Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಬಿಕ್ಕಟ್ಟನ್ನು ಬಗೆಹರಿಸಲು ನಾನು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ : ಗೋಟಬಯಾ ರಾಜಪಕ್ಸೆ

ಪ್ರತಿಧ್ವನಿ

ಪ್ರತಿಧ್ವನಿ

July 16, 2022
Share on FacebookShare on Twitter

ಶ್ರೀಲಂಕಾದ ಉಚ್ಚಾಟಿತ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ದೇಶದಲ್ಲಿ ತಲೆದೂರಿರುವ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಗಾಜಾ ಪಟ್ಟಿಯಲ್ಲಿ ಇಸ್ರೇಲಿ ವೈಮಾನಿಕ ದಾಳಿ: ಮೃತರ ಸಂಖ್ಯೆ 31ಕ್ಕೇರಿಕೆ

ಕಾಮನ್‌ವೆಲ್ತ್‌ ಕ್ರೀಡಾಕೂಟ; ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ

ತೈವಾನ್‌ ಕ್ಷಿಪಣಿ ಅಭಿವೃದ್ಧಿ ಅಧಿಕಾರಿ ಕೊಠಡಿಯಲ್ಲಿ ಶವವಾಗಿ ಪತ್ತೆ!

ರಾಜಪಕ್ಸೆ ರಾಜೀನಾಮೆಯನ್ನು ಶ್ರೀಲಂಕಾ ಸಂಸತ್ತು ಶುಕ್ರವಾರ ಅಂಗೀಕರಿಸಿದ್ದು ಕಳೆದ ಶನಿವಾರ ಲಕ್ಷಾಂತರ ಜನರು ಬೀದಿಗಿಳಿದು ಅವರ ಅಧಿಕೃತ ನಿವಾಸವನ್ನ ಆಕ್ರಮಿಸಿಕೊಂಡ ನಂತರ ರಾಜಪಕ್ಸೆ ಮಾಲ್ಡೀವ್ಸ್ ನಂತರ ಸಿಂಗಾಪುರಕ್ಕೆ ಹಾರಿದ್ದರು.

ಈ ಕುರಿತು ಪತ್ರ ಬರೆದಿರುವ ರಾಜಪಕ್ಸೆ ಶ್ರೀಲಂಕಾದ ಆರ್ಥಿಕ ಬಿಕ್ಟ್ಟು ತನ್ನ ಅಧ್ಯಕ್ಷೀಯ ಅವಧಿಗೂ ಮುನ್ನವೇ ಬೇರೂರಿದೆ ಜೊತೆಗೆ ಕೋವಿಡ್-19 ಪರಿಸ್ಥಿತಿಯು ಪ್ರವಾಸಿಗರು ಹಾಗೂ ಅಮದಿನ ಮೇಲೆ ಹೆಚ್ಚು ಪೆಟ್ಟು ನೀಡಿತ್ತು ಎಂದಿದ್ದಾರೆ.

ಬಿಕ್ಕಟ್ಟನ್ನು ಪರಿಹರಿಸುವ ಸಲುವಾಗಿ ನಾನು ಸರ್ವಪಕ್ಷ ಅಥವಾ ಏಕೀಕೃತ ಸರ್ಕಾರವನ್ನು ರಚಿಸಲು ಮುಂದಾದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

RS 500
RS 1500

SCAN HERE

don't miss it !

ಕಾಮನ್‌ವೆಲ್ತ್‌ ; ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಂಚು ಗೆದ್ದ ಭಾರತದ ಮಹಿಳಾ ಹಾಕಿ ತಂಡ
ಕ್ರೀಡೆ

ಕಾಮನ್‌ವೆಲ್ತ್‌ ; ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಂಚು ಗೆದ್ದ ಭಾರತದ ಮಹಿಳಾ ಹಾಕಿ ತಂಡ

by ಪ್ರತಿಧ್ವನಿ
August 7, 2022
ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ : ಕಾಂಗ್ರೆಸ್
ಕರ್ನಾಟಕ

ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ : ಕಾಂಗ್ರೆಸ್

by ಪ್ರತಿಧ್ವನಿ
August 3, 2022
ಮಾಜಿ ಸಿಎಂಗೆ ಅಭಿಮಾನದ ಸುನಾಮಿ : B.S Shivanna
ವಿಡಿಯೋ

ಮಾಜಿ ಸಿಎಂಗೆ ಅಭಿಮಾನದ ಸುನಾಮಿ : B.S Shivanna

by ಪ್ರತಿಧ್ವನಿ
August 3, 2022
ಬಿಜೆಪಿಯವರು ಬಸವಣ್ಣನವರ ಮೇಲೆ ಪ್ರತಿಜ್ಞೆ ಮಾಡಿ, ಜನರನ್ನು ಕೊಳ್ಳೆ ಹೊಡೆಯುತ್ತಿದೆ : ರಾಹುಲ್‌ ಗಾಂಧಿ
ಕರ್ನಾಟಕ

ಬಿಜೆಪಿಯವರು ಬಸವಣ್ಣನವರ ಮೇಲೆ ಪ್ರತಿಜ್ಞೆ ಮಾಡಿ, ಜನರನ್ನು ಕೊಳ್ಳೆ ಹೊಡೆಯುತ್ತಿದೆ : ರಾಹುಲ್‌ ಗಾಂಧಿ

by ಪ್ರತಿಧ್ವನಿ
August 3, 2022
ನಾಲ್ಕು ವರ್ಷಗಳಲ್ಲಿ ಒಳಚರಂಡಿ, ಮಲಗುಂಡಿ ಸ್ವಚ್ಛತೆ ವೇಳೆ 330 ಜನರ ಮೃತ್ಯು
ದೇಶ

ನಾಲ್ಕು ವರ್ಷಗಳಲ್ಲಿ ಒಳಚರಂಡಿ, ಮಲಗುಂಡಿ ಸ್ವಚ್ಛತೆ ವೇಳೆ 330 ಜನರ ಮೃತ್ಯು

by ಚಂದನ್‌ ಕುಮಾರ್
August 5, 2022
Next Post
30% ಕಮಿಷನ್‌ ಆರೋಪ : ಕಟ್ಟಾ ಸುಬ್ರಹ್ಮಣ್ಯಗೆ 11 ನೇರ ಪ್ರಶ್ನೆ ಕೇಳಿದ ಭೈರತಿ ಸುರೇಶ್

30% ಕಮಿಷನ್‌ ಆರೋಪ : ಕಟ್ಟಾ ಸುಬ್ರಹ್ಮಣ್ಯಗೆ 11 ನೇರ ಪ್ರಶ್ನೆ ಕೇಳಿದ ಭೈರತಿ ಸುರೇಶ್

BBMP ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದೆ : ರಾಮಲಿಂಗಾ ರೆಡ್ಡಿ ಆರೋಪ

BBMP ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದೆ : ರಾಮಲಿಂಗಾ ರೆಡ್ಡಿ ಆರೋಪ

ಮಂಡಕ್ಕಿ ಉತ್ಪಾದನೆ ಮೇಲಿನ ಜಿಎಸ್‍ಟಿ ರದ್ದುಗೊಳಿಸಿ : ಸಿದ್ದರಾಮಯ್ಯ ಆಗ್ರಹ

ಮಂಡಕ್ಕಿ ಉತ್ಪಾದನೆ ಮೇಲಿನ ಜಿಎಸ್‍ಟಿ ರದ್ದುಗೊಳಿಸಿ : ಸಿದ್ದರಾಮಯ್ಯ ಆಗ್ರಹ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist