Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ನವೆಂಬರ್‌ 24ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ

ಪ್ರತಿಧ್ವನಿ

ಪ್ರತಿಧ್ವನಿ

November 23, 2022
Share on FacebookShare on Twitter

ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಚಿತ್ರ ಕಾಂತಾರ ಬಿಡುಗಡೆಗೂ ಮುನ್ನ ಹಾಗೂ ನಂತರ ಚಿತ್ರದಲ್ಲಿನ ವಿಶೇಷತಗಳಿಂದಾಗಿ ಹೆಚ್ಚು ಸದ್ದು ಮಾಡುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

| GANESH| ಜೀವನ ಅಂದ್ರೇನೆ ಕ್ರಿಕೆಟ್, ನಮ್ಮ ಸುತ್ತ 11 ಜನ ಇರ್ತಾರೆ ಕಾಲೆಳೆಯೋಕೆ

D Boss | kranti | ಸರ್ಕಾರಕ್ಕೆ ಹೇಳಿ ಹೇಳಿ ಸಾಕಾಗಿದೆ, ಚಪ್ಪಲಿ ಹೊಡಿಬೇಕು ಅಷ್ಟೇ | Government

ramya|ಮೋಹಕ ತಾರೆ ರಮ್ಯಾ ಯಾವ ಕ್ಯಾಮರಾ ಕಣ್ಣಿಗೂ ಸಿಗುತ್ತಿಲ್ಲ

ಸೆಪ್ಟೆಂಬರ್ 30ರಂದು ಬಿಡುಗಡೆಯಾದ ಕಾಂತಾರ ಚಿತ್ರವು ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ.

putting an end to all the wait!!! 🤯#KantaraOnPrime, out tomorrow@hombalefilms @shetty_rishab @VKiragandur @gowda_sapthami @AJANEESHB @actorkishore pic.twitter.com/HBsEAGNRbU

— prime video IN (@PrimeVideoIN) November 23, 2022

ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷವನ್ನ ಅದ್ಭುತವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ರಿಷಭ್ ಶೆಟ್ಟಿ ಯಶ ಕಂಡಿದ್ದಾರೆ. ಚಿತ್ರ ಬಿಡುಗಡೆಯಾಗಿ 50+ ದಿನಗಳು ಹ ಚಿತ್ರದ ಬಗೆಗಿನ ಕ್ರೇಜ್ ಮಾತ್ರ ಇನ್ನು ಕಡಿಮೆಯಾಗಿಲ್ಲ.

ಇನ್ನು ಚಿತ್ರ ನವೆಂಬರ್ 24ರಂದು ಅಮೆಜಾನ್ ಪ್ರೈಮ್ OTTಯಲ್ಲಿ ಕನ್ನಡ ಅವತರಣಿಕೆಯ ಪ್ರೀಮಿಯರ್‌ ಸ್ಟ್ರೀಮಿಂಗ್‌ ನಡೆಯಲಿದೆ ಎಂದು ತಿಳಿದು ಬಂದಿದೆ. ಕಾಂತಾರ ಚಿತ್ರದಲ್ಲಿ ರಿಷಭ್‌ಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದು ಇನ್ನುಳಿದಂತೆ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಪ್ರಕಾಶ್ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ.

RS 500
RS 1500

SCAN HERE

Pratidhvani Youtube

«
Prev
1
/
3858
Next
»
loading
play
ರಾಜ್ಯದ ಜನರ ಧ್ವನಿಯಾದ 'ಪ್ರಜಾ ಧ್ವನಿ' ಯಾತ್ರೆಯ 'ಮಂಡ್ಯ ಸಮಾವೇಶ'ದ ನೇರ ಪ್ರಸಾರ #PrajaDhwaniYatre
play
ಪರಶುರಾಮ ತಪ್ಪಸಿನ ಫಲದಿಂದ ತುಳುನಾಡು ಹುಟ್ಟಿದ್ದು | CM Bommai |
«
Prev
1
/
3858
Next
»
loading

don't miss it !

D.K Shivakumar: ಬಿಜೆಪಿ ಅವರು ರೋಡಲ್ಲಿ ಬೀದಿ-ಬೀದಿ ತಿರುಗ್ಲಿ ನಮ್ಗೆನಾಗಬೇಕು | Pratidhvani
ರಾಜಕೀಯ

D.K Shivakumar: ಬಿಜೆಪಿ ಅವರು ರೋಡಲ್ಲಿ ಬೀದಿ-ಬೀದಿ ತಿರುಗ್ಲಿ ನಮ್ಗೆನಾಗಬೇಕು | Pratidhvani

by ಪ್ರತಿಧ್ವನಿ
January 24, 2023
Sumalatha: ಸಂಸದೆ ಸುಮಲತಾ ವೇದಿಕೆ ಹೇರುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಿತ್ತಾಟ | Pratidhvani
ರಾಜಕೀಯ

Sumalatha: ಸಂಸದೆ ಸುಮಲತಾ ವೇದಿಕೆ ಹೇರುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಿತ್ತಾಟ | Pratidhvani

by ಪ್ರತಿಧ್ವನಿ
January 23, 2023
O Manase Movie | ನಿಮ್ಮ ತರಹ ಪ್ರೊಡ್ಯೂಸರ್ ಎಲ್ಲರಿಗೂ ಸಿಗಲಿ…! | Pratidhvani
ಸಿನಿಮಾ

O Manase Movie | ನಿಮ್ಮ ತರಹ ಪ್ರೊಡ್ಯೂಸರ್ ಎಲ್ಲರಿಗೂ ಸಿಗಲಿ…! | Pratidhvani

by ಪ್ರತಿಧ್ವನಿ
January 23, 2023
| GANESH| ಜೀವನ ಅಂದ್ರೇನೆ ಕ್ರಿಕೆಟ್, ನಮ್ಮ ಸುತ್ತ 11 ಜನ ಇರ್ತಾರೆ ಕಾಲೆಳೆಯೋಕೆ
ಸಿನಿಮಾ

| GANESH| ಜೀವನ ಅಂದ್ರೇನೆ ಕ್ರಿಕೆಟ್, ನಮ್ಮ ಸುತ್ತ 11 ಜನ ಇರ್ತಾರೆ ಕಾಲೆಳೆಯೋಕೆ

by ಪ್ರತಿಧ್ವನಿ
January 27, 2023
Hondisi bareyari ; whatsapp ಯುಗದಲ್ಲಿ ಪತ್ರದ ಮೂಲಕ ಆಮಂತ್ರಣ ನೀಡುವುದರ ಮಜಾನೇ ಬೇರೆ| ARCHANA JOIS |
ಸಿನಿಮಾ

Hondisi bareyari ; whatsapp ಯುಗದಲ್ಲಿ ಪತ್ರದ ಮೂಲಕ ಆಮಂತ್ರಣ ನೀಡುವುದರ ಮಜಾನೇ ಬೇರೆ| ARCHANA JOIS |

by ಪ್ರತಿಧ್ವನಿ
January 25, 2023
Next Post
ಶಿವಮೊಗ್ಗ; ಟಿಪ್ಪು ಪ್ರತಿಮೆ ಸ್ಥಾಪನೆಗೆ ಬೇಡಿಕೆಯಿಟ್ಟ ಸಿ.ಎಂ.ಇಬ್ರಾಹಿಂ ಸಹೋದರ

ಶಿವಮೊಗ್ಗ; ಟಿಪ್ಪು ಪ್ರತಿಮೆ ಸ್ಥಾಪನೆಗೆ ಬೇಡಿಕೆಯಿಟ್ಟ ಸಿ.ಎಂ.ಇಬ್ರಾಹಿಂ ಸಹೋದರ

ಮೊದಲ ಹಂತದ ಚಿತ್ರೀಕರಣ ಮುಗಿಸಿದ ಘೋಸ್ಟ್‌

ಮೊದಲ ಹಂತದ ಚಿತ್ರೀಕರಣ ಮುಗಿಸಿದ ಘೋಸ್ಟ್‌

ಟಿಪ್ಪು ಪ್ರತಿಮೆಗೆ ಬೇಡಿಕೆ; ಇಬ್ರಾಹಿಂ ಸಹೋದರ ಖಾದರ್‌ಗೆ ಎಚ್ಚರಿಕೆ ನೀಡಿದ ಬಿಜೆಪಿ

ಟಿಪ್ಪು ಪ್ರತಿಮೆಗೆ ಬೇಡಿಕೆ; ಇಬ್ರಾಹಿಂ ಸಹೋದರ ಖಾದರ್‌ಗೆ ಎಚ್ಚರಿಕೆ ನೀಡಿದ ಬಿಜೆಪಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist