ಅಭಿವೃದ್ಧಿ ಪಥದಲ್ಲಿ ಮನುಜ ಜೀವಕ್ಕಿಂತಲೂ ಸೌಂದರ್ಯಕ್ಕೇ ಹೆಚ್ಚು ಬೆಲೆ
Read moreಕರ್ನಾಟಕದಲ್ಲಿ ಲಿಂಗಾಯತ ಮಠಗಳು ಒಂದು ಉದಾತ್ ಉದ್ದೇಶದಿಂದ ಹುಟ್ಟಿಕೊಂಡಂತವು. ಬಸವಣ್ಣನ ಸಮಯದಲ್ಲಿ ಮಠ ಪರಂಪರೆ ಇರಲಿಲ್ಲ. ೧೯೦೪ ಕ್ಕಿಂತ ಮೊದಲು ಮಠಾಧೀಶರಿಗೆ ಅಂತ ಯಾವುದೇ ತರಬೇತಿ ಸಂಸ್ಥೆಗಳು...
Read moreನೊಂದವರ ಶೋಷಿತರ ನೋವು ಕಾಣಲಾಗದ ಧೃತರಾಷ್ಟ್ರ ಸಂತತಿ ನಮ್ಮನ್ನು ಆಳುತ್ತಿದೆ.
Read moreಪಂಜಾಬ್ ಗೆದ್ದ ನಂತರ ಆಮ್ ಆದ್ಮಿ ಪಕ್ಷದ ಗಮನ ಕರ್ನಾಟಕದ ಮೇಲೆ ನೆಟ್ಟಿದೆ. ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಮಾದರಿಯನ್ನು ಮುಂದಿಟ್ಟುಕೊಂಡು 2023ರ ಕರ್ನಾಟಕ ವಿಧಾನಸಭಾ ಚುನಾವಣೆ...
Read more“ ಧಾರ್ಮಿಕ ಭಾವನೆಗಳಿಗೆ ಧಕ್ಕೆ ! ” ಈ ಮೂರು ಪದಗಳು ಭಾರತದ ನೂರಾರು ಯುವ ಜೀವಗಳಿಗೆ ಮಾರಕವಾಗಿ ಪರಿಣಮಿಸಿವೆ. ಯಾವುದೋ ಒಬ್ಬ ತಿಳಿಗೇಡಿಯ ಸಾಮಾಜಿಕ ತಾಣದ...
Read moreಜೀವನೋಪಾಯವನ್ನು ಕಸಿಯುವ ಯಾವುದೇ ಕೃತ್ಯವನ್ನು ಖಂಡಿಸುವುದು ನಾಗರಿಕತೆಯ ಲಕ್ಷಣ.
Read moreಭಾರತದ ಪ್ರಜಾತಂತ್ರ ವ್ಯವಸ್ಥೆ ಇಂದು ತನ್ನ ಕಳೆದುಕೊಂಡ ಮೌಲ್ಯಗಳನ್ನು ಹುಡುಕುವುದರಲ್ಲಿ ತೊಡಗಿದೆ. ಹಾಗೆಯೇ ಕ್ರಮೇಣ ಶಿಥಿಲವಾಗುತ್ತಿರುವ ಪ್ರಜಾಪ್ರಭುತ್ವದ ಮೂಲ ನೆಲೆಗಳನ್ನು ಸಂರಕ್ಷಿಸುವುದರಲ್ಲಿ ತೊಡಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು...
Read moreರಾಜಕೀಯೇತರ ಕಾಣದ ಕೈಗಳ ವಿಕೃತಿಗಳಿಗೆ ಸಾಂಸ್ಕೃತಿಕ ರಾಜಕಾರಣದ ಸುಭದ್ರ ಬುನಾದಿ ಇದೆ.
Read moreಉತ್ತರಪ್ರದೇಶ ಒಂದು ಹೊಸ ರಾಜಕೀಯ ಶಕೆಯನ್ನು ಪ್ರವೇಶಿಸಿದೆ. ಮೂರನೆ ಎರಡರಷ್ಟು ಬಹುಮತ ಪಡೆಯುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಕಳೆದ ಮೂರು ದಶಕಗಳಲ್ಲಿ ಮರಳಿ ಅಧಿಕಾರ...
Read moreಮುಸ್ಲಿಂ ದ್ವೇಷದ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದ ಪ್ರತಿಧ್ವನಿಯ ಹಿರಿಯ ಲೇಖಕ ನಾ ದಿವಾಕರ, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ), ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ,...
Read morePolitical News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.