Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

INDVsNZ; ನ್ಯೂಜಿಲೆಂಡ್‌ಗೆ 7 ವಿಕೆಟ್‌ ಜಯ

ಪ್ರತಿಧ್ವನಿ

ಪ್ರತಿಧ್ವನಿ

November 25, 2022
Share on FacebookShare on Twitter

ನಾಯಕ ಕೇನ್‌ ವಿಲಿಯಮ್‌ಸನ್‌, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮ್ಯಾನ್‌ ಡೆರಿಲ್‌ ಮಿಚ್ಚೆಲ್‌ ದ್ವಿಶತಕದ ಜೊತೆಯಾಟದ ಫಲವಾಗಿ ನ್ಯೂಜಿಲೆಂಡ್‌ ತಂಡವು ಭಾರತ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಐಸಿಸಿ ಶ್ರೇಯಾಂಕ: ನಂಬರ್‌ 1 ಬೌಲರ್‌ ಆಗಿ ಹೊರಹೊಮ್ಮಿದ ಮಹಮ್ಮದ್‌ ಸಿರಾಜ್

Zameer Ahamed Khan | 500 Crore: ಕೋಟಿ ಕೋಟಿ ಆಫರ್ ಗೊತ್ತಿಲ್ಲ; ನಾನವನಲ್ಲ, ನಾನವನಲ್ಲ ಎಂದ ಜಮೀರ್ | Pratidhvani

ಟೆನಿಸ್ ಗೆ ನಿವೃತಿ ಘೋಷಿಸಿದ ಸಾನಿಯಾ ಮಿರ್ಜಾ

ಈಡೆನ್‌ ಪಾರ್ಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು ನಾಯಕ ಶಿಖರ್‌ ಧವನ್‌(72 ರನ್‌, 77 ಎಸೆತ, 13 ಬೌಂಡರಿ), ಶುಭಮಾನ್‌ ಗಿಲ್‌ (50 ರನ್‌, 65 ಎಸೆತ, 1 ಬೌಂಡರಿ, 3 ಸಿಕ್ಸರ್‌), ಶ್ರೇಯಸ್‌ ಐಯ್ಯರ್‌(80 ರನ್‌, 76 ಎಸೆತ, 4 ಬೌಂಡರಿ, 4 ಸಿಕ್ಸರ್‌) ಅರ್ಧಶತಕಗಳ ಫಲವಾಗಿ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 306 ರನ್‌ ಪೇರಿಸಿತ್ತು.

ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್‌ ತಂಡವು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮ್ಯಾನ್‌ ಡೆರಿಲ್‌ ಮಿಚ್ಚೆಲ್‌(145 ರನ್‌, 104 ಎಸೆತ, 19 ಬೌಂಡರಿ, 5 ಸಿಕ್ಸರ್‌) ಹಾಗೂ ನಾಯಕ ಕೇನ್‌ ವಿಲಿಯಮ್‌ಸನ್‌ (94 ಎಸೆತ, 98 ಎಸೆತ, 7 ಬೌಂಡರಿ, 1 ಸಿಕ್ಸರ್‌) ಫಲವಾಗಿ 47.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 309 ರನ್‌ ಪೇರಿಸಿ ಗೆಲುವಿನ ದಡ ಸೇರಿತ್ತು.

Tom Latham and Kane Williamson master a memorable chase against India ⭐

Watch the #NZvIND ODI series LIVE on https://t.co/CPDKNxoJ9v (in select regions) 📺

📝 Scorecard: https://t.co/eVO5qCY6fe pic.twitter.com/GBEpDunT9C

— ICC (@ICC) November 25, 2022
RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ರಾಹುಲ್ ಗಾಂಧಿ ಜಮ್ಮು ಕಾಶ್ಮೀರಕ್ಕೆ ಹೋಗುವ ಮುನ್ನ ತಾಯಿ ಮತ್ತು ತಂಗಿಗೆ ಏನ್ ಹೇಳಿದರು..ಕೇಳಿ : Priyank Gandhi
ರಾಜಕೀಯ

ರಾಹುಲ್ ಗಾಂಧಿ ಜಮ್ಮು ಕಾಶ್ಮೀರಕ್ಕೆ ಹೋಗುವ ಮುನ್ನ ತಾಯಿ ಮತ್ತು ತಂಗಿಗೆ ಏನ್ ಹೇಳಿದರು..ಕೇಳಿ : Priyank Gandhi

by ಪ್ರತಿಧ್ವನಿ
January 30, 2023
ಅಮಿತ್​ ಷಾ ಆಗಮನಕ್ಕೂ ಮುನ್ನವೇ ಘರ್ಜಿಸಿದ ಮರಿಹುಲಿ..! ಏನಿದರ ಗುಟ್ಟು..?
ಕರ್ನಾಟಕ

ಅಮಿತ್​ ಷಾ ಆಗಮನಕ್ಕೂ ಮುನ್ನವೇ ಘರ್ಜಿಸಿದ ಮರಿಹುಲಿ..! ಏನಿದರ ಗುಟ್ಟು..?

by ಕೃಷ್ಣ ಮಣಿ
January 28, 2023
Bommai: ಕಾಂಗ್ರೆಸ್ ದೂರು CM ವ್ಯಂಗ್ಯ! | Siddu | DKS | Congress | Pratidhvani
ರಾಜಕೀಯ

Bommai: ಕಾಂಗ್ರೆಸ್ ದೂರು CM ವ್ಯಂಗ್ಯ! | Siddu | DKS | Congress | Pratidhvani

by ಪ್ರತಿಧ್ವನಿ
January 25, 2023
D Boss | kranti | ಸರ್ಕಾರಕ್ಕೆ ಹೇಳಿ ಹೇಳಿ ಸಾಕಾಗಿದೆ, ಚಪ್ಪಲಿ ಹೊಡಿಬೇಕು ಅಷ್ಟೇ | Government
ಸಿನಿಮಾ

D Boss | kranti | ಸರ್ಕಾರಕ್ಕೆ ಹೇಳಿ ಹೇಳಿ ಸಾಕಾಗಿದೆ, ಚಪ್ಪಲಿ ಹೊಡಿಬೇಕು ಅಷ್ಟೇ | Government

by ಪ್ರತಿಧ್ವನಿ
January 27, 2023
Siddaramaiah: ಸುಧಾಕರ್ ಗೆ ಟಿಕೆಟ್ ಕೊಡಿಸಿದ್ದೆ ನಾನು | Pratidhvani
ರಾಜಕೀಯ

Siddaramaiah: ಸುಧಾಕರ್ ಗೆ ಟಿಕೆಟ್ ಕೊಡಿಸಿದ್ದೆ ನಾನು | Pratidhvani

by ಪ್ರತಿಧ್ವನಿ
January 25, 2023
Next Post
ಮೈಸೂರು; ಇತಿಹಾಸ ಪ್ರಸಿದ್ದ ಸುಬ್ರಮಣ್ಯೇಶ್ವರ ಸ್ವಾಮಿ ಷಷ್ಠಿ ಮಹೋತ್ಸವ ರದ್ದು

ಮೈಸೂರು; ಇತಿಹಾಸ ಪ್ರಸಿದ್ದ ಸುಬ್ರಮಣ್ಯೇಶ್ವರ ಸ್ವಾಮಿ ಷಷ್ಠಿ ಮಹೋತ್ಸವ ರದ್ದು

ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೊಮ್ಮಾಯಿ ಕಿಂಗ್ ಪಿನ್ : ಸುರ್ಜೇವಾಲಾ

ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೊಮ್ಮಾಯಿ ಕಿಂಗ್ ಪಿನ್ : ಸುರ್ಜೇವಾಲಾ

ಮಹಾರಾಷ್ಟ್ರ ತಗಾದೆ ಬಿಜೆಪಿಯ ಮ್ಯಾಚ್ ಫಿಕ್ಸಿಂಗ್ : ಡಿ.ಕೆ.ಶಿವಕುಮಾರ್‌

ಮಹಾರಾಷ್ಟ್ರ ತಗಾದೆ ಬಿಜೆಪಿಯ ಮ್ಯಾಚ್ ಫಿಕ್ಸಿಂಗ್ : ಡಿ.ಕೆ.ಶಿವಕುಮಾರ್‌

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist