Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮೈಸೂರು ಹುಡುಗನನ್ನು ಮದುವೆಯಾದ ಬಾಲಿವುಡ್ ನಟಿ ರಾಖಿ ಸಾವಂತ್

ಪ್ರತಿಧ್ವನಿ

ಪ್ರತಿಧ್ವನಿ

January 12, 2023
Share on FacebookShare on Twitter

ಮುಂಬೈ- ಬಾಲಿವುಡ್ ನಟಿ ರಾಖಿ ಸಾವಂತ್ ಸಾಂಸ್ಕೃತಿಕ ನಗರಿ ಮೈಸೂರು ಹುಡುಗನನ್ನು ‌ ಮದುವೆ ಆಗಿದ್ದಾರೆ. ರಿಜಿಸ್ಟರ್ ಆಫೀಸ್ ನಲ್ಲಿ ರಾಖಿ ಸಾವಂತ್ ಹಾಗೂ ಅದಿಲ್ ಖಾನ್ ದುರ್ರಾನಿಯನ್ನು ಮದುವೆಯಾಗಿದ್ದಾರೆ. ಮ್ಯಾರೇಜ್ ರಿಜಿಸ್ಟರ್ ಬುಕ್ ಗೆ ಇಬ್ಬರು ಸಹಿ‌ ಮಾಡುತ್ತಿರುವುದು ಪೋಟೋ ಈಗ ಇದನ್ನು ಸಾಬೀತು ಮಾಡಿದೆ.

ಹೆಚ್ಚು ಓದಿದ ಸ್ಟೋರಿಗಳು

ಮಂಡ್ಯ: ತೋಟದ ಮನೆಗೆ ನುಗ್ಗಿದ ಚಿರತೆ

Nela Narendra Babu | Tanuja Kannada Movie : ಇಂಥಾ ನೈಜ ಕಥೆಗಳಿಂದ ಬದಲಾವಣೆ ಸಾಧ್ಯ… ತನುಜಾ ಅದ್ಭುತ ಚಿತ್ರ

yadiyurappa ; ಇದ್ದೊಂದು ನೈಜ ಕಥೆ..ಅದಕ್ಕೆ ನಾನು ಅಭಿನಯಿಸಿದ್ದೇನೆ | Tanuja kannada movie | tanuja |

ಅದಿಲ್ ಮೈಸೂರಿನ ಹುಡುಗನಾಗಿದ್ದು, ಮುಂಬೈನಲ್ಲಿ ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡುತ್ತಿದ್ದಾನೆ. ಅದಿಲ್ ತಂದೆ- ತಾಯಿ ಮತ್ತು ಸಂಬಂಧಿಕರು ಮೈಸೂರಿನಲ್ಲೆ ಇದ್ದು, ಈಗಾಗಲೇ ರಾಖಿ ಸಾವಂತ್ ಮೈಸೂರಿಗೆ ಬಂದು ಅವರನ್ನೆಲ್ಲಾ ಭೇಟಿಯಾಗಿ ಹೋಗಿದ್ದಾರೆ.

ರಾಖಿ ಸಾವಂತ್ ಗೆ ಇದು ಎರಡನೇ ಮದುವೆಯಾದರೆ, ಅದಿಲ್ ಗೆ ಮೊದಲ ಮದುವೆ. ರಾಖಿ ಸಾವಂತ್ ಮರಾಠಿ ಬಿಗ್ ಬಾಸ್ ನಲ್ಲಿದ್ದರು. ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಬಿಗ್ ಬಾಸ್ ಮನೆ ಬಿಟ್ಟು ಬಂದಿದ್ದರು. ತಾಯಿ ಬದುಕಿರುವಾಗಲೆ ಮದುವೆಯಾಗಿ ಅವರ ಆಶೀರ್ವಾದ ಪಡೆಯಲು ರಾಖಿ ಸಾವಂತ್ ಆತುರದಲ್ಲಿ ಮದುವೆ ಆಗಿದ್ದಾರೆ. ಮದುವೆ ನಂತರ ತಾಯಿ ಆಶೀರ್ವಾದ ಪಡೆದಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

D.K Shivkumar: 50 ದಿನಗಳ ಬಳಿಕ ಬಿಜೆಪಿ ಸರ್ಕಾರ ಇರಲ್ಲ | #pratidhvani
ರಾಜಕೀಯ

D.K Shivkumar: 50 ದಿನಗಳ ಬಳಿಕ ಬಿಜೆಪಿ ಸರ್ಕಾರ ಇರಲ್ಲ | #pratidhvani

by ಪ್ರತಿಧ್ವನಿ
February 3, 2023
Kichha Sudeep driving Fans Car : ಅಭಿಮಾನಿಯ ಹೊಸ ಕಾರು ಓಡಿಸಿದ ಕಿಚ್ಚ..ಸುದೀಪ್! | Abhinaya Chakravarthy
ಸಿನಿಮಾ

Kichha Sudeep driving Fans Car : ಅಭಿಮಾನಿಯ ಹೊಸ ಕಾರು ಓಡಿಸಿದ ಕಿಚ್ಚ..ಸುದೀಪ್! | Abhinaya Chakravarthy

by ಮಂಜುನಾಥ ಬಿ
February 7, 2023
D.K Shivakumar : ಏರ್‌ಪೋರ್ಟ್‌ಗೆ BSY ಹೆಸರು ಡಿಕೆಶಿ ರಿಯಾಕ್ಷನ್..! | #pratidhvaninews
ರಾಜಕೀಯ

D.K Shivakumar : ಏರ್‌ಪೋರ್ಟ್‌ಗೆ BSY ಹೆಸರು ಡಿಕೆಶಿ ರಿಯಾಕ್ಷನ್..! | #pratidhvaninews

by ಪ್ರತಿಧ್ವನಿ
February 9, 2023
ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6 ರಂದು ರಾಜ್ಯದ ಬೆಂಗಳೂರು ಹಾಗೂ ತುಮಕೂರುಗೆ ಆಗಮನ
ರಾಜಕೀಯ

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6 ರಂದು ರಾಜ್ಯದ ಬೆಂಗಳೂರು ಹಾಗೂ ತುಮಕೂರುಗೆ ಆಗಮನ

by ಪ್ರತಿಧ್ವನಿ
February 5, 2023
ಅದಾನಿ ಸಾಮ್ರಾಜ್ಯದ ಬಿಕ್ಕಟ್ಟುಗಳೂ ಬಂಡವಾಳದ ಚಂಚಲತೆಯೂ | ಭಾಗ – 2
Top Story

ಅದಾನಿ ಸಾಮ್ರಾಜ್ಯದ ಬಿಕ್ಕಟ್ಟುಗಳೂ ಬಂಡವಾಳದ ಚಂಚಲತೆಯೂ | ಭಾಗ – 2

by ನಾ ದಿವಾಕರ
February 9, 2023
Next Post
ಇಶಾ ಫೌಂಡೇಷನ್​ ಕೆಲಸಕ್ಕೆ ಕರ್ನಾಟಕ ಹೈಕೋರ್ಟ್​ನಿಂದ ತಡೆ..!!

ಇಶಾ ಫೌಂಡೇಷನ್​ ಕೆಲಸಕ್ಕೆ ಕರ್ನಾಟಕ ಹೈಕೋರ್ಟ್​ನಿಂದ ತಡೆ..!!

ಕಬಿನಿ ದಮ್ಮನಕಟ್ಟೆ ಸಫಾರಿ ವೇಳೆ ‘ಹುಲಿಗಳ ದರ್ಶನ’

ಕಬಿನಿ ದಮ್ಮನಕಟ್ಟೆ ಸಫಾರಿ ವೇಳೆ 'ಹುಲಿಗಳ ದರ್ಶನ'

ಯುವ ಜನರನ್ನು ಶಿಕ್ಷಣದಿಂದ ವಂಚಿಸಿ ರಾಜಕೀಯ ಲಾಭಕ್ಕೆ  ಬಳಸಲಾಗಿದೆ- ಸಿದ್ದರಾಮಯ್ಯ

ಯುವ ಜನರನ್ನು ಶಿಕ್ಷಣದಿಂದ ವಂಚಿಸಿ ರಾಜಕೀಯ ಲಾಭಕ್ಕೆ ಬಳಸಲಾಗಿದೆ- ಸಿದ್ದರಾಮಯ್ಯ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist