ಕೋವಿಡ್ ಕುರಿತಂತೆ ಮಾಹಿತಿ ಕೊಡುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದ್ದು, ಈ ಕುರಿತು ಡಾ. ರಾಜು ಕೃಷ್ಣಮೂರ್ತಿ ಅವರು ʼಪ್ರತಿಧ್ವನಿʼಯೊಂದಿಗೆ ಪ್ರತಿಕ್ರಿಯಿಸಿ, ಮೆಡಿಕಲ್ ಮಾಫಿಯಾ ಮುಚ್ಚಿಕೊಳ್ಳಲು ಸರ್ಕಾರ ವೈದ್ಯರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.