• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿಜವಾಗಿ ಸತ್ತದ್ದು ಭಾರತದ ಆರ್ಥಿಕ ವ್ಯವಸ್ಥೆಯಲ್ಲ

ಪ್ರತಿಧ್ವನಿ by ಪ್ರತಿಧ್ವನಿ
August 3, 2025
in Top Story, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ
0
ನಿಜವಾಗಿ ಸತ್ತದ್ದು ಭಾರತದ ಆರ್ಥಿಕ ವ್ಯವಸ್ಥೆಯಲ್ಲ
Share on WhatsAppShare on FacebookShare on Telegram

ಟ್ರಂಪ್ ನ ಮೆದುಳು

ADVERTISEMENT

ಡೊನಾಲ್ಡ್ ಟ್ರಂಪ್ ಭಾರತ ಮತ್ತು ರಷ್ಯಾದ ಆರ್ಥಿಕತೆಗಳನ್ನು “ಸತ್ತ ಆರ್ಥಿಕತೆಗಳು” ಎಂದು ಕರೆದಿದ್ದು ನಿಜ. ಜುಲೈ 31, 2025 ರಂದು, ಅವರು ಭಾರತದ ಮೇಲೆ 25% ಸುಂಕವನ್ನು ವಿಧಿಸುವುದಾಗಿ ಘೋಷಿಸಿದರು, ಜೊತೆಗೆ ಭಾರತವು ರಷ್ಯಾದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುವುದಕ್ಕಾಗಿ ಹೆಚ್ಚುವರಿ ದಂಡವನ್ನು ವಿಧಿಸುವುದಾಗಿ ಹೇಳಿದ್ದಾರೆ. “I don’t care what India does with Russia. They can take their dead economies down together, for all I care,” ಎಂದು ಅವರು ತಮ್ಮ ಟ್ರುಥ್ ಸೋಷಿಯ ಲ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅವರ ಈ ಹೇಳಿಕೆಯು ಭಾರತವು ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆ ನಡೆಸುತ್ತಿದ್ದ ಸಮಯದಲ್ಲಿ ಬಂದಿದೆ. ಭಾರತವು ರಷ್ಯಾದೊಂದಿಗೆ ಇಂಧನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಬಲವಾದ ಸಂಬಂಧವನ್ನು ಹೊಂದಿರುವುದರಿಂದ ಟ್ರಂಪ್ ಆಕ್ರೋಶಗೊಂಡಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನದೊಂದಿಗಿನ ವ್ಯವಹಾರದ ಬಗ್ಗೆ:

Prajwal Revanna Convicted: ಅತ್ಯಾಚಾರ ಪ್ರಕರಣ: ಪ್ರಜ್ವಲ್ ಗೆ ಜೀವಾವಧಿ ಕಾರಾಗೃಹ ವಾಸದ ಶಿಕ್ಷೆ.!#prajwalrevanna

ಭಾರತ ಮತ್ತು ರಷ್ಯಾದ ಬಗ್ಗೆ ಟ್ರಂಪ್ ಅವರ ಹೇಳಿಕೆಯ ಕೆಲವೇ ಗಂಟೆಗಳ ನಂತರ, ಅವರು ಪಾಕಿಸ್ತಾನದೊಂದಿಗೆ ಹೊಸ ಇಂಧನ ಒಪ್ಪಂದವನ್ನು ಘೋಷಿಸಿದರು. ಈ ಒಪ್ಪಂದದ ಅಡಿಯಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಒಟ್ಟಾಗಿ ಪಾಕಿಸ್ತಾನದ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲಿವೆ. ಪಾಕಿಸ್ತಾನವು ಭವಿಷ್ಯದಲ್ಲಿ ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು ಎಂದು ಸಹ ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರ ಈ ನಡೆಗಳು ಅನೇಕ ಅಂಶಗಳನ್ನು ಸೂಚಿಸುತ್ತವೆ:

ರಾಜಕೀಯ ತಂತ್ರಗಾರಿಕೆ: ಟ್ರಂಪ್ ಅವರ ಹೇಳಿಕೆಗಳು ಮತ್ತು ಕ್ರಮಗಳು ರಾಜಕೀಯ ತಂತ್ರಗಾರಿಕೆಯ ಭಾಗವಾಗಿರುತ್ತವೆ. ಭಾರತದ ಮೇಲೆ ಸುಂಕ ವಿಧಿಸುವ ಮತ್ತು ರಷ್ಯಾದೊಂದಿಗಿನ ಸಂಬಂಧದ ಬಗ್ಗೆ ಟೀಕಿಸುವ ಮೂಲಕ, ಅವರು ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು ಒತ್ತಡ ಹೇರುತ್ತಿದ್ದಾರೆ. ಅಮೆರಿಕಕ್ಕೆ ಅನುಕೂಲಕರವಾದ ವ್ಯಾಪಾರ ಒಪ್ಪಂದಗಳನ್ನು ಪಡೆಯುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಹಲವರು ನಂಬುತ್ತಾರೆ.

ಭಾರತ-ರಷ್ಯಾ ಸಂಬಂಧದ ಮೇಲಿನ ಒತ್ತಡ: ಭಾರತ ಮತ್ತು ರಷ್ಯಾ ನಡುವಿನ ದೀರ್ಘಕಾಲದ ಸಂಬಂಧಗಳನ್ನು ದುರ್ಬಲಗೊಳಿಸಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ, ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಭಾರತದ ಮೇಲೆ ಒತ್ತಡ ಹೇರಲು ಇದು ಒಂದು ಮಾರ್ಗವಾಗಿದೆ.

ಪಾಕಿಸ್ತಾನದೊಂದಿಗಿನ ಸಂಬಂಧದ ಪುನಶ್ಚೇತನ: ಪಾಕಿಸ್ತಾನದೊಂದಿಗಿನ ಹೊಸ ಇಂಧನ ಒಪ್ಪಂದವು ಅಮೆರಿಕ-ಪಾಕಿಸ್ತಾನ ಸಂಬಂಧದಲ್ಲಿ ಒಂದು ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ಟ್ರಂಪ್ ಆಡಳಿತವು ಪಾಕಿಸ್ತಾನದೊಂದಿಗೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಆಸಕ್ತಿ ಹೊಂದಿದೆ ಎಂಬುದನ್ನು ಇದು ತೋರಿಸುತ್ತದೆ, ವಿಶೇಷವಾಗಿ ಭಾರತದ ಮೇಲೆ ಒತ್ತಡ ಹೇರುವ ಸಂದರ್ಭದಲ್ಲಿ.

“ಅಮೆರಿಕ ಫಸ್ಟ್” ನೀತಿ: ಟ್ರಂಪ್ ಯಾವಾಗಲೂ “ಅಮೆರಿಕ ಫಸ್ಟ್” ನೀತಿಯನ್ನು ಅನುಸರಿಸುತ್ತಾರೆ. ಯಾವುದೇ ದೇಶದೊಂದಿಗಿನ ವ್ಯವಹಾರದಲ್ಲಿ ಅಮೆರಿಕಕ್ಕೆ ಲಾಭವಾಗಬೇಕು ಎಂಬುದು ಅವರ ಪ್ರಮುಖ ಆದ್ಯತೆ. ಅವರು ಭಾರತದ ಹೆಚ್ಚಿನ ಸುಂಕಗಳ ಬಗ್ಗೆ ದೂರು ನೀಡಿದ್ದಾರೆ ಮತ್ತು ಅಮೆರಿಕಕ್ಕೆ ಅನುಕೂಲಕರವಾದ ವ್ಯಾಪಾರ ಪರಿಸ್ಥಿತಿಗಳನ್ನು ಬಯಸುತ್ತಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಟ್ರಂಪ್ ಅವರ ಈ ನಡೆಗಳು ಅಂತರರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳಲ್ಲಿನ ಸಂಕೀರ್ಣತೆಯನ್ನು ಪ್ರತಿಬಿಂಬಿಸುತ್ತವೆ. ಇದು ಕೇವಲ ಆರ್ಥಿಕ ವಿಷಯವಲ್ಲ, ಬದಲಿಗೆ ರಾಜಕೀಯ, ಭದ್ರತೆ ಮತ್ತು ಪ್ರಾದೇಶಿಕ ಸಮತೋಲನವನ್ನು ಒಳಗೊಂಡಿರುವ ಒಂದು ವಿಶಾಲವಾದ ತಂತ್ರವಾಗಿದೆ. ಭಾರತದ ವಿಷಯದಲ್ಲಿ, ಇದು ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿ ಅಮೆರಿಕದ ಹತೋಟಿಯನ್ನು ಹೆಚ್ಚಿಸುವ ಪ್ರಯತ್ನವಾಗಿ ಕಾಣುತ್ತದೆ.

Mallikharjun kharge : ಇದು ಚುನಾವಣಾ ಆಯೋಗವೋ ಅಥವಾ ನರೇಂದ್ರ ಮೋದಿಯವರ ಕೈಗೊಂಬೆಯೋ   #electioncommission

ಟ್ರಂಪ್ ಭಾರತದ ಮೇಲೆ ಹೆಚ್ಚಿನ ಖರ ವಿಧಿಸುವ ಘೋಷಣೆ ಮಾಡಿದಮೇಲೆ ಖಾನ್ಗ್ರೇಸಿಗರಿಗೆ ಜೀವ ಬಂದಂತಾಗಿದೆ. ಟ್ರಂಪ್ ವಿಧಿಸಿರುವುದು ಭಾರತದ ಮೇಲೆ. ಅಂದ್ರೆ ಇದೇ ಖಾನ್ಗ್ರೇಸಿಗರು ಒಂದು ಕಾಲದಲ್ಲಿ ಆಳಿದ ದೇಶ. ಇಂದು ಅದೇ ದೇಶಕ್ಕೆ ಯಾರಾದರೂ ಕೆಟ್ಟದು ಮಾಡಿದರೆ, ಇವರಿಗೆ ಯಾಕೆ ಖುಷಿ ಆಗ್ಬೇಕು.?

ಟ್ರಂಪ್ ಭಾರತದ ಅರ್ಥ ವ್ಯವಸ್ಥೆ ಸತ್ತಿದೆ ಎಂದು ಹತಾಶನಾಗಿ ಬಾಯಿಗೆ ಬಂದಂತೆ ಒದರಿದರೆ, ಅದನ್ನು ಖಂಡಿಸುವುದನ್ನು ಬಿಟ್ಟು ನಮ್ಮ ಶತ್ರು ರಾಷ್ಟ್ರದ ಪುಡಾರಿಗಳು ಸಂತೋಷ ಪಟ್ಟಂತೆ, ಸಂತೋಷ ಯಾಕೆ ಪಡಬೇಕು?

ಇಲ್ಲಿ ಓವೈಸಿ ಅವರ ನಿಲುವು ಶ್ಲಾಘನೀಯ. ಅವರ, ಒಳಗಿನ ರಾಜಕಾರಣದ ಬಗ್ಗೆ ಆಮೇಲೆ ಮಾತಾಡೋಣ.

ಆದರೆ ಈ ಪಪ್ಪುವಿಗೆ ಸ್ವಲ್ಪನೂ ಬುದ್ಧಿ ಇಲ್ಲದ ತರಹ ಆಡುತಿದ್ದಾನೆ.ಆತನ ಸಲಹೆಗಾರರು ಬೆಳಿಗೆದ್ದು ಏನು ತಿನ್ನುತ್ತಾರೋ, ಮತ್ತು ಈತನಿಗೆ ಏನು ಉಣಬಡಿಸುತ್ತಾರೋ, ಈ ಪಾಟಿ ಬುದ್ಧಿವಂತಿಕೆ ಪ್ರದರ್ಶನ ಮಾಡಲು.

ಈ ಖಾನ್ಗ್ರೇಸಿಗರು, ನಿಜವಾಗಿಯೂ ನಮ್ಮ ದೇಶದ ವಿರೋಧ ಪಕ್ಷದವರೇ ಇಲ್ಲಾ ಪಾಕಿಸ್ತಾನದ ಪಕ್ಷದವರೇ? ಯಾಕೆಂದರೆ ಪಾಪಿ ಪಾಕಿಸ್ತಾನದ ಮಾತನ್ನೇ ಇವರಾಡುತ್ತಿದ್ದಾರೆ.

ಮೋದಿ ಸರ್ಕಾರ ಟ್ರಂಪ್ ನ ಚುಚ್ಚುವಿಕೆಗೆ ಯಾವುದೇ ತಿರುಗುತ್ತರ ಕೊಡದೆ, ಒಬ್ಬ ಬುದ್ಧಿವಂತ ನಾಯಕ ಏನು ಮಾಡಬೇಕೋ, ಹಾಗೆ ವರ್ತಿಸುತ್ತಿದ್ದಾರೆ.

ಮೋದಿ, ಭಾರತದ, ರೈತರು, ಹೈನುಗಾರಿಕೆ ಮಾಡುವ ಯುವಕರು, ಸಣ್ಣ ಸಣ್ಣ ವ್ಯಾಪಾರಸ್ಥರ ಒಳಿತನ್ನು ಮನಸಲ್ಲಿ ಇಟ್ಟುಕೊಂಡು ಅಮೇರಿಕಾಕ್ಕೆ ಭಾರತದ ಮಾರುಕಟ್ಟೆಯನ್ನು ನಿರ್ಬಂಧಿಸಿದ್ದಾರೆ. ಇದನ್ನು ನಾವು ಮೆಚ್ಚಬೇಕು, ಹಾಗೂ ಅವರನ್ನು ಬೆಂಬಲಿಸಬೇಕು. ನಮಗೆ ಕೆಟ್ಟದನ್ನು ಬಯಸುವ ವಿರೋಧ ಪಕ್ಷದವರನ್ನು ಅಲ್ಲಾ.

ನಮ್ಮ ಸಂಯಮ ನಮ್ಮ ಶಕ್ತಿ.

ಟ್ರಂಪ್ ಹೇಳಿದ ಒಂದು ಮಾತು.

” ಭಾರತದ ಆರ್ಥಿಕ ವ್ಯವಸ್ಥೆ ಸತ್ತಿದೆ “

ಸತ್ತ ಆರ್ಥಿಕ ವ್ಯವಸ್ಥೆ ೬.೭% ದರದಲ್ಲಿ ಓಡುತ್ತಿರುವಾಗ, ಇನ್ನು ಎದ್ದು ನಿಂತರೆ ಅದರ ವೇಗ ಎಷ್ಟಿರಬಹುದು ಹೇಳಿ.

ನಿಜವಾಗಿ ಸತ್ತದ್ದು ಭಾರತದ ಆರ್ಥಿಕ ವ್ಯವಸ್ಥೆಯಲ್ಲ.

ಟ್ರಂಪ್ ನ ಮೆದುಳು

ನವೀನ ಹೆಚ್ ಎ ಹನುಮನಹಳ್ಳಿ ಕೆ ಆರ್ ನಗರ

Tags: BJPCongress PartyTrumpಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಬ್ಲಡ್ ಬ್ಯಾಂಕ್ ಮಾದರಿಯಲ್ಲಿ ಪ್ರತಿ ಕ್ಷೇತ್ರದಲ್ಲೂ ವಕೀಲರ ಬ್ಯಾಂಕ್ ರಚನೆಯಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಮೂರು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ – ಗದಗದಲ್ಲಿ ಮಿತಿ ಮೀರಿದ ಶ್ವಾನಗಳ ಹಾವಳಿ 

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post
ಮೂರು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ – ಗದಗದಲ್ಲಿ ಮಿತಿ ಮೀರಿದ ಶ್ವಾನಗಳ ಹಾವಳಿ 

ಮೂರು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ - ಗದಗದಲ್ಲಿ ಮಿತಿ ಮೀರಿದ ಶ್ವಾನಗಳ ಹಾವಳಿ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada