ADVERTISEMENT
  • Home
  • About Us
  • ಕರ್ನಾಟಕ
Friday, May 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಭಾರತ V/S ಪಾಕ್ ಯುದ್ಧದ ಕಾರ್ಮೋಡದ  – ಐಪಿಎಲ್ ಸರಣಿ ರದ್ದು ! ಬಿಸಿಸಿಐ ನಿಂದ ಮಹತ್ವದ ತೀರ್ಮಾನ ! 

Chetan by Chetan
May 9, 2025
in Top Story, ಇದೀಗ, ಕ್ರೀಡೆ, ದೇಶ
0
ಭಾರತ V/S ಪಾಕ್ ಯುದ್ಧದ ಕಾರ್ಮೋಡದ  – ಐಪಿಎಲ್ ಸರಣಿ ರದ್ದು ! ಬಿಸಿಸಿಐ ನಿಂದ ಮಹತ್ವದ ತೀರ್ಮಾನ ! 
Share on WhatsAppShare on FacebookShare on Telegram

ಭಾರತ (India) ಆಪರೇಷನ್ ಸಿಂಧೂರ (Operation sindhoor) ಆರಂಭಿಸಿದ್ದೇ ತಡ, ದೊಡ್ಡ ವೀರನಂತೆ ಮೈ ಕೊಡವಿಕೊಂಡು ಯುದ್ಧ ಸನ್ನದ್ಧ ಎಂದು ಪೋಸ್ ಕೊಟ್ಟು ಭಾರತದ ಮೇಲೆ ದಾಳಿ ಮಾಡಲು ಮುಂದಾದ ಪಾಕಿಸ್ತಾನಕ್ಕೆ (Pakistan) ಭಾರತ ದೊಡ್ಡ ಮರ್ಮಾಘಟವನ್ನೇ ನೀಡಿದೆ. ಪಾಕಿಸ್ತಾನದ ಏರ್ ಪೋರ್ಟ್, ಬಂದರು, ಹಲವು ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸಿ ವಿಧ್ವಂಸ ಸೃಷ್ಟಿ ಮಾಡಿದೆ.

ADVERTISEMENT

ಈ ದಾಳಿಯ ನಂತರ ಉಭಯ ದೇಶಗಳ ನಡುವೆ ಸಂಪೂರ್ಣ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ ಹಲವು ಮುನ್ನೆಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಚರ್ಚೆಯೊಂದು ಆರಂಭವಾಗಿತ್ತು. ಐಪಿಎಲ್ ಸರಣಿ (ipl 2025) ನಿಂತುಹೋಗುತ್ತಾ..? ಎಂಬ ಚರ್ಚೆ.

ಹೌದು ಈ ಬಾರಿಯ ಐಪಿಎಲ್ 2025 ರ ಸರಣಿಯನ್ನು ಅರ್ಧಕ್ಕೆ ರದ್ದು ಪಡಿಸಲಾಗಿದೆ. ಇದಕ್ಕೆ ಕಾರಣ ಯುದ್ಧದ ಪರಿಸ್ಥಿತಿ. ಈ ಕುರಿತು ಬಿಸಿಸಿಐ ಸುದೀರ್ಘ ಚರ್ಚೆ ನಡೆಸಿ ಈ ಕ್ರಮ ಕೈಗೊಂಡಿದ್ದು, ದೇಶೀಯ , ವಿದೇಶಿ ಆಟಗಾರರ ಸುರಕ್ಷತೆ, ಸಾವಿರಾರು ಪ್ರೇಕ್ಷಕರು ಸೇರುವುದರಿಂದ, ಈ ಸಂದರ್ಭದಲ್ಲಿ ಕ್ರಿಕೆಟ್ ಸ್ಟೇಡಿಯಂ ಗಳು ಪಾಕಿಸ್ತಾನದ ಟಾರ್ಗೆಟ್ ಆಗುವ ಸಾಧ್ಯತೆ ಇರುವ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈಗಾಗಲೇ ಲೀಗ್ ಹಂತ ಮುಕ್ತಾಯಕ್ಕೆ ಬಂದು ಇನ್ನೇನು ಪ್ಲೇ ಆಫ್ ಆರಂಭವಾಗಬೇಕು ಎನ್ನುವಷ್ಟರಲ್ಲಿ ಯುದ್ಧದ ಬೆಳವಣಿಗೆಗಳ ಹಿನ್ನಲೆಯಲ್ಲಿ ಸದ್ಯ ಐಪಿಎಲ್ ಸನಾರಿಯನ್ನು ರದ್ದು ಮಾಡಿ ಮುಂದೂಡಿಕೆ ಮಾಡಲಾಗಿದೆ. ಇದು ಕ್ರೀಡಾ ಪ್ರೇಮಿಗಳಲ್ಲಿ ಕೊಂಚ ಬೇಸರಕ್ಕೆ ಕಾರಣವಾದರೂ, ಭಾರತಕ್ಕಾಗಿ..ದೇಶದ ಹಿತಕ್ಕಾಗಿ ಭಾರತೀಯರು ಎಲ್ಲಾ ತ್ಯಾಗಗಳಿಗೂ ಸಿದ್ಧ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಅರಿವಿರುವ ಸಂಗತಿ.

ಇನ್ನು ಪರಿಸ್ಥಿತಿ ತಿಳಿಗೊಂಡ ನಂತರ ಮ್ಯಾಟರ್ ಇದೇ ಹಂತದಿಂದ ಐಪಿಎಲ್ ಆರಂಭ ಆಗಲಿದ್ಯಾ ಎಂಬ ಪ್ರಶ್ನೆಗೆ ಯಾವುದೇ ಉತ್ತರ ಸಿಕ್ಕಂತಿಲ್ಲ. ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.

Tags: ಐಪಿಎಲ್ 2025ಐಪಿಎಲ್ ರದ್ದುಬಿಸಿಸಿಐಭಾರತ ಪಾಕಿಸ್ತಾನ ಯುದ್ಧ
Previous Post

IPL-2025: ಭಾರತ-ಪಾಕ್ ನಡುವೆ ಯುದ್ಧ ಭೀತಿ, ಟೂರ್ನಿ ರದ್ದು..!

Next Post

ಯಾವಾಗಲೂ ಸಿದ್ಧರಾಗಿರಿ, ಯಾವಾಗಲೂ ಎಚ್ಚರವಾಗಿರಿ

Related Posts

ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಸ್ಥಿತಿ ಹೇಗಿದೆ..?
Top Story

ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಸ್ಥಿತಿ ಹೇಗಿದೆ..?

by ಪ್ರತಿಧ್ವನಿ
May 23, 2025
0

ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್​ ಅವರು ಆಸ್ಪತ್ರೆ ಸೇರಿದ್ದಾರೆ. ತೀವ್ರ ಅನಾರೋಗ್ಯಕ್ಕೆ ಈಡಾದವರಂತೆ ಕಾಣುತ್ತಿರುವ ಫೋಟೋ ಒಂದನ್ನು ಸ್ವತಃ ಸತ್ಯಪಾಲ್​ ಮಲ್ಲಿಕ್​ ಅವರೇ ಎಕ್ಸ್​...

Read moreDetails
RCB V/S SRH ಹಣಾಹಣಿ..! – ಅಗ್ರಸ್ಥಾನಕ್ಕೆ ಕಣ್ಣಿಟ್ಟ ರಾಯಲ್ ಚಾಲೆಂಜರ್ಸ್ ! 

RCB V/S SRH ಹಣಾಹಣಿ..! – ಅಗ್ರಸ್ಥಾನಕ್ಕೆ ಕಣ್ಣಿಟ್ಟ ರಾಯಲ್ ಚಾಲೆಂಜರ್ಸ್ ! 

May 23, 2025
40 ಲಕ್ಷ ರೂಪಾಯಿ ವರ್ಗಾವಣೆ ಆಗಿದ್ದು ಎಲ್ಲಿಗೆ..? ಪರಮೇಶ್ವರ್​ ಏನಂತಾರೆ..?

ED ದಾಳಿ ಅಂತ್ಯ.. ಪರಂಗೆ ಕಾಂಗ್ರೆಸ್​ ನಾಯಕರ ಸಂಪೂರ್ಣ ಸಪೋರ್ಟ್​..

May 22, 2025
ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

May 22, 2025
ಮೈಸೂರ್​ ಸ್ಯಾಂಡಲ್​ ಸೋಪ್ಸ್​ ರಾಯಭಾರಿ ಆಗಿ ನಟಿ ತಮನ್ನಾ.. ಆಕ್ರೋಶ..

ಮೈಸೂರ್​ ಸ್ಯಾಂಡಲ್​ ಸೋಪ್ಸ್​ ರಾಯಭಾರಿ ಆಗಿ ನಟಿ ತಮನ್ನಾ.. ಆಕ್ರೋಶ..

May 22, 2025
Next Post

ಯಾವಾಗಲೂ ಸಿದ್ಧರಾಗಿರಿ, ಯಾವಾಗಲೂ ಎಚ್ಚರವಾಗಿರಿ

Recent News

ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಸ್ಥಿತಿ ಹೇಗಿದೆ..?
Top Story

ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಸ್ಥಿತಿ ಹೇಗಿದೆ..?

by ಪ್ರತಿಧ್ವನಿ
May 23, 2025
RCB V/S SRH ಹಣಾಹಣಿ..! – ಅಗ್ರಸ್ಥಾನಕ್ಕೆ ಕಣ್ಣಿಟ್ಟ ರಾಯಲ್ ಚಾಲೆಂಜರ್ಸ್ ! 
Top Story

RCB V/S SRH ಹಣಾಹಣಿ..! – ಅಗ್ರಸ್ಥಾನಕ್ಕೆ ಕಣ್ಣಿಟ್ಟ ರಾಯಲ್ ಚಾಲೆಂಜರ್ಸ್ ! 

by Chetan
May 23, 2025
40 ಲಕ್ಷ ರೂಪಾಯಿ ವರ್ಗಾವಣೆ ಆಗಿದ್ದು ಎಲ್ಲಿಗೆ..? ಪರಮೇಶ್ವರ್​ ಏನಂತಾರೆ..?
Top Story

ED ದಾಳಿ ಅಂತ್ಯ.. ಪರಂಗೆ ಕಾಂಗ್ರೆಸ್​ ನಾಯಕರ ಸಂಪೂರ್ಣ ಸಪೋರ್ಟ್​..

by ಕೃಷ್ಣ ಮಣಿ
May 22, 2025
ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
Top Story

ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
May 22, 2025
ಮೈಸೂರ್​ ಸ್ಯಾಂಡಲ್​ ಸೋಪ್ಸ್​ ರಾಯಭಾರಿ ಆಗಿ ನಟಿ ತಮನ್ನಾ.. ಆಕ್ರೋಶ..
Top Story

ಮೈಸೂರ್​ ಸ್ಯಾಂಡಲ್​ ಸೋಪ್ಸ್​ ರಾಯಭಾರಿ ಆಗಿ ನಟಿ ತಮನ್ನಾ.. ಆಕ್ರೋಶ..

by ಕೃಷ್ಣ ಮಣಿ
May 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಮಿಡಿ ಕಿಲಾಡಿ ಸೆಟ್​ನಲ್ಲಿ ಏನಾಗ್ತಿದೆ..? ಮತ್ತೊಂದು ಆಡಿಯೋ ರಿಲೀಸ್

ಕಾಮಿಡಿ ಕಿಲಾಡಿ ಸೆಟ್​ನಲ್ಲಿ ಏನಾಗ್ತಿದೆ..? ಮತ್ತೊಂದು ಆಡಿಯೋ ರಿಲೀಸ್

May 23, 2025
ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಸ್ಥಿತಿ ಹೇಗಿದೆ..?

ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಸ್ಥಿತಿ ಹೇಗಿದೆ..?

May 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada