ಐದು ರಾಜ್ಯಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಷೇರು ಸೂಚ್ಯಂಕ ಭಾರೀ ಏರಿಕೆ ಕಂಡಿದೆ. ಮುಂಬೈ ಷೇರು ವಿನಿಯಮ (BSE) ಇವತ್ತು ಬೆಳಗ್ಗೆಯಿಂದ ಬರೋಬ್ಬರೀ 1...
Read moreರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ED) ಮುನೀಶ್ ಕಪೂರ್ ಅವರನ್ನು ನೇಮಕ ಮಾಡಿದೆ. ಆರ್ಥಿಕ ಮತ್ತು ನೀತಿ ಸಂಶೋಧನಾ ಇಲಾಖೆಯನ್ನು ಅವರು ನೋಡಿಕೊಳ್ಳುತ್ತಾರೆ ಎಂದು...
Read moreಡ್ರಗ್ಸ್ ಫ್ರೀ ಮಂಗಳೂರು' ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮುಂದುವರಿಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ...
Read moreಖಾಸಗಿ ಕಾಲೇಜಿನ ವಿದ್ಯಾರ್ಥಿಯ ಮೇಲೆ ಡ್ರಗ್ಸ್ ನಶೆಯಲ್ಲಿದ್ದ ವಿದ್ಯಾರ್ಥಿಗಳು ಗೂಂಡಾಗಿರಿ ನಡೆಸಿರುವ ಘಟನೆ ಮಂಗಳೂರಿನ ಬಳಿಯ ಫ್ಲಾಟ್ ನಲ್ಲಿ ನಡೆದಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ...
Read moreಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರನ್ನಾಗಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಮುಂದುವರೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಆಡಳಿತ ಮಂಡಳಿ...
Read moreದಕ್ಷಿಣ ಕಾಶಿ ನಂಜನಗೂಡಿನ ( Nanjangud ) ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿಗಳ ಪರ್ಕಾವಣೆ ( ಹುಂಡಿ ಎಣಿಕೆ ಕಾರ್ಯ) ನಡೆಯಿತು. ದೇವಾಲಯದ 34 ಹುಂಡಿಗಳಲ್ಲಿ...
Read more2022ರ ಅಂತ್ಯದ ವೇಳೆಗೆ 89.5 ಮಿಲಿಯನ್ ಡಿಜಿಟಲ್ ವಹಿವಾಟುಗಳನ್ನು ದಾಖಲಿಸುವ ಮೂಲಕ ಭಾರತವು ನಾಲ್ಕು ದೇಶಗಳನ್ನು ಹಿಂದಿಕ್ಕಿ ನಡಿಜಿಟಲ್ ಪಾವತಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದು MyGovIndia ಮಾಹಿತಿ...
Read moreದೇಶದಲ್ಲಿ ಯುಪಿಐ ಹಣ ಪಾವತಿ ಆರಂಭವಾದ ಬಳಿಕ ಬ್ಯಾಂಕಿಂಗ್ ವ್ಯವಸ್ಥೆ ಸುಗಮ ಎನಿಸುತ್ತಿದೆ. ಒಬ್ಬರಿಂದ ಒಬ್ಬರಿಗೆ ಹಣ ವರ್ಗಾವಣೆ ಮಾಡುವುದು ತುಂಬಾನೇ ಸುಲಭ ಎನಿಸಿದೆ. ಆದರೆ ಒಮ್ಮೊಮ್ಮೆ...
Read moreದೇಶಾದ್ಯಂತ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ಬಿಐ ನಿರ್ಧರಿಸಿದ್ದು ಈಗಾಗಲೇ 2000 ರೂಪಾಯಿ ನೋಟುಗಳನ್ನು ನೀಡಿ ಬದಲಿ ನಗದು ಹಣ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಯಾವುದೇ...
Read moreವಿಶ್ವದ ದೊಡ್ಡ ಅಮೆರಿಕದ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿಲ್ಲ. ಅಲ್ಲಿನ ಬ್ಯಾಂಕುಗಳು ಕುಸಿಯುತ್ತಿರುವುದು, ಹಣದುಬ್ಬರ ನಿಯಂತ್ರಣ ಸಿಗದಷ್ಟು ಏರುತ್ತಿರುವುದು ಸೇರಿದಂತೆ ಹಲವು ವಿದ್ಯಮಾನಗಳು ಇದೇ ಅಂಶವನ್ನು ಬೊಟ್ಟು ಮಾಡಿ...
Read morePolitical News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.