ಮಂಡ್ಯದಲ್ಲಿ ಬಿಸಿಲಿಂದ ಬಳಲಿದ್ದ ಜನರಿಗೆ ತಂಪೆರೆದಿದ್ದಾನೆ ಮಳೆರಾಯ. ಮಳವಳ್ಳಿ, ಕೆ.ಆರ್ ಪೇಟೆಯ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಮಂಡ್ಯ ನಗರದಲ್ಲಿ ವರ್ಷದ ಮೊದಲ ಮಳೆಗೆ ಜನ ಸಂತಸಗೊಂಡಿದ್ದಾರೆ ಜನ....
Read moreಬೆಂಗಳೂರಿನಲ್ಲಿ ಜೋಡಿ ಮರ್ಡರ್.. ಕಾರಣ ಮಾತ್ರ ಶಾಕಿಂಗ್.. ಬೆಂಗಳೂರಿನಲ್ಲಿ ಜೋಡಿ ಕೊಲೆ ನಡೆದಿದೆ. ಬನಶಂಕರಿಯ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್ನಲ್ಲಿ ಹತ್ಯೆ ನಡೆದಿದೆ. ಸುರೇಶ್, ಅನುಷಾ ಕೊಲೆಗೀಡಾದ...
Read moreಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ 9 ಬಾರಿ ಚಾಕು ಇರಿದು ಹತ್ಯೆ ಮಾಡಲಾಗಿದೆ. ನೇಹಾ ಹಿರೇಮಠ ಎಂಬಾಕೆಯನ್ನು...
Read more2019ರಲ್ಲಿ ರಾಜ್ಯದ ಲೋಕಸಬಾ ಚುನಾವಣೆಯಲ್ಲಿ ಕಾಂಗ್ರೇಸ್ (congress) ಗೆದ್ದಿದ್ದು ಕೇವಲ ಒಂದು ಸ್ಥಾನ. ಅದು ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರ. ಡಿಕೆ ಶಿವಕುಮಾರ್ (DK shivakumar)...
Read more'ಲೋಕ' ಎಲೆಕ್ಷನ್ ಕಾವು ಕರ್ನಾಟಕದಲ್ಲಿ ಜೋರಾಗಿದೆ. ರಾಜಕೀಯ ನಾಯಕರ ನಡುವಿನ ವಾಗ್ಯುದ್ಧ ಜೋರಾಗಿಯೇ ಇದೆ. ಈ ನಡುವೆ ಕಾಂಗ್ರೆಸ್ ವಲಯದಿಂದ ಶಾಕಿಂಗ್ ಹೇಳಿಕೆ ಹೊರಬಿದ್ದಿದೆ.ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್...
Read moreಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಡಾಕ್ಟರ್ ಸುಧಾಕರ್ ವಿರುದ್ಧ ಕೂಡ ಸಿದ್ದು...
Read moreಬಡವರಿಗೆ ಬದುಕು ಕಟ್ಟಿಕೊಟ್ಟ ಪಕ್ಷ ಕಾಂಗ್ರೆಸ್. ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬಿದ ಪಕ್ಷ ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳಿಗೆ ರಾಜ್ಯದೆಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರ...
Read more2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ (mandya) ಕ್ಷೇತ್ರ ಇಂಡಿಯಾದಲ್ಲೇ (India) ಟಾಕ್ ಸೃಷ್ಟಿ ಮಾಡಿತ್ತು. ಆ ಕಾರಣಕ್ಕಾಗಿ ಪ್ರಚಾರದ ಅಬ್ಬರವೂ ಜೋರಾಗಿತ್ತು. ಮಾತಿನ ಸಮರ ಮಿತಿ ಮೀರಿತ್ತು....
Read moreಲೋಕ ಎಲೆಕ್ಷನ್ ಸಮೀಪ ಆಗ್ತಿದ್ದಂತೆ ವಾಕ್ಸಮರ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ MLC ವಿಶ್ವನಾಥ್ ಕಿಡಿಕಾರಿದ್ದಾರೆ.ಸಿಎಂ ಸಿದ್ದರಾಮಯ್ಯ ಕೃತಜ್ಞತೆ ಇಲ್ಲದ ನಾಯಕ, ವಚನ ಭ್ರಷ್ಟ ಎಂದು ವಾಗ್ದಾಳಿ...
Read moreಧಾರವಾಡ ಲೋಕಸಭೆ: ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಪರ ಚುನಾವಣಾ ಪ್ರಚಾರ ಸಭೆ ಅಭಿವೃದ್ಧಿಪರ, ಜನಪರ, ಬಡವರ ಪರ ಕಾಂಗ್ರೆಸ್ಗೆ ಮತ ನೀಡಿ ಧಾರವಾಡ, ಏಪ್ರಿಲ್̇18: ಅಭಿವೃದ್ಧಿಪರ,...
Read morePolitical News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.