ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ ಜನತೆಗೆ ನ್ಯಾಯಾಂಗವೇ ಅಂತಿಮ ನ್ಯಾಯ ಒದಗಿಸುತ್ತಿದೆ. ಭಾರತದ ಸಂವಿಧಾನದ ವೈಶಿಷ್ಟ್ಯ ಎಂದರೆ ಆಡಳಿತ ವ್ಯವಸ್ಥೆಯ ಮೂರು ಪ್ರಧಾನ ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ ಹಾಗೂ...
Read moreಉಸಿರುಗಟ್ಟಿದ ಪ್ರಜಾಪ್ರಭುತ್ವದ ನೆಲೆಗಳಲ್ಲಿ ಹೊಸ ಗಾಳಿಯ ಅವಶ್ಯಕತೆ ಮನಗಾಣಬೇಕು 75 ವರ್ಷಗಳ ಸ್ವತಂತ್ರ ಆಳ್ವಿಕೆಯನ್ನು ಪೂರೈಸಿ ಅಮೃತಕಾಲದತ್ತ ಸಾಗಿರುವ ನವ ಭಾರತ ರಾಜಕೀಯವಾಗಿ ತನ್ನದೇ ಆದ ಪ್ರಜಾಸತ್ತಾತ್ಮಕ...
Read moreನಿಸರ್ಗದೊಡನೆ ಸೆಣಸಾಡುವ ಅಭಿವೃದ್ಧಿ ಮಾದರಿಯ ಪುನರಾವಲೋಕನ ವರ್ತಮಾನದ ಅಗತ್ಯತೆ.(“ನಿಸರ್ಗದೊಡನೆ ಒಡನಾಟವಿರಲಿ ಚೆಲ್ಲಾಟ ಬೇಕಿಲ್ಲ.. ಚಾರ್ಧಾಮ್ ಹಾದಿಗೆ ದುಡಿಮೆಗಾರರ ಹಾಸುಗಲ್ಲು” - ಲೇಖನಗಳ ಮುಂದುವರೆದ ಕೊನೆಯಭಾಗ) ಭಾರತದ ಸಾಂಪ್ರದಾಯಿಕ...
Read moreಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಮುಂಬರುವ ಲೋಕಸಭಾ ಚುನವಣೆಗೆ ಈ ನಾಲ್ಕು ಛತ್ತೀಸ್ ಗಢ್, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆ...
Read moreಆಧುನಿಕ ನಾಗರಿಕ ಜಗತ್ತು ನಿಸರ್ಗ ಸಮತೋಲನದ ಪ್ರಜ್ಞೆಯನ್ನೇ ಕಳೆದುಕೊಂಡಿರುವುದು ದುರಂತ. (“ ನಿಸರ್ಗದೊಡನೆ ಒಡನಾಟವಿರಲಿ ಚೆಲ್ಲಾಟ ಬೇಕಿಲ್ಲ” ಲೇಖನದ ಮುಂದುವರೆದ ಭಾಗ) ನಾಗರಿಕ ಜಗತ್ತಿನ ವಾರಸುದಾರಿಕೆಯನ್ನು ಸ್ವತಃ...
Read moreಆರ್ಯ-ದ್ರಾವಿಡ ಸಂಘರ್ಷ ಈ ನೆಲದ ಮೊದಲ ಸ್ವತಂತ್ರ ಚಳುವಳಿ. ಶಿವಸಂಸ್ಕೃತಿಯನ್ನು ಹುಡಿಗೊಳಿಸಲು ಯತ್ನಿಸಿ ಭಾಗಶಃ ಯಶಸ್ವಿಯಾದ ಉರೇಷಿನ್ ಆರ್ಯರನ್ನು ಆನಂತರ ಯಶಸ್ವಿಯಾಗಿ ಮಣಿಸಿದ್ದು ಬೌದ್ದ ಧರ್ಮ. ಪುಷ್ಯಮಿತ್ರ...
Read moreಉತ್ತರಕಾಶಿಯ ಸೂಕ್ಷ್ಮ ಪ್ರಕೃತಿಯೊಡನೆ ಚೆಲ್ಲಾಟವಾಡುವವರಿಗೆ ಸುರಂಗದ ಪ್ರಸಂಗ ಪಾಠಕಲಿಸಬೇಕಿದೆ. “ ನಮ್ಮ ಹಿರಿಯರಿಗಾಗಿ ಒಂದು ಪಕ್ಕಾ ಮನೆ ಕೊಟ್ಟುಬಿಡಿ, ಗ್ರಾಮದ ರಸ್ತೆಗಳನ್ನು ಸರಿಪಡಿಸಿ, ಎಲ್ಲ ಜಾತಿ ಧರ್ಮಗಳ...
Read moreಹೆಣ್ಣನ್ನು ಅತಿಯಾಗಿ ಗೌರವಿಸುತ್ತಲೇ ಹೆಣ್ಣು ಜೀವಕ್ಕೆ ಬಾಗಿಲುಗಳನ್ನೂ ಮುಚ್ಚಲಾಗುತ್ತಿದೆಯೇ ? ಹೆಣ್ಣನ್ನು ಅತಿ ಹೆಚ್ಚು ಗೌರವಿಸುವ ಪುಣ್ಯ ಭೂಮಿ ಭಾರತ ಎಂದು ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುತ್ತೇವೆ. ಶತಮಾನಗಳ ಇತಿಹಾಸ,...
Read moreರಾಜಕೀಯ ಅಧಿಕಾರದ ರಕ್ಷಣೆಯೊಂದಿಗೇ ಸಾಮಾಜಿಕ ಜವಾಬ್ದಾರಿಯತ್ತಲೂ ಗಮನಹರಿಸಬೇಕಿದೆ ಕಳೆದ ಹತ್ತು ವರ್ಷಗಳ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ರಾಜಕೀಯ ಪಕ್ಷಗಳು ಎಷ್ಟೇ ಬಹುಮತದೊಂದಿಗೆ ಸರ್ಕಾರವನ್ನು...
Read more೨೦೧೪ ರ ತನಕ ಭಾರತದ ಬಹುತೇಕ ಮಾಧ್ಯಮಗಳು ಆಳುವವರನ್ನು ಪ್ರಶ್ನಿಸುತ್ತಿದ್ದವು. ಆನಂತರ ಆಳುವವರನ್ನು ಪ್ರಶ್ನಿಸುವವರನ್ನೇ ಪ್ರಶ್ನಿಸುವ ಚಾಳಿ ಬೆಳೆಸಿಕೊಂಡವು. ಇದಕ್ಕೆ ಬಹುಮುಖ್ಯ ಕಾರಣಗಳೆಂದರೆ: ೧. ಬಹುತೇಕ ಮಾಧ್ಯಮದ...
Read morePolitical News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.