ಬಿಜೆಪಿ ಎಲ್ಲಾ ಸ್ಥಳೀಯ ಚುನಾವಣೆಯಲ್ಲಿ ಸೋತಿದ್ದಾರೆ ಅದರ ಹತಾಷೆಯಿಂದ ಈತರದ ಹತ್ತಿಕ್ಕುವ ದಾರಿ ಹಿಡಿದಿದ್ದಾರೆ. ಆದರೆ ನಾವು ಈ ಪಾದಯಾತ್ರೆಯನ್ನು ಮುಂದುವರೆಸುತ್ತೇವೆ. ಕೋರ್ಟ್ ನೋಟಿಸ್ ಬಂದಿದೆ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತೇವೆ. ರೈತರ ಹೋರಾಟವನ್ನು ಕೋರ್ಟ್ ಮೂಲಕ ಹತ್ತಿಕ್ಕಲು ಕೇಂದ್ರ ನೋಡಿತು ಆದರೆ ಅದು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. | DRUVA NARAYAN