್‌ ರಾಹುಲ್‌ ಈ ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಸಾಧ್ಯತೆ ಇದೆ. ಇಬ್ಬರೂ ಈಗಾಗಲೇ ಮುಂಬೈನಲ್ಲಿ ಪ್ರತ್ಯೇಕ ಅಪಾರ್ಟ್‌ ಮೆಂಟ್‌ ಖರೀದಿಸಿದ್ದು, ದಾಂಪತ್ಯ ಜೀವನ ಆರಂಭಿಸುವ ಮುನ್ನವೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಕೆಎಲ್‌ ರಾಹುಲ್‌ ಬ್ಯುಸಿ ಇದ್ದು, ಪ್ರಸ್ತುತ ಐಪಿಎಲ್‌ ಟೂರ್ನಿಯಲ್ಲಿ ಲಕ್ನೋ ಸೂಪರ್‌ ಗೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದು, ಇದರ ಬೆನ್ನಲ್ಲೇ ಐಪಿಎಲ್‌ ಟಿ-೨೦ ಟೂರ್ನಿ ಆರಂಭಗೊಳ್ಳಲಿದೆ. ಇದರ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳು ನಡೆಯಲಿವೆ.

RS 500
RS 1500

SCAN HERE

don't miss it !

ವೈಷ್ಣೋದೇವಿ ಪ್ರವಾಸಿ ಬಸ್‌ ಗೆ ಬೆಂಕಿ ತಗುಲಿ ನಾಲ್ವರು ಯಾತ್ರಿಗಳು ಸಜೀವದಹನ: 20 ಮಂದಿಗೆ ಗಾಯ
ದೇಶ

ವೈಷ್ಣೋದೇವಿ ಪ್ರವಾಸಿ ಬಸ್‌ ಗೆ ಬೆಂಕಿ ತಗುಲಿ ನಾಲ್ವರು ಯಾತ್ರಿಗಳು ಸಜೀವದಹನ: 20 ಮಂದಿಗೆ ಗಾಯ

by ಪ್ರತಿಧ್ವನಿ
May 13, 2022
ದಶಕದ ಕೊನೆಯಲ್ಲಿ 6ಜಿ ನೆಟ್‌ ವರ್ಕ್ : ಪ್ರಧಾನಿ ಮೋದಿ
ದೇಶ

ದಶಕದ ಕೊನೆಯಲ್ಲಿ 6ಜಿ ನೆಟ್‌ ವರ್ಕ್ : ಪ್ರಧಾನಿ ಮೋದಿ

by ಪ್ರತಿಧ್ವನಿ
May 17, 2022
ಮಸೀದಿ ಆಜಾನ್‌ ಗೆ ಬೀಳುತ್ತಾ ಕತ್ತರಿ: ನಿಯಮದ ಪ್ರಕಾರ ಶಬ್ಧ ತೀವ್ರತೆ ಎಷ್ಟಿರಬೇಕು ಗೊತ್ತಾ?
ಕರ್ನಾಟಕ

ರಾಜ್ಯದ ಮಸೀದಿಗಳಲ್ಲಿ ಬೆಳಿಗ್ಗೆ 5ರ ಬದಲಿಗೆ 6 ಗಂಟೆಗೆ ಅಜಾನ್!

by ಪ್ರತಿಧ್ವನಿ
May 17, 2022
ಕಾಕ್-ರಾಹುಲ್ ಜೊತೆಯಾಟದಲ್ಲಿ ಡಬಲ್ ದಾಖಲೆ!
ಕ್ರೀಡೆ

ಲಕ್ನೋಗೆ 2 ರನ್ ರೋಚಕ ಜಯ, ಕೆಕೆಆರ್ ವೀರೊಚಿತ ಸೋಲು

by ಪ್ರತಿಧ್ವನಿ
May 18, 2022
ಕರಿಯ ಸಿನಿಮಾ ನಿರ್ಮಾಪಕ ಆನೇಕಲ‍್ ಬಾಲರಾಜ್ ಅಪಘಾತದಲ್ಲಿ ದುರ್ಮರಣ
ಸಿನಿಮಾ

ಕರಿಯ ಸಿನಿಮಾ ನಿರ್ಮಾಪಕ ಆನೇಕಲ‍್ ಬಾಲರಾಜ್ ಅಪಘಾತದಲ್ಲಿ ದುರ್ಮರಣ

by ಪ್ರತಿಧ್ವನಿ
May 15, 2022
Next Post
Agni Sridar | Dolly Dhanajay | Ajith Jayaraj | Head Bush | ಅಗ್ನಿಶ್ರೀಧರ್ ಸಂದರ್ಶನ.

Agni Sridar | Dolly Dhanajay | Ajith Jayaraj | Head Bush | ಅಗ್ನಿಶ್ರೀಧರ್ ಸಂದರ್ಶನ.

10 ವರ್ಷಗಳ ಹಿಂದೆ  ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸಿಎಂಗೆ ಒತ್ತಾಯಿಸುತ್ತೇನೆ : ಸಚಿವ ಅಶ್ವಥ್ ನಾರಾಯಣ್

10 ವರ್ಷಗಳ ಹಿಂದೆ  ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಸಿಎಂಗೆ ಒತ್ತಾಯಿಸುತ್ತೇನೆ : ಸಚಿವ ಅಶ್ವಥ್ ನಾರಾಯಣ್

ಹಿಂದೂ ದೇವಾಲಯದ ಮೇಲೆ ದಾಳಿ : 22 ಜನರಿಗೆ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ!

ಹಿಂದೂ ದೇವಾಲಯದ ಮೇಲೆ ದಾಳಿ : 22 ಜನರಿಗೆ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist