ಲಾಕ್ ಡೌನ್ ಮುಗಿದ ಬೆನ್ನಲ್ಲೇ ಕೇರಳ , ತಮಿಳುನಾಡಿನಿಂದ ಬೆಂಗಳೂರಿಗೆ ಜನರ ಆಗಮನ
ರಾಜ್ಯ ಸರ್ಕಾರವು ಕಳೆದೊಂದು ವಾರದಿಂದಲೇ ಕೋವಿಡ್ ಪರೀಕ್ಷೆಗಳನ್ನು ಕಡಿಮೆ ಮಾಡಿತ್ತು. ಪರೀಕ್ಷೆಗಳು ಕಡಿಮೆಯಾದದ್ದರಿಂದ ಸಹಜವಾಗೇ ಸೋಂಕು ಪ್ರಕರಣಗಳೂ ಕಡಿಮೆ ಆದವು. ಅದಾಯವಿಲ್ಲದೆ ಕಂಗೆಟ್ಟಿದ್ದ ರಾಜ್ಯ ಸರ್ಕಾರವು ತನ್ನ...
ರಾಜ್ಯ ಸರ್ಕಾರವು ಕಳೆದೊಂದು ವಾರದಿಂದಲೇ ಕೋವಿಡ್ ಪರೀಕ್ಷೆಗಳನ್ನು ಕಡಿಮೆ ಮಾಡಿತ್ತು. ಪರೀಕ್ಷೆಗಳು ಕಡಿಮೆಯಾದದ್ದರಿಂದ ಸಹಜವಾಗೇ ಸೋಂಕು ಪ್ರಕರಣಗಳೂ ಕಡಿಮೆ ಆದವು. ಅದಾಯವಿಲ್ಲದೆ ಕಂಗೆಟ್ಟಿದ್ದ ರಾಜ್ಯ ಸರ್ಕಾರವು ತನ್ನ...
ಮೈಸೂರಿನಲ್ಲಿ ನಡೆದಿರುವ ಭೂಒತ್ತುವರಿ ವಿವಾದ ಇದೀಗ ರಾಜಕೀಯ ತಿರುವು ಪಡೆಯುತ್ತಿದೆ. ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಬೆನ್ನಿಗಂಟಿರುವ ಭೂ ಒತ್ತುವರಿ ವಿವಾದದ ಕುರಿತು ದನಿ ಎತ್ತಿರುವ ವಿಧಾನ...
ಕೊಡಗು ಜಿಲ್ಲೆಯ ವೀರಾಜಪೇಟೆ ಪೋಲೀಸರು ತಮ್ಮ ಕ್ರೌರ್ಯವನ್ನು ಮೆರೆದು ರಾಜ್ಯಾದ್ಯಂತ ಸುದ್ದಿ ಆಗಿದ್ದಾರೆ. ನಮ್ಮ ದೇಶದಲ್ಲಿ ಪೋಲೀಸರು ಆರೋಪಿಗಳ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯ ಸಂಗತಿ ಎಂಬಂತೆ...
ಇಂದು ಮಾಧ್ಯಮ ರಂಗವು ನಿತ್ಯ ಜೀವನದ ಅವಿಭಾಜ್ಯ ಅಂಗವೇ ಅಗಿದೆ. ನಿತ್ಯವೂ ನೂತನ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತರನ್ನು ರಾಜ್ಯ ಸರ್ಕಾರವೂ ಫ್ರಂಟ್ ಲೈನ್ ಕೊರೋನ ವಾರಿಯರ್ಸ್ ಎಂಬುದಾಗಿ ಗುರುತಿಸಿದೆ....
ರಾಜ್ಯ ಹೈ ಕೋರ್ಟ್ ಆದೇಶದ ಮೇರೆಗೆ ನ್ಯಾಯ ಮೂರ್ತಿ ಎ ಬಿ ಪಾಟೀಲ ಏಕ ಸದಸ್ಯ ನ್ಯಾಯಾಂಗ ಆಯೋಗವು ತನ್ನ ತನಿಖೆಯನ್ನು ಮೈಸೂರಿನಲ್ಲಿ ಕಚೇರಿ ತೆಗೆದು ಆರಂಭಿಸಿದೆ. ಈ ಕಚೇರಿಯನ್ನು...
ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. ಬೆಂಗಳೂರು ಕೊರೋನ ಹಾಟ್ ಸ್ಪಾಟ್ ಎಂದೂ ಗುರುತಿಸಿಕೊಂಡಿತು. ಕೂಡಲೇ ರಾಜ್ಯ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್...
ಕೆ.ಆರ್.ನಗರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ಪತ್ನಿ ಅನಿತಾ ಒಡೆತನದ ದಟ್ಟಗಳ್ಳಿಯ ಸಾ.ರಾ.ಕನ್ವೆನ್ಷನ್ ಹಾಲ್ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸೇರಿದ ಜಾಗ ಒತ್ತುವರಿ ಮಾಡಿಕೊಂಡಿರುವ...
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿದ್ದು, ಚುನಾವಣೆಗಾಗಿ ಮೂರು ಪಕ್ಷಗಳು ತಮ್ಮದೇ ಸಿದ್ಧತೆ ಮಾಡಿಕೊಂಡಿದ್ದರ ಬೆನ್ನಲ್ಲೇ ಚುನಾವಣೆ ಮುಂದೂಡುವ ಕುರಿತಂತೆ ಹೈಕೋರ್ಟ್ ಆದೇಶ ನೀಡಿರುವುದು ದೊಡ್ಡಮಟ್ಟದ...
ಚಾಮರಾಜನಗರ ಜಿಲ್ಲಾ ಕೋವಿಡ್ಆಸ್ಪತ್ರೆಯಲ್ಲಿ ಮೇ 2ರ ರಾತ್ರಿ ಸಂಭವಿಸಿದ ಆಮ್ಲಜನಕ ದುರಂತಪ್ರಕರಣದ ತನಿಖೆಗಾಗಿ ಸರ್ಕಾರ ನೇಮಿಸಿರುವ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಬಿ.ಎ.ಪಾಟೀಲ ನೇತೃತ್ವದ ಏಕ ಸಮಿತಿ ಆಯೋಗದ ಕಚೇರಿಯನ್ನು...
ಕಳೆದ ಎರಡು ತಿಂಗಳಿನ ಲಾಕ್ಡೌನ್ನಿಂದಾಗಿ ಕೊಡಗಿನ ಪ್ರವಾಸೋದ್ಯಮ ನೆಲಕಚ್ಚಿದೆ. ಮುಂದಿನ ಜೂನ್ ೨೧ ರ ನಂತರ ಜಿಲ್ಲೆಯಲ್ಲಿ ಲಾಕ್ ಡೌನ್ ತೆರವುಗೊಳ್ಳುವ ಅವಕಾಶ ಹೆಚ್ಚಾಗಿದ್ದು, ಕೊಡಗಿನಲ್ಲಿ ಮಳೆಗಾಲ...
Political News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.