40 ಕೋಟಿ ವೆಚ್ಚದ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು
ಇದು ಹೊಸ ಫ್ಲೈ ಓವರ್ ಅಂತ ಹುಮ್ಮಸ್ಸಿನಿಂದ ಸೇತುವೆ ಹತ್ತುವ ಮುನ್ನ ಸ್ವಲ್ಪ ಯೋಚಿಸಿ. 40 ಕೋಟಿ ಖರ್ಚಿನಲ್ಲಿ ನಿರ್ಮಾಣವಾದ ಉಕ್ಕಿನ ಸೇತುವೆ ಬಗ್ಗೆ ಆರಂಭದಲ್ಲೇ ಸಾಲು...
ಇದು ಹೊಸ ಫ್ಲೈ ಓವರ್ ಅಂತ ಹುಮ್ಮಸ್ಸಿನಿಂದ ಸೇತುವೆ ಹತ್ತುವ ಮುನ್ನ ಸ್ವಲ್ಪ ಯೋಚಿಸಿ. 40 ಕೋಟಿ ಖರ್ಚಿನಲ್ಲಿ ನಿರ್ಮಾಣವಾದ ಉಕ್ಕಿನ ಸೇತುವೆ ಬಗ್ಗೆ ಆರಂಭದಲ್ಲೇ ಸಾಲು...
ಪ್ರತಿಯೊಂದು ವಿಚಾರದಲ್ಲಿಯೂ ರಾಜಧಾನಿ ಬೆಂಗಳೂರು ಅಗ್ರ ಸ್ಥಾನದಲ್ಲಿರುತ್ತಿತ್ತು. ಆದರೆ ಚುನಾವಣೆ ಬಂತಂದ್ರೆ ಸಾಕು ಕೊನೆಯ ಸ್ಥಾನಕ್ಕೆ ಹೋಗಿಬಿಡುತ್ತೆ. ಇದೀಗ ಮತ್ತೆ ಆಧಾರ್ ಲಿಂಕ್ ಮಾಡುವುದರಲ್ಲಿ ಬೆಂಗಳೂರು ಕೊನೆಯ...
ಈ ಬಾರಿಯ ಗಣೇಶೋತ್ಸವ ಆಚರಣೆ ಹೇಗೆ..? ಯಾರಿಂದ ಅನುಮತಿ ಪಡೆಯಬೇಕು ಎಂಬಿತ್ಯಾದಿ ಗೊಂದಲಗಳು ವಿನಾಯಕನ ಭಕ್ತರಲ್ಲಿತ್ತು. ಅದೆಲ್ಲದಕ್ಕೂ ತೆರೆ ಎಳೆದಿರುವ ಪಾಲಿಕೆ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿ ಗಣೇಶೋತ್ಸವ...
ಗಣೇಶ ಹಬ್ಬದ ಆಚರಿಸುವ ಸಲುವಾಗಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಇನ್ನೇನು ಗಣೇಶೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಏಕಗವಾಕ್ಷಿ (Single Window...
ಚಾಮರಾಜಪೇಟೆ ಮೈದಾನದಲ್ಲಿ ಈ ವರ್ಷದಿಂದಲೇ ಅದ್ದೂರಿ ಗಣೇಶೋತ್ಸವ ಆಚರಿಸಬೇಕು ಎಂಬ ಕೂಗು ದಟ್ಟವಾಗಿದೆ. ಇದರ ಬೆನ್ನಲ್ಲೇ ಗಣೇಶೋತ್ಸವವನ್ನು ನಮ್ಮ ನೇತೃತ್ವದಲ್ಲೇ ಆಚರಿಸಲು ಅನುಮತಿ ನೀಡಿ ಅಂತ ಒಂದಿಷ್ಟು...
ಇಡೀ ಬೆಂಗಳೂರಿಗೆ ನೀರು ಹಂಚುವ BWSSBಗೆ ಸರ್ಕಾರಿ ಸಂಸ್ಥೆಗಳಿಂದಲೇ ಕೋಟಿ ಕೋಟಿ ರೂಪಾಯಿ ವಾಟರ್ ಬಿಲ್ ಬಾಕಿ ಬರುವುದಿದೆ. ಇದರಲ್ಲಿ ನಮ್ಮ ಬಿಬಿಎಂಪಿಯೂ ಜಲ ಮಂಡಳಿಗೆ ಕೋಟಿಗಟ್ಟಲೆ...
ಬಿಬಿಎಂಪಿ ಬೆಂಗಳೂರಿನಲ್ಲಿ ಹೊಸ ನಾಲ್ಕು ಫ್ಲೈ ಓವರ್ ಗಳನ್ನು ನಿರ್ಮಿಸಲು ಹೊರಟಿತ್ತು. ಇದೇ ಸಮಯಕ್ಕೆ ನಮ್ಮ ಮೆಟ್ರೋ ಕೂಡ ಮೂರನೇ ಹಂತದ ಕಾಮಗಾರಿಗೆ ಇಳಿದಿತ್ತು. ಆದರೀಗ ನಮ್ಮ...
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ BMTC ಹೊಸ ಇಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಿದೆ. ಬೆಂಗಳೂರಿನ ಜೀವನಾಡಿ BMTCಯ ಹೊಸ ಬಸ್ ಗೆ ಬೆಂಗಳೂರಿನ ಮಂದಿ ಜೈ ಎಂದಿದ್ದಾರೆ....
ಬಿಬಿಎಂಪಿ ಚುನಾವಣೆ ಯಾವಾಗ ನಡೆಯುತ್ತೆ.? ರಾಜಕೀಯ ಪಕ್ಷಗಳಿಗೆ ಇದು ಬಹುವಾಗಿ ಕಾಡಿದೆ ಪ್ರಶ್ನೆ. ಈ ಪ್ರಶ್ನೆಗೆ ಇಂದಿನ ರಾಜ್ಯ ಚುನಾವಣಾ ಆಯೋಗ ಪತ್ರ ಉತ್ತರ ನೀಡಿದೆ. ಬೆಂಗಳೂರು...
ರಾಜ್ಯದಲ್ಲಿ ಇದೀಗ ಧರ್ಮ ದಂಗಲ್ಗೆ ಹೊಸ ವಿಚಾರ ಸೇರ್ಪಡೆಯಾಗಿದೆ. ಗಣೇಶ ಹೆಸರಿನಲ್ಲಿ ಶಿಕ್ಷಣ ಇಲಾಖೆ ಹೊಸ ಕಾಂಟ್ರವರ್ಸಿ ಹುಟ್ಟಿ ಹಾಕಿದೆ. ಶಿಕ್ಷಣ ಸಚಿವರ ಆ ಒಂದು ಹೇಳಿಕೆಗೆ...
Political News of Karnataka
About Pratidhvani
Pratidhvani is your go-to destination for the latest political news, opinions, and analysis. We pride ourselves on delivering accurate, unbiased reporting to keep you informed about the ever-changing landscape of politics.
Our team of dedicated journalists is committed to uncovering the truth and presenting it to you without any filter or bias. We believe in the power of knowledge and strive to empower our readers with the information they need to make informed decisions.