• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, February 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದರ್ಶನ್ ಮೇಲೆ ಏನೇ ಆರೋಪ ಇದ್ರು ಫ್ಯಾನ್ಸ್ ಕ್ರೇಜ್ ಕಡಿಮೆ ಆಗಿಲ್ಲ..!

ಕೃಷ್ಣ ಮಣಿ by ಕೃಷ್ಣ ಮಣಿ
February 17, 2025
in ಕರ್ನಾಟಕ, ಶೋಧ, ಸಿನಿಮಾ
0
ದರ್ಶನ್ ಮೇಲೆ ಏನೇ ಆರೋಪ ಇದ್ರು  ಫ್ಯಾನ್ಸ್ ಕ್ರೇಜ್ ಕಡಿಮೆ ಆಗಿಲ್ಲ..!
Share on WhatsAppShare on FacebookShare on Telegram
ADVERTISEMENT

ದರ್ಶನ್ ಹುಟ್ಟುಹಬ್ಬದ ಸಂಭ್ರಮಕ್ಕೆ ಡೆವಿಲ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 1 ನಿಮಿಷ 4 ಸೆಕೆಂಡುಗಳ ಟೀಸರ್‌ನಲ್ಲಿ ದರ್ಶನ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.. ಪಬ್ ಒಂದ್ರಲ್ಲಿ ನಡೆಯೋ ಆ್ಯಕ್ಷನ್ ಸೀಕ್ವೆನ್ಸ್ ಒಂದರ ಝಲಕ್ ಇದರಲ್ಲಿ ಇದ್ದು ದರ್ಶನ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.. ಚಾಲೆಂಜ್.. ಹೂಂ ಅಂತಷ್ಟೇ ಡೈಲಾಗ್ ಇದ್ದು, ಅಭಿಮಾನಿಗಳಿಗೆ ಇದೊಂದೇ ಡೈಲಾಗ್ ಹುಚ್ಚಿಡಿಸುವಂತಿದೆ.. ಡೆವಿಲ್ ಸಿನಿಮಾಗೆ ಮಿಲನ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.. ಜಯಮಾತಾ ಕಂಬೈನ್ಸ್ ಮೂಲಕ ಪ್ರಕಾಶ್ ಅವರೇ ಈ ಸಿನಿಮಾಗೆ ಬಂಡವಾಳ ಹಾಕಿದ್ದು, ದರ್ಶನ್ ಜೊತೆ ನಾಯಕಿಯಾಗಿ ಹೊಸ ಹುಡುಗಿ ರಚನಾ ರೈ ನಟಿಸಲಿದ್ದಾರೆ.

ಜೈಲಿಗೋಗಿ ಬಂದ ಮೇಲೂ ದರ್ಶನ್ ಡಿಮ್ಯಾಂಡ್ ಕಡಿಮೆ ಆಗಿಲ್ಲ. ದರ್ಶನ್​ ಕೈಯಲ್ಲಿ ಈಗ ಒಟ್ಟು 9 ಸಿನಿಮಾಗಳಿವೆ. ಬರ್ತ್ ​ಡೇ ಸಂದರ್ಭದಲ್ಲಿ 9 ಸಿನಿಮಾ ಅನೌನ್ಸ್​ ಮಾಡಲಾಗಿದೆ. ಸದ್ಯ ಡೆವಿಲ್ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಇದಾದ ನಂತರ ತರುಣ್​ ನಿರ್ದೇಶನದ ಸಿನಿಮಾದಲ್ಲಿ ದರ್ಶನ್​ ನಟಿಸಲಿದ್ದಾರೆ. ಪ್ರೇಮ್ ನಿರ್ದೇಶನದ ಒಂದು ಸಿನಿಮಾ, ರಾಮ್ ಮೂರ್ತಿ ನಿರ್ಮಾಣದ ಒಂದು ಸಿನಿಮಾ ಹಾಗೆ ಇನ್ನು ಐದು ಹೊಸ ಸಿನಿಮಾಗಳು ಬರ್ತಡೇ ಸಂಭ್ರಮದಲ್ಲಿ ಅನೌನ್ಸ್ ಆಗಿವೆ.

ನಟ ದರ್ಶನ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಫೆಬ್ರವರಿ 16 ಬಂದ್ರೆ RR ನಗರದಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು.. ದರ್ಶನ್ ನಿವಾಸಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬರ್ತಿತ್ತು.. ನಾಡಿನ ಮೂಲೆ ಮೂಲೆಯಿಂದ ಬರ್ತಿದ್ದ ಫ್ಯಾನ್ಸ್‌ ಕೈಯಲ್ಲಿ ಪೋಸ್ಟರ್ ಹಿಡಿದು ಜೈಕಾರ ಹಾಕಿ ಜಾತ್ರೆ ಮಾಡ್ತಿದ್ರು.. ಆದ್ರೆ ಈ ಬಾರಿ ಸಡಗರ ಸಂಭ್ರಮದ ಹುಟ್ಟುಹಬ್ಬಕ್ಕೆ ಕಾಟೇರ ಬ್ರೇಕ್ ಹಾಕಿದ್ದಾರೆ. ಬೆನ್ನು ನೋವಿನ ಕಾರಣ ಕೊಟ್ಟು ನಾನು ಸಿಗಲ್ಲ ಅಂತ ಫ್ಯಾನ್ಸ್‌ಗೆ ಕ್ಷಮೆ ಕೇಳಿದ್ದರು. ಕುಟುಂಬದ ಜೊತೆ ಸರಳವಾಗಿ ಸೆಲೆಬ್ರೇಟ್‌ ಮಾಡ್ಕೊಂಡಿರುವ ದಾಸ, ಯಾರನ್ನೂ ಭೇಟಿ ಮಾಡಿಲ್ಲ. ಆದರೂ ಅಭಿಮಾನಿಗಳು ದಾಸನ ಹುಟ್ಟುಹಬ್ಬ ಮಾಡಿದ್ದಾರೆ..

ದರ್ಶನ್ ಹುಟ್ಟುಹಬ್ಬದ ದಿನವೇ ದರ್ಶನ್​ಗೆ ವಿಶ್​ ಮಾಡಿದ್ದ ಬ್ಯಾನರ್ ತೆರವು ಮಾಡಲಾಗಿದೆ. ಹೊಸಕೋಟೆಯ ನಗರಸಭೆ ಸಿಬ್ಬಂದಿ ಬ್ಯಾನರ್ ತೆರವು ಮಾಡಿಸಿದ್ದಾರೆ. ಹೊಸಕೋಟೆ ಸ್ಕೈವಾಕ್​ ಬಳಿ ದರ್ಶನ್ ಅಭಿಮಾನಿಗಳು ಹುಟ್ಟುಹಬ್ಬದ ಹಿನ್ನೆಲೆ ದರ್ಶನ್​ಗೆ ವಿಶ್ ಮಾಡಿದ್ದ ಬ್ಯಾನರ್ ಹಾಕಿದ್ರು. ಅನುಮತಿ ಪಡೆಯದೇ ಬ್ಯಾನರ್ ಅಳವಡಿಕೆ ಮಾಡದ ಹಿನ್ನೆಲೆ ಬ್ಯಾನರ್ ತೆರವು ಮಾಡಲಾಗಿದೆ. ಆ ಬಳಿಕ ನಗರಸಭೆಗೆ ದರ್ಶನ್ ಅಭಿಮಾನಿಗಳು ತೆರಳಿ ಅನುಮತಿ ಪಡೆದ ಬಳಿಕ ಹೊಸ ಬ್ಯಾನರ್ ಅಳವಡಿಸಿದ್ದಾರೆ.

Challenging Star Darshan birthday :ಈ ಹಾಡಿನಿಂದ ದರ್ಶನ್ ಬದಲಾವಣೆ ಆಗ್ತಾರಾ? #pratidhvani #dboss #Rushi
Tags: Actor Darshanchallenging Star Darshand boss darshanDarshandarshan birthdaydarshan birthday celebrationdarshan birthday songdarshan birthday videodarshan crazedarshan d bossdarshan devil trailerdarshan housedarshan new moviedarshan pavithra gowdadarshan ravaldarshan raval new songdarshan songsDARSHAN THOOGUDEEPAdarshan wifedboss darshandboss darshan crazehappy birthday darshankaatera darshan
Previous Post

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗಾಗಿ ಭಾರತೀಯ ತಂಡದ ಸಿದ್ಧತೆ ಶುರು!

Next Post

ಸಿಎಂ ಸಿದ್ದರಾಮಯ್ಯಗೆ ಮುಡಾ ಕೇಸ್‌ನಲ್ಲಿ ಸಿಗುತ್ತಾ ರಿಲೀಫ್.. ರಿಪೋರ್ಟ್ ರಹಸ್ಯ

Related Posts

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ
Top Story

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

by ಪ್ರತಿಧ್ವನಿ
February 15, 2026
0

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರನ್ನು ಫೆಬ್ರವರಿ 21ರವರೆಗೆ ಸಿಐಡಿ ಕಸ್ಟಡಿಗೆ ನೀಡುವಂತೆ...

Read moreDetails
ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

February 15, 2026
Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ  ಮಗು ಸಾ***

Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ ಮಗು ಸಾ***

February 15, 2026
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶ*ವಾಗಿ ಪತ್ತೆ

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶ*ವಾಗಿ ಪತ್ತೆ

February 15, 2026
Accident: ಶಿವರಾತ್ರಿ ಹಬ್ಬದ ದಿನವೇ ನೆಲಮಂಗಲ ಬಳಿ ಭೀಕರ ಅಪಘಾತ: ಐವರು ಸಾ**

Accident: ಶಿವರಾತ್ರಿ ಹಬ್ಬದ ದಿನವೇ ನೆಲಮಂಗಲ ಬಳಿ ಭೀಕರ ಅಪಘಾತ: ಐವರು ಸಾ**

February 15, 2026
Next Post
ಸಿಎಂ ಸಿದ್ದರಾಮಯ್ಯಗೆ ಮುಡಾ ಕೇಸ್‌ನಲ್ಲಿ ಸಿಗುತ್ತಾ ರಿಲೀಫ್.. ರಿಪೋರ್ಟ್ ರಹಸ್ಯ

ಸಿಎಂ ಸಿದ್ದರಾಮಯ್ಯಗೆ ಮುಡಾ ಕೇಸ್‌ನಲ್ಲಿ ಸಿಗುತ್ತಾ ರಿಲೀಫ್.. ರಿಪೋರ್ಟ್ ರಹಸ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada