Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಏಳು ಜನ IAS ಅಧಿಕಾರಿಗಳ ವರ್ಗ ಮಾಡಿ ಆದೇಶಿಸಿದ ರಾಜ್ಯ ಸರ್ಕಾರ !

Vidhana Soudha the state legislature building in Bangalore, India

Vidhana Soudha the state legislature building in Bangalore, India

ಪ್ರತಿಧ್ವನಿ

ಪ್ರತಿಧ್ವನಿ

July 19, 2022
Share on FacebookShare on Twitter

ರಾಜ್ಯದ ಏಳು ಮಂದಿ IAS ಅಧಿಕಾರಿಗಳ ಕಾರ್ಯಸ್ಥಾನ ವರ್ಗಾಯಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತರಾಗಿ IRS ಅಧಿಕಾರಿ ಜಯರಾಮ್ ರಾಯ್‌ಪುರ ನೇಮಕಗೊಂಡಿದ್ದಾರೆ. ಈ ಮೊದಲಿದ್ದ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ತುಳಸಿ ಮದ್ದಿನೇನಿ ಜಾಗಕ್ಕೆ ಕೇಂದ್ರದ ಕಂದಾಯ ಇಲಾಖೆಯ DTD ವಿಭಾಗದ IRS ಅಧಿಕಾರಿ ಜಯರಾಮ್ ರಾಯ್‌ಪುರ ಅವರನ್ನು ಸರ್ಕಾರ ನೇಮಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ನೆರೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ : ಎಂ.ಬಿ.ಪಾಟೀಲ್

ಚಾಲೆಂಜಿಂಗ್‌ ಸ್ಟಾರ್‌ ವಿರುದ್ದ ಸಮರ ಸಾರಿದ ಅಪ್ಪು ಫ್ಯಾನ್ಸ್

ಜನ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಇಚ್ಛಿಸಿದ್ದಾರೆ : ಡಿ.ಕೆ.ಶಿವಕುಮಾರ್‌

BESCOM MD ರಾಜೇಂದ್ರ ಚೋಳನ್ ವರ್ಗಾವಣೆಯಾಗಿ ಸ್ಮಾರ್ಟ್ ಸಿಟಿ MDಯಾಗಿ ಪೂರ್ಣ ಪ್ರಮಾಣದ ಜವಾಬ್ದಾರಿ ನೀಡಲಾಗಿದೆ. ಈ ಮೊದಲು ರಾಜೇಂದ್ರ ಚೋಳನ್ ಬೆಸ್ಕಾಂ ಜೊತೆಗೆ ಸ್ಮಾರ್ಟ್ ಸಿಟಿ ನಿಗಮ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ರಾಜೇಂದ್ರ ಚೋಳನ್ ರಿಂದ ತೆರವಾಗಿದ್ದ BESCOM MDಯಾಗಿ ಮಹಾಂತೇಶ್ ಬಿಳಗಿಯನ್ನು ನೇಮಿಸಲಾಗಿದೆ.

ಗದಗ ಜಿಲ್ಲಾಧಿಕಾರಿಯಾಗಿದ್ದ ಸುಂದ್ರೇಶಬಾಬು ಕೊಪ್ಪಳ ಡಿಸಿಯಾಗಿ ವರ್ಗಾವಣೆಗೊಂಡಿದ್ದಾರೆ. ಜೆ ಮಂಜುನಾಥ್ ರಿಂದ ತೆರವಾಗಿದ್ದ ಬೆಂಗಳೂರು ಡಿಸಿ ಕುರ್ಚಿಗೆ ಶ್ರೀನಿವಾಸ್ ಕೆ ನೇಮಕವಾಗಿದ್ದಾರೆ. ಈ ಮೂಲಕ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಶ್ರೀನಿವಾಸ್ ಕೆ ಜವಾಬ್ದಾರಿವಹಿಸಿಕೊಂಡಿದ್ದಾರೆ.

KSMSCL ವ್ಯವಸ್ಥಾಪಕ ನಿರ್ದೇಶಕರಾಗಿದ್ದ ನಾಗರಾಜ್ NM ವರ್ಗಾವಣೆಗೊಂಡು ಚಿಕ್ಕಬಳ್ಳಾಪುರ ಡಿಸಿಯಾಗಿ ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ಕುಮಟಾ ಉಪ ವಿಭಾಗದ ಉಪ ಆಯುಕ್ತರಾಗಿದ್ದ ರಾಹುಲ್ ರತ್ನಮ್ ಪಾಂಡೆ ಕೃಷ್ಣ ಮೇಲ್ದಂಡೆ ಯೊಜನೆ ಜನರಲ್ ಮ್ಯಾನೇಜರ್ ಆಗಿ ವರ್ಗವಾಣೆಗೊಳಿಸಿ ಸರ್ಕಾರ ಆದೇಶಿಸಿದೆ.

RS 500
RS 1500

SCAN HERE

don't miss it !

ಕಾಮನ್‌ವೆಲ್ತ್‌ : ಜಾವೆಲಿನ್‌ ಎಸೆತದಲ್ಲಿ ʼಅಣ್ಣು ರಾಣಿʼಗೆ ಕಂಚು
ಕ್ರೀಡೆ

ಕಾಮನ್‌ವೆಲ್ತ್‌ : ಜಾವೆಲಿನ್‌ ಎಸೆತದಲ್ಲಿ ʼಅಣ್ಣು ರಾಣಿʼಗೆ ಕಂಚು

by ಪ್ರತಿಧ್ವನಿ
August 7, 2022
ಹತ್ಯೆಗೀಡಾದ ಪ್ರವೀಣ್ ನೆಟ್ಟಾರು, ಮಸೂದ್, ಫಾಝಿಲ್ ಕುಟುಂಬಗಳಿಗೆ ಸಾಂತ್ವನ ಹೇಳಿದ HDK
ಕರ್ನಾಟಕ

ಹತ್ಯೆಗೀಡಾದ ಪ್ರವೀಣ್ ನೆಟ್ಟಾರು, ಮಸೂದ್, ಫಾಝಿಲ್ ಕುಟುಂಬಗಳಿಗೆ ಸಾಂತ್ವನ ಹೇಳಿದ HDK

by ಪ್ರತಿಧ್ವನಿ
August 1, 2022
ಜನಶಕ್ತಿ ಮುಂದೆ ಬಿಜೆಪಿ ಆಟ ನಡೆಯಲ್ಲ: ಸಿದ್ದರಾಮಯ್ಯ
ಕರ್ನಾಟಕ

ಜನಶಕ್ತಿ ಮುಂದೆ ಬಿಜೆಪಿ ಆಟ ನಡೆಯಲ್ಲ: ಸಿದ್ದರಾಮಯ್ಯ

by ಪ್ರತಿಧ್ವನಿ
August 3, 2022
ಗಣೇಶ ಹಬ್ಬಕ್ಕೆ ನಿರ್ಬಂಧ ಹೇರಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ :  ಪ್ರಮೋದ್ ಮುತಾಲಿಕ್
ಕರ್ನಾಟಕ

ಗಣೇಶ ಹಬ್ಬಕ್ಕೆ ನಿರ್ಬಂಧ ಹೇರಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ : ಪ್ರಮೋದ್ ಮುತಾಲಿಕ್

by ಪ್ರತಿಧ್ವನಿ
August 4, 2022
ಈ ನೆಲದ ಕಾನೂನು ಗೌರವಿಸಲೇಬೇಕು,  ಪ್ರತಿಭಟನೆ ಹೆಸರಿನಲ್ಲಿ ದಾಂಧಲೆ ಸರಿಯಲ್ಲ : ಸಚಿವ ಸುಧಾಕರ್‌
ಕರ್ನಾಟಕ

ರಾಜ್ಯದಲ್ಲಿ ಈವರೆಗೆ ಮಂಕಿ ಫಾಕ್ಸ್‌ ಪ್ರಕರಣ ಕಂಡುಬಂದಿಲ್ಲ : ಸಚಿವ ಡಾ.ಕೆ. ಸುಧಾಕರ್‌

by ಪ್ರತಿಧ್ವನಿ
August 6, 2022
Next Post
ಎರಡನೇ ಬಾರಿಯ ಫಿಟ್ನೆಸ್ ಟೆಸ್ಟ್ ನಲ್ಲೂ ನಗರದ MES ಫ್ಲೈ ಓವರ್ ಫೇಲ್.!

ಎರಡನೇ ಬಾರಿಯ ಫಿಟ್ನೆಸ್ ಟೆಸ್ಟ್ ನಲ್ಲೂ ನಗರದ MES ಫ್ಲೈ ಓವರ್ ಫೇಲ್.!

ಮತ್ತೊಮ್ಮೆ ವಿವಾದ ಸುಳಿಯಲ್ಲಿ ಪಠ್ಯಪುಸ್ತಕ: ಎನ್ಇಪಿಗೆ ಸಲ್ಲಿಸಲಾದ ಪೊಸಿಸನ್ ಪೇಪರ್‌ನಲ್ಲಿ ಅವೈಜ್ಞಾನಿಕ ವಿಚಾರಗಳು

ಮತ್ತೊಮ್ಮೆ ವಿವಾದ ಸುಳಿಯಲ್ಲಿ ಪಠ್ಯಪುಸ್ತಕ: ಎನ್ಇಪಿಗೆ ಸಲ್ಲಿಸಲಾದ ಪೊಸಿಸನ್ ಪೇಪರ್‌ನಲ್ಲಿ ಅವೈಜ್ಞಾನಿಕ ವಿಚಾರಗಳು

21 ಸಾವಿರ ಕೋಟಿ ಬಜೆಟ್ ಹಣವನ್ನು ಖರ್ಚು ಮಾಡದೇ ಉಳಿಸಿಕೊಂಡಿರುವ ರಾಜ್ಯ ಸರ್ಕಾರ! – ಇಲ್ಲಿದೆ ಸಂಪೂರ್ಣ ವರದಿ

7 ಜನ IAS ಅಧಿಕಾರಿಗಳ ವರ್ಗ ಮಾಡಿ ಆದೇಶಿಸಿದ ರಾಜ್ಯ ಸರ್ಕಾರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist