ಮಾಜಿ ಸಚಿವ ಮುನಿರತ್ನ ವಿರುದ್ಧ ಡಿ.ಕೆ ಸುರೇಶ್ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.ಮುನಿರತ್ನ ಒಬ್ಬ ಏಡ್ಸ್ ಟ್ರ್ಯಾಪ್ ಗಿರಾಕಿ, ಬೇರೆಯವರಿಗೆ ಏಡ್ಸ್ ಅಂಟಿಸಿದ್ನಲ್ಲ.ಅವನು ಸಸ್ಪೆಂಡ್ ಆಗಿರುವ ಶಾಸಕ, ಯಾವ ಸಮಿತಿಗಳಿಗೂ ಹೋಗುವಂತಿಲ್ಲ.ಆದರೂ ವಿಧಾನಸೌಧಕ್ಕೆ ಹೋಗಿ ಬರ್ತಾನಲ್ಲ ಯಾಕೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂಜು ವೋಟರ್ ಐಡಿ ಪ್ರಕರಣ ಏನಾಗಿದೆ..?,ಎಲ್ಲೆಲ್ಲಿ ಲಂಚ ಕೊಟ್ಟಿದ್ದಾನೆ ಹೇಳೋದಾ? ರಾಜಭವನಕ್ಕೆ ಅದು ಹೇಗೆ ಇವನನ್ನ ಬಿಟ್ಟುಕೊಂಡರು.ಹೀಗೆ ಅತ್ಯಾಚಾರ ಮಾಡಿದವನನ್ನ ಹೇಗೆ ಬಿಟ್ಟುಕೊಂಡರು. ಬೋರ್ ವೆಲ್ ಹಾಕಿಸಿದ್ದೇನೆ ಅಂತಾನೆ, ಹುಡುಕಿದ್ರೂ ಕ್ಷೇತ್ರದಲ್ಲಿ ಒಂದು ಬೋರ್ ವೆಲ್ ಸಿಗೋದಿಲ್ಲ ಎಂದಿದ್ದಾರೆ.
ಒಕ್ಕಲಿಗ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆದವನು ಇವನು.ಅವನು ಮೆಂಟ್ಲ್ ಆಗಿದ್ದಾನೆ ಯಾಕೆ ಮಾತನಾಡೋಣ ಅಂತಾ ಸುಮ್ಮನಾಗಿದ್ದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಳಿ ಹೋಗೋದು ಕಾಲು ಮುಟ್ಟೋದು. ಬೇರೆ ಬೇರೆ ವೇದಿಕೆಯಲ್ಲಿ ವಾಗ್ದಾಳಿ ನಡೆಸೋದು.ಇದು ಅವನ ಚಾಳಿ ಎಂದಿದ್ದಾರೆ.

ಹೀಗಾಗಿ ಇನ್ಮೇಲೆ ರಾಜಾಜಿನಗರ ಕ್ಷೇತ್ರದ ಮನೆಮನೆಗೆ ಹೋಗಿ ಇವನ ಅತ್ಯಾಚಾರದ ದಾಖಲೆ ಹಂಚ್ಚುತ್ತೇವೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಇವನ ಪುರಾಣವನ್ನು ಹಂಚಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.