Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ರಾಷ್ಟ್ರಪತಿ ಸ್ಥಾನಕ್ಕೆ ದ್ರೌಪದಿ ಮರ್ಮು ಮತ್ತಷ್ಟು ಸನಿಹ: ಅಧಿಕೃತ ಘೋಷಣೆ ಬಾಕಿ!

ಪ್ರತಿಧ್ವನಿ

ಪ್ರತಿಧ್ವನಿ

July 21, 2022
Share on FacebookShare on Twitter

ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಎರಡನೇ ಹಂತ ಮುಕ್ತಾಯಗೊಂಡಿದ್ದು, ಎನ್‌ ಡಿಎ ಅಭ್ಯರ್ಥಿ ದ್ರೌಪದಿ ಮರ್ಮು ಭಾರೀ ಮುನ್ನಡೆ ಗಳಿಸಿ ಗೆಲುವಿನತ್ತ ದಾಪುಗಾಲಿರಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಸರ್ದಾರ್ ಪಟೇಲ್ vs ಸಾವರ್ಕರ್: ಏನು ಹೇಳುತ್ತೆ ಇತಿಹಾಸ?

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ದೆಹಲಿಯಲ್ಲಿ ನಡೆದ ಮತ ಎಣಿಕೆಯ ಅಂತಿಮ ಘಟ್ಟ ತಲುಪಿದ್ದು, ಈಗಾಗಲೇ 10 ರಾಜ್ಯಗಳ ಮತ ಎಣಿಗೆ ಅಂತಿಮಗೊಂಡಿದೆ.

ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಾಗ ಎನ್‌ ಡಿಎ ಅಭ್ಯರ್ಥಿ ದ್ರೌಪದಿ ಮರ್ಮು 1349 ಮತಗಳನ್ನು ಪಡೆದಿದ್ದು, ಇದರ ಮೌಲ್ಯ 4,83,299 ಮತಗಳದ್ದಾಗಿದೆ. ಪ್ರತಿಪಕ್ಷ ಅಭ್ಯರ್ಥಿ ಯಶವಂತ್‌ ಸಿನ್ಹಾ 537 ಮತಗಳನ್ನು ಪಡೆದಿದ್ದು ಇದರ ಮೌಲ್ಯ 1,89,876 ಮತಗಳಾಗಿವೆ.

ದ್ರೌಪದಿ ಮರ್ಮು ಪ್ರತಿಸ್ಪರ್ಧಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಪಡೆದು ಭಾರೀ ಮುನ್ನಡೆ ಗಳಿಸಿದ್ದು, ಗೆಲುವು ಬಹುತೇಕ ನಿಶ್ಚಿತ ಎಂದು ಹೇಳಲಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಇದಕ್ಕೂ ಮೊದಲು ಮೊದಲ ಹಂತದ ಮತ ಎಣಿಕೆ ವೇಳೆ ದ್ರೌಪದಿ ಮರ್ಮು ಅವರಿಗೆ 540 ಮತಗಳು ಲಭಿಸಿದ್ದು, ಇದರ ಮೌಲ್ಯ 3,78,000 ಆಗಿದೆ. ಯಶವಂತ್‌ ಸಿನ್ಹಾ 208 ಮತಗಳನ್ನು ಗಳಿಸಿದ್ದು, ಇದರ ಮೌಲ್ಯ 1,45,600 ಆಗಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಗ್ರಾಮಸ್ಥರು, ಗಣ್ಯರ ವಿರೋಧದ ನಡುವೆಯೂ ಗೋಮಾಳ ಭೂಮಿ ಅಕ್ರಮ ಮಂಜೂರಾತಿಗೆ ಕಸರತ್ತು!
ಇದೀಗ

ಗ್ರಾಮಸ್ಥರು, ಗಣ್ಯರ ವಿರೋಧದ ನಡುವೆಯೂ ಗೋಮಾಳ ಭೂಮಿ ಅಕ್ರಮ ಮಂಜೂರಾತಿಗೆ ಕಸರತ್ತು!

by ಪ್ರತಿಧ್ವನಿ
August 15, 2022
ಗಾಳಿಪಟ 2 ಗೆ ಭರ್ಜರಿ ರೆಸ್ಪಾನ್ಸ್ | Galipata 2 | Public reaction |
ಇದೀಗ

ಗಾಳಿಪಟ 2 ಗೆ ಭರ್ಜರಿ ರೆಸ್ಪಾನ್ಸ್ | Galipata 2 | Public reaction |

by ಪ್ರತಿಧ್ವನಿ
August 12, 2022
ರೋಹಿಂಗ್ಯಾ ನಿರಾಶ್ರಿತರಿಗೆ ಯಾವುದೇ ವಸತಿಯನ್ನು ಕಲ್ಪಿಸುವುದಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ
ದೇಶ

ರೋಹಿಂಗ್ಯಾ ನಿರಾಶ್ರಿತರಿಗೆ ಯಾವುದೇ ವಸತಿಯನ್ನು ಕಲ್ಪಿಸುವುದಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

by ಪ್ರತಿಧ್ವನಿ
August 17, 2022
ಗಾಳಿಪಟ-2 ಭರ್ಜರಿ ಓಪನಿಂಗ್‌: ಮೊದಲ ದಿನವೇ 20 ಕೋಟಿ ಬಾಚಿ ದಾಖಲೆ!
ಸಿನಿಮಾ

ಗಾಳಿಪಟ-2 ಭರ್ಜರಿ ಓಪನಿಂಗ್‌: ಮೊದಲ ದಿನವೇ 20 ಕೋಟಿ ಬಾಚಿ ದಾಖಲೆ!

by ಪ್ರತಿಧ್ವನಿ
August 13, 2022
ಜರ್ಮನಿ ಪ್ರವಾಸದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಮೋದಿ ಹೇಳಿದ ಸುಳ್ಳುಗಳು
ದೇಶ

ಜರ್ಮನಿ ಪ್ರವಾಸದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಮೋದಿ ಹೇಳಿದ ಸುಳ್ಳುಗಳು

by ಡಾ | ಜೆ.ಎಸ್ ಪಾಟೀಲ
August 16, 2022
Next Post
ಭಾರತದಲ್ಲಿ ಮಂಕಿಪಾಕ್ಸ್ ಪತ್ತೆ : ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ!

ಮಂಕಿಪಾಕ್ಸ್‌ ಕಾಯಿಲೆ ನಿರ್ವಣೆಗಾಗಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಮುಟ್ಟಿದರೆ ಕಿತ್ತು ಬರುತ್ತೆ ಈ ಶಾಲೆಯ ಗೋಡೆ

ಮುಟ್ಟಿದರೆ ಕಿತ್ತು ಬರುತ್ತೆ ಈ ಶಾಲೆಯ ಗೋಡೆ

ತಾಂತ್ರಿಕ ದೋಷ; ತುರ್ತು ಭೂ ಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ತಾಂತ್ರಿಕ ದೋಷ; ತುರ್ತು ಭೂ ಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist