Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಡಿಸೆಂಬರ್‌ 2ಕ್ಕೆ ತೆರೆ ಮೇಲೆ ಧರಣಿ ಮಂಡಲ ಮಧ್ಯದೊಳಗೆ

ಪ್ರತಿಧ್ವನಿ

ಪ್ರತಿಧ್ವನಿ

November 21, 2022
Share on FacebookShare on Twitter

ಧರಣಿ ಮಂಡಲ ಮಧ್ಯದೊಳಗೆ ಎಂದರೆ ಮೊದಲಿಗೆ ನೆನಪಾಗುವುದು ಪುಣ್ಯಕೋಟಿ ಪದ್ಯ. ಇದೀಗ ಇದೇ ಹೆಸರಿನ ಚಿತ್ರವೊಂದು ನಮ್ಮ ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿ ಚಿತ್ರೀಕರಣ ಮುಗಿಸಿ ತೆರಗೆ ಬರಲು ಸಜ್ಜಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

Actress Leelavathy Passes Away: ಚಾಲೆಂಜಿಗ್‌ ಸ್ಟಾರ್‌ ದರ್ಶನ್‌, ಕಿಚ್ಚ ಸುದೀಪ್‌ ಸಂತಾಪ

Leelavathy Passes Away: ನೀನು ಬೇಗ ನಾಯಕ ನಟನಾಗು ಎಂದು ಹರಸಿದ ಲೀಲಾವತಿ

ವಿನೋದ್ ರಾಜ್ ಗೆ ಮದುವೆ ಆಗಿದೆಯಾ? ಆ ದಾಖಲೆಯಲ್ಲೇನಿದೆ?ಲೀಲಾವತಿಯವರೇ ಹೇಳಿದ್ರಾ ಸತ್ಯ..?

ಈಗಾಗಲೇ ಮೋಷನ್‌ ಪೋಸ್ಟರ್‌ ಹಾಗೂ ಹಾಡುಗಳ ಮೂಲಕ ಸಿನಿರಸಿಕರ ಗಮನ ಸೆಳೆದಿರುವ ಚಿತ್ರತಂಡ ಈಗ ಚಿತ್ರಮಂದಿರಗಳ ಕದ ತಟ್ಟಲು ಸಜ್ಜಾಗಿದೆ. ಇದೇ ನವೆಂಬರ್‌ 25ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನ ಮುಂದೂಡಿದೆ. ಚಿತ್ರವನ್ನ ಡಿಸೆಂಬರ್‌ 2ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಇನ್ನು ಚಿತ್ರ ತಂಡದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಗುಳ್ಟು ಖ್ಯಾತಿಯ ನವೀನ್ ಶಂಕರ್ ನಾಯಕನಾಗಿ ನಟಿಸಿದ್ದಾರೆ, ನಾಯಕಿಯಾಗಿ ಸ್ಯಾಂಡಲ್ವುಡ್ ಶಾಕುಂತಲೆ ಐಶಾನಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಕರಿ ಸುಬ್ಬು, ದಿ || ಮೋಹನ್ ಜುನೇಜಾ, ಕನ್ನಡಿಗ ಚಿತ್ರ ಖ್ಯಾತಿಯ ಜಯಶ್ರೀ ಆರಾಧ್ಯ, ಶಾಂಭವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಶ್ರೀಧರ್ ಶಿಕಾರಿಪುರ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು ಈ ಹಿಂದೆ ಖ್ಯಾತ ನಿರ್ದೇಶಕರಾದ ಪುರಿ ಜಗನ್ನಾಥ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಈ ಚಿತ್ರವನ್ನು ಓಂಕಾರ್ ನಿರ್ಮಾಣ ಮಾಡಿದ್ದು ಸಹ ನಿರ್ಮಾಪಕರಾಗಿ ಕಾಂಚನ್ ಹಾಗು ಗೌತಮಿ ರೆಡ್ಡಿ ಸಾಥ್ ನೀಡಿದ್ದಾರೆ. ಕ್ಯಾಮರಾಮ್ಯಾನ್ ಆಗಿ ಕೀರ್ತನ್ ಪೂಜಾರಿ ಕೆಲಸ ಮಾಡಿದ್ದು ಬಕ್ಕೇಶ್ ಹಾಗು ಕಾರ್ತಿಕ್ ಸಂಗೀತ ಸೋಯೋಜಿಸಿದ್ದಾರೆ. ಸಂಕಲನಕಾರರಾಗಿ ಉಜ್ವಲ್ ಚಂದ್ರ ತಮ್ಮ ಕೈಚಳಕ ತೋರಲಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
6246
Next
»
loading
play
Shashikumar : ಲೀಲಮ್ಮನ ಅಂತಿಮ ದರ್ಶನಕ್ಕೆ ಬಂದ ಶಶಿಕುಮಾರ್
play
DK Shivakumar : ಮೊನ್ನೆ ಕೊನೆ ಭೇಟಿ, ಲೀಲಾವತಿ ನನ್ನ ಮನೆಗೆ ಬಂದಿದ್ರು
«
Prev
1
/
6246
Next
»
loading

don't miss it !

ಬೆಳಗ್ಗೆ ಎದ್ದು ತಕ್ಷಣವೇ ನಿಮಗೆ ತಲೆನೋವು ಇದೆಯೇ? ಈ ಅಪಾಯ ಕಟ್ಟಿಟ್ಟ ಬುತ್ತಿ
ಇತರೆ

ಬೆಳಗ್ಗೆ ಎದ್ದು ತಕ್ಷಣವೇ ನಿಮಗೆ ತಲೆನೋವು ಇದೆಯೇ? ಈ ಅಪಾಯ ಕಟ್ಟಿಟ್ಟ ಬುತ್ತಿ

by Prathidhvani
December 3, 2023
ಸಂಸತ್‌ ಸ್ಥಾನದಿಂದ ಮೆಹುವಾ ಮೊಯಿತ್ರಾ ಉಚ್ಛಾಟನೆ.. ಇದು ನ್ಯಾಯವೇ..!?
ದೇಶ

ಸಂಸತ್‌ ಸ್ಥಾನದಿಂದ ಮೆಹುವಾ ಮೊಯಿತ್ರಾ ಉಚ್ಛಾಟನೆ.. ಇದು ನ್ಯಾಯವೇ..!?

by Prathidhvani
December 9, 2023
ಪುತ್ರ ವಿನೋದ್‌ ರಾಜ್‌ ಜೊತೆಗೆ ಲೀಲಾವತಿ ಕೊನೆಯ ಹಾಗೂ ಏಕೈಕ ಸಿನಿಮಾ..!
ಸಿನಿಮಾ

ಪುತ್ರ ವಿನೋದ್‌ ರಾಜ್‌ ಜೊತೆಗೆ ಲೀಲಾವತಿ ಕೊನೆಯ ಹಾಗೂ ಏಕೈಕ ಸಿನಿಮಾ..!

by Prathidhvani
December 8, 2023
Paytm: ಪೇಟಿಎಂನಿಂದ PostPaid ಸಾಲ ವಿತರಣೆ ಕಡಿತ – Paytm ಷೇರು ಕುಸಿತ
Top Story

Paytm: ಪೇಟಿಎಂನಿಂದ PostPaid ಸಾಲ ವಿತರಣೆ ಕಡಿತ – Paytm ಷೇರು ಕುಸಿತ

by Prathidhvani
December 7, 2023
ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕಳೆದುಕೊಂಡರು: ಸಿಎಂ ಸಿದ್ದರಾಮಯ್ಯ
ಕರ್ನಾಟಕ

ಯತ್ನಾಳ್ ಅಲ್ಪಸಂಖ್ಯಾತರ ವಿರುದ್ಧದ ದ್ವೇಷದ ರಾಜಕಾರಣ ಮಾಡುತ್ತಾರೆ : ಸಿಎಂ ಸಿದ್ದರಾಮಯ್ಯ

by Prathidhvani
December 7, 2023
Next Post
ಬಿಬಿಎಂಪಿ ಹಾಗೂ ಬಿಡಿಎ ಗಳ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು : ಸಿಎಂ

ಬಿಬಿಎಂಪಿ ಹಾಗೂ ಬಿಡಿಎ ಗಳ ಆಸ್ತಿಗಳು ಜನರ ಸೇವೆಗೆ ಬಳಕೆಯಾಗಬೇಕು : ಸಿಎಂ

Darshan exclusive interview Kranthi | D Boss : ಬುಲ್ ಬುಲ್ ರಚಿತಾನೇ ಬೇರೆ ಈಗಿನ ರಚಿತಾನೇ ಬೇರೆ | D Boss Fans |

Darshan exclusive interview Kranthi | D Boss : ಬುಲ್ ಬುಲ್ ರಚಿತಾನೇ ಬೇರೆ ಈಗಿನ ರಚಿತಾನೇ ಬೇರೆ | D Boss Fans |

ಶಾಸಕ ರಾಮದಾಸ್‌ ಕಾಲಿಗೆ ಬಿದ್ದ ಸಂಸದ ಪ್ರತಾಪ್‌ ಸಿಂಹ

ಶಾಸಕ ರಾಮದಾಸ್‌ ಕಾಲಿಗೆ ಬಿದ್ದ ಸಂಸದ ಪ್ರತಾಪ್‌ ಸಿಂಹ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist