Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಉತ್ತರಪ್ರದೇಶ; ಶಿಕ್ಷಕಿಗೆ ಕಿರುಕುಳ, ನಾಲ್ವರ ಬಂಧನ

ಪ್ರತಿಧ್ವನಿ

ಪ್ರತಿಧ್ವನಿ

November 28, 2022
Share on FacebookShare on Twitter

ಶಿಕ್ಷಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ವಿದ್ಯಾರ್ಥಿಗಳು ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಹೆಚ್ಚು ಓದಿದ ಸ್ಟೋರಿಗಳು

ಜಾಮೀನು ಸಿಕ್ಕಿದ್ದರೂ ಇನ್ನೂ ಜೈಲಲ್ಲಿರುವ ಸಿದ್ದೀಕ್ ಕಪ್ಪನ್ ಶೀಘ್ರದಲ್ಲೇ ಬಿಡುಗಡೆ

ಭಾರತ್ ಜೋಡೋ ಸಮಾರೋಪ: ಕಾಶ್ಮೀರದ ಹಿಮಸೌಂದರ್ಯಕ್ಕೆ ಮಾರುಹೋದ ಡಿಕೆಶಿ, ಕೆಜೆ ಜಾರ್ಜ್

ಬಾಲ ಪ್ರಶಸ್ತಿ ಪಡೆದ ಬೆಂಗಳೂರಿನ ಈ ಪೋರನ ಐಕ್ಯೂ ಐನ್‌ಸ್ಟೈನ್‌ಗಿಂತಲೂ ಹೆಚ್ಚು.!

ವಿದ್ಯಾರ್ಥಿಗಳು ಶಿಕ್ಷಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ ಮತ್ತು ತೀವ್ರ ಖಂಡನೆಗೆ ಗುರಿಯಾಗಿದೆ.

10ನೇ ತರಗತಿಯಲ್ಲಿ ಒದುತ್ತಿರುವ ನಾಲ್ವರು ವಿದ್ಯಾರ್ಥಿಗಳು ತನ್ನಗೆ ಬಹಳ ಸಮಯದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 27 ವರ್ಷದ ಶಿಕ್ಷಕಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದರು.

'आई लव यू मेरी जान, ओए मैम देख तो…'

उत्तर प्रदेश के मेरठ में महिला टीचर पर अश्लील टिप्पणी करने वाले इन छात्रों को 'मुकम्मल इलाज' की जरूरत प्रतीत होती है। pic.twitter.com/zy8beLW4qe

— Sachin Gupta (@sachingupta787) November 27, 2022

ಜೂನ್‌ನಲ್ಲಿ ಶಾಲೆಯ ಗೋಡೆ ಮೇಲೆ ಶಿಕ್ಷಕಿಗೆ ಐ ಲವ್‌ ಯೂ ಎಂದು ಬರೆದು ಅದರ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವಿದ್ಯಾರ್ಥಿಗಳು ಆಕ್ಷೇಪರ್ಹಾ ಮಾತುಗಳನ್ನಾಡಿದ್ದಕ್ಕೆ ಶಿಕ್ಷಕಿ ಹಲವು ಭಾರಿ ತಿಳಿಹೇಳಿದ್ದರೂ ಅಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಪೊಲೀಸ್‌ಠಾಣಾಧಿಕಾರಿ ಅರವಿಂದ್‌ ಮೋಹನ್‌ ಶರ್ಮಾ ತಿಳಿಸಿದ್ದಾರೆ.

ಸದ್ಯ ವಶಕ್ಕೆ ಪಡೆದಿರುವ ವಿದ್ಯಾರ್ಥಿಗಳು 16 ವರ್ಷದವರಾಗಿದ್ದು ಬಾಲ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಕೊಟ್ಟ ಕುದುರೆ ಏರಲಾರದವ ವೀರ ಅಲ್ಲ: ಸಮ್ಮಿಶ್ರ ಸರ್ಕಾರ ಪತನಕ್ಕೆ ಹೆಚ್‌ಡಿಕೆಯನ್ನು ಕುಟುಕಿದ ಸಿದ್ದು
Top Story

ಕೊಟ್ಟ ಕುದುರೆ ಏರಲಾರದವ ವೀರ ಅಲ್ಲ: ಸಮ್ಮಿಶ್ರ ಸರ್ಕಾರ ಪತನಕ್ಕೆ ಹೆಚ್‌ಡಿಕೆಯನ್ನು ಕುಟುಕಿದ ಸಿದ್ದು

by ಪ್ರತಿಧ್ವನಿ
January 24, 2023
‘ಕಾಂಗ್ರೆಸ್​​ ಗ್ಯಾರಂಟಿ’ ಚುನಾವಣಾ ತಂತ್ರಗಾರಿಕೆ.. ಕಾಂಗ್ರೆಸ್‌ಗೆ ಲಾಭವೋ ನಷ್ಟವೋ..?
ರಾಜಕೀಯ

‘ಕಾಂಗ್ರೆಸ್​​ ಗ್ಯಾರಂಟಿ’ ಚುನಾವಣಾ ತಂತ್ರಗಾರಿಕೆ.. ಕಾಂಗ್ರೆಸ್‌ಗೆ ಲಾಭವೋ ನಷ್ಟವೋ..?

by ಕೃಷ್ಣ ಮಣಿ
January 26, 2023
ಕೋಲಾರದಲ್ಲಿ ದಲಿತರು, ಮುಸಲ್ಮಾನರು, ಕುರುಬರು ಎಲ್ಲರೂ ಸಿದ್ದರಾಮಯ್ಯನವರ ಮೇಲೆ ತಿರಗಿಬಿದ್ದಿದ್ದಾರೆ. C M Bomiah
ರಾಜಕೀಯ

ಕೋಲಾರದಲ್ಲಿ ದಲಿತರು, ಮುಸಲ್ಮಾನರು, ಕುರುಬರು ಎಲ್ಲರೂ ಸಿದ್ದರಾಮಯ್ಯನವರ ಮೇಲೆ ತಿರಗಿಬಿದ್ದಿದ್ದಾರೆ. C M Bomiah

by ಪ್ರತಿಧ್ವನಿ
January 28, 2023
D BOSS | D BOSS FAN | KRANTHI : ಡಿ ಬಾಸ್‌ ಫ್ಯಾನ್ಸ್‌ ಕನ್ನಡ ಚಿತ್ರರಂಗ ಬೆಳೆಸುತ್ತಾರೆ! | PRATIDHVANI
ಸಿನಿಮಾ

D BOSS | D BOSS FAN | KRANTHI : ಡಿ ಬಾಸ್‌ ಫ್ಯಾನ್ಸ್‌ ಕನ್ನಡ ಚಿತ್ರರಂಗ ಬೆಳೆಸುತ್ತಾರೆ! | PRATIDHVANI

by ಪ್ರತಿಧ್ವನಿ
January 25, 2023
ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​,  ಈಗ ಪಂಚಮಸಾಲಿಗಳ ಸರದಿ..!
ರಾಜಕೀಯ

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​, ಈಗ ಪಂಚಮಸಾಲಿಗಳ ಸರದಿ..!

by ಕೃಷ್ಣ ಮಣಿ
January 26, 2023
Next Post
ತೆಲಂಗಾಣ; ಪ್ರಜಾ ಸಂಗ್ರಾಮ ಯಾತ್ರೆಗೆ ಅನುಮತಿ ನಿರಾಕರಿಸಿದ ಪೊಲೀಸರು

ತೆಲಂಗಾಣ; ಪ್ರಜಾ ಸಂಗ್ರಾಮ ಯಾತ್ರೆಗೆ ಅನುಮತಿ ನಿರಾಕರಿಸಿದ ಪೊಲೀಸರು

ಟಗರು ಪಲ್ಯದ ಮೂಲಕ ಚಂದನವನಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಎಂಟ್ರಿ

ಟಗರು ಪಲ್ಯದ ಮೂಲಕ ಚಂದನವನಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಎಂಟ್ರಿ

ವಾಟ್ಸ್‌ಅಪ್‌ ಬಳಕೆದಾರರ ಡೇಟಾ ಸುರಕ್ಷಿತವಾಗಿದೆ; ಸ್ಪಷ್ಟನೆ ನೀಡಿದ ಕಂಪನಿ

ವಾಟ್ಸ್‌ಅಪ್‌ ಬಳಕೆದಾರರ ಡೇಟಾ ಸುರಕ್ಷಿತವಾಗಿದೆ; ಸ್ಪಷ್ಟನೆ ನೀಡಿದ ಕಂಪನಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist