ಕೇಂದ್ರದ ಮಾಜಿ ಸಚಿವ ಹಾಗು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಮನೆ ಮೇಲಿನ ಸಿಬಿಐ ದಾಳಿ ಮುಕ್ತಾಯವಾಗಿದ್ದು ಅಧಿಕಾರಿಗಳಿಗೆ ಏನೂ ಸಹ ಸಿಕ್ಕಿಲ್ಲ ಎಂಬುದು ತಿಳಿದು ಬಂದಿದೆ. CyberSpins https://nikel.co.id/how-far-is-kickapoo-casino-from-san-antonio/ Casino New Exclusive.
ಈ ಕುರಿತು ಟ್ವೀಟ್ ಮಾಡಿರುವ ಚಿದಂಬರಂ, ಬೆಳ್ಳಗ್ಗೆ ಸಿಬಿಐ ಅಧಿಕಾರಿಗಳು ಚೆನೈ ಹಾಗು ದೆಹಲಿಯಲ್ಲಿರುವ ನನ್ನ ನಿವಾಸಗಳ ಮೇಲೆ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಏನು ಸಹ ಸಿಕ್ಕಿಲ್ಲ ಮತ್ತು ಎನನ್ನು ಸಹ ವಶಪಡಿಸಿಕೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. But we also recommend reading the fine print to ensure that you understand any terms and conditions that may https://parkirpintar.com/how-to-add-a-friend-on-world-series-of-poker/ apply to your bonus, such as an expiry date.
ಚೀನಾದ ನಾಗರೀಕರಿಗೆ ಪಂಜಾಬಿನ ಲುಧಿಯಾನದಲ್ಲಿ ವಾಸಿಸಲು ಅಕ್ರಮವಾಗಿ ವೀಸಾ ಮಾಡಿಸಿಕೊಡಲು 50ಲಕ್ಷ ರೂಪಾಯಿ ಲಂಚವನ್ನು ಪಡೆಯಲಾಗಿದೆ ಎಂದು ಆರೋಪಿಸಿ ಸಂಸದ ಕಾರ್ತಿ ಚಿದಂಬರಂ ಮನೆ ಮೇಲೆ ದಾಳಿ ಮಾಡಲಾಗಿತ್ತು.