ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಹೋದರ
ಸಿಎಂ ಖಾದರ್ ಟಿಪ್ಪು ಹೆಸರಿನ ಮುಖ್ಯ ದ್ವಾರಕ್ಕೆ ಬೇಡಿಕೆಯಿಟ್ಟಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ. ಭದ್ರಾವತಿಯ ನಗರದ ಅನ್ವರ್ ಕಾಲನಿ ಬಳಿ ಇರುವ
ಹೊಳೆಹೊನ್ನರು ವೃತ್ತಕ್ಕೆ ಟಿಪ್ಪು ಹೆಸರು ಮತ್ತು 22 ಅಡಿ ಟಿಪ್ಪು ಪ್ರತಿಮೆ, ಟಿಪ್ಪು ಹೆಸರಿನ ಮುಖ್ಯ ದ್ವಾರಕ್ಕೆ ಶಾಸಕ ಸಂಹಗಮೇಶ್ಗೆ ಬೇಡಿಕೆಯಿಟ್ಟಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಸಿ.ಎಂ.ಖಾದರ್ ಹೇಳಿಕೆ ವೈರಲ್ ಆಗಿದ್ದು ಅವರ ಸಹೋದರ ಇಬ್ರಾಹಿಂ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದುನೋಡಬೇಕಿದೆ.