ಖಾಸಗೀಕರಣದ ಹುನ್ನಾರಕ್ಕೆ ದಾಳವಾಯಿತೆ ಸಾರಿಗೆ ನೌಕರರ ಮುಷ್ಕರ?
'ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಮಾತು ಸದ್ಯ ಸಾರಿಗೆ ನೌಕರರಿಗೆ ಅಕ್ಷರಶಃ ಅನ್ವಯವಾಗುವಂತೆ ತೋರುತ್ತಿದೆ. ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿದ 12 ದಿನಗಳ...
'ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಮಾತು ಸದ್ಯ ಸಾರಿಗೆ ನೌಕರರಿಗೆ ಅಕ್ಷರಶಃ ಅನ್ವಯವಾಗುವಂತೆ ತೋರುತ್ತಿದೆ. ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿದ 12 ದಿನಗಳ...
ಕರ್ನಾಟಕ ಶನಿವಾರ ಬರೋಬ್ಬರಿ 17,500 ಹೊಸ ಕರೋನಾ ಪ್ರಕರಣಗಳನ್ನು ಕಂಡಿದೆ. ಒಟ್ಟು ಹೊಸ ಪ್ರಕರಣಗಳ ಪೈಕಿ ಬೆಂಗಳೂರು ಮಹಾನಗರದಲ್ಲೇ 11,404 ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದ ಈವರೆಗಿನ...
ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಮೂರು ಉಪ ಚುನಾವಣೆಗಳ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮೂರೂ ಕಡೆ ಆಡಳಿತಾರೂಢ ಬಿಜೆಪಿ...
ಮೊದಲೆಲ್ಲಾ ಚುನಾವಣೆಗಳೆಂದರೆ ಆಡಳಿತ ಮತ್ತು ಪ್ರತಿಪಕ್ಷಗಳ ಪಾಲಿಗೆ ಅಗ್ನಿಪರೀಕ್ಷೆಯಾಗಿದ್ದವು. ಅಂದರೆ; ಪ್ರತಿ ಚುನಾವಣೆಯೂ ರಾಜಕೀಯ ಪಕ್ಷಗಳ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಹ ನಿರ್ಣಾಯಕ ಹೋರಾಟವಾಗಿದ್ದವು. ಆದರೆ,...
“ಉದ್ಯಮ ನಡೆಸುವುದು ಸರ್ಕಾರದ ಕೆಲಸವಲ್ಲ” ಎಂದಿರುವ ಪ್ರಧಾನಿ ಮೋದಿ, ಜನರ ಹಿತಕ್ಕಾಗಿ ದೇಶದ ಸಾರ್ವಜನಿಕ ಸ್ವಾಮ್ಯದ ಉದ್ಯಮಗಳನ್ನು “ಮಾರಾಟ ಮಾಡು ಇಲ್ಲವೇ ಆಧುನೀಕರಿಸು” ಎಂಬ ಮಂತ್ರವನ್ನು ತಮ್ಮ...
ಕರೋನಾ ಸಂಕಷ್ಟದ ನಡುವೆ, ದೇಶದ ಮುಂಚೂಣಿ ಸಾರ್ವಜನಿಕ ಬ್ಯಾಂಕ್ ಎಸ್ ಬಿಐ ಸೇರಿದಂತೆ ಒಟ್ಟು 18 ಬ್ಯಾಂಕುಗಳು ಬರೋಬ್ಬರಿ 25 ಸಾವಿರ ಕೋಟಿ ರೂ. ನಷ್ಟು ಭಾರೀ...
ದೇಶದಲ್ಲಿ ಬಲಪಂಥೀಯ ಆಡಳಿತದ ಜನವಿರೋಧಿ ನೀತಿ, ದಬ್ಬಾಳಿಕೆ ಮತ್ತು ಅಟ್ಟಹಾಸಗಳು ಜನ ಸಾಮಾನ್ಯರ ಬದುಕನ್ನು ಹೈರಾಣು ಮಾಡಿರುವ ಹೊತ್ತಿನಲ್ಲಿ, ಗಟ್ಟಿ ಜನಪರ ದನಿಯಾಗಿ ನಿಲ್ಲಬೇಕಿದ್ದ ಹಲವು ಎಡಪಂಥೀಯ...
ಕರ್ನಾಟಕ ಸರ್ಕಾರ ಅದೇ ದಾರಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಈವರೆಗಿನ ವಿವಿಧ ಬಿಜೆಪಿ ಸರ್ಕಾರಗಳು ಕೇವಲ ಸರ್ಕಾರಿ ನೌಕರರನ್ನು
Political News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.