Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಪಂಜಾಬ್ ಚುನಾವಣೆ: ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಗೊತ್ತೇ?

ಪ್ರತಿಧ್ವನಿ

ಪ್ರತಿಧ್ವನಿ

January 19, 2022
Share on FacebookShare on Twitter

ಮುಂದಿನ ತಿಂಗಳು ಒಂದೇ ಹಂತದಲ್ಲಿ ಚುನಾವಣೆ ಎದುರಿಸಲಿರುವ ಪಂಜಾಬ್‌ನಲ್ಲಿ ರಾಜಕೀಯ ಚಟುವಟಿಕೆಗಳು ತುಂಬಾ ಗರಿಗೆದರಿವೆ. ಈ ಮಧ್ಯೆ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ತುಸು ವಿಭಿನ್ನವಾಗಿ ಯೋಚಿಸಿದ್ದ ಎಎಪಿ ಇಂದು ತನ್ನ ಅಧಿಕೃತ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಶೀನಾ ಬೋರಾ ಹತ್ಯೆ ಪ್ರಕರಣ; ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್

ರಾಜಕೀಯ ವ್ಯಕ್ತಿಗಳಿಗೆ ನಾವು ಈ ಸಂದೇಶವನ್ನು ತಲುಪಿಸಲು ಆಗುತ್ತಿಲ್ಲ ಎಂದ ನಿರ್ದೇಶಕ

ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಟೆಲಿವೋಟಿಂಗ್‌ ನಡೆಸಿದ ಸಂಗ್ರೂರ್‌ ಸಂಸದ ಹಾಗೂ ಎಎಪಿ ರಾಜ್ಯ ಘಟಕದ ಅಧ್ಯಕ್ಷ ಭಗವಂತ್‌ ಮಾನ್‌ರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಘೋಷಿಸಿದ್ದಾರೆ.

ಈ ಟೆಲಿವೋಟರ್‌ ಅಭಿಯಾನದಲ್ಲಿ ಒಟ್ಟು 21 ಲಕ್ಷ ಜನ ಭಾಗವಹಿಸಿದ್ದರು. ಅದರಲ್ಲಿ ಶೇ.93ರಷ್ಟು ಮತಗಳು ಮಾನ್‌ ಪರ ಚಲಾವಣೆಯಾಗಿವೆ. ಶೇ.3ರಷ್ಟು ಜನರು ಪಿಪಿಸಿಸಿ ಅಧ್ಯಕ್ಷ ನವಜೋತ್‌ ಸಿಂಗ್‌ ಪರ ಚಲಾವಣೆ ಮಾಡಿದ್ದಾರೆ.

RS 500
RS 1500

SCAN HERE

don't miss it !

ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಟ್ರೈಲರ್ ಬಿಡುಗಡೆ
ಸಿನಿಮಾ

ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಟ್ರೈಲರ್ ಬಿಡುಗಡೆ

by ಮಂಜುನಾಥ ಬಿ
May 16, 2022
ಕಾಂಗ್ರೆಸ್ಗೆ ಹಾರ್ದಿಕ್ ಪಟೇಲ್ ರಾಜೀನಾಮೆ ?
ದೇಶ

ಕಾಂಗ್ರೆಸ್ಗೆ ಹಾರ್ದಿಕ್ ಪಟೇಲ್ ರಾಜೀನಾಮೆ ?

by ಮಂಜುನಾಥ ಬಿ
May 15, 2022
ಪತ್ನಿ ವಿಚಿತ್ರ ಬೇಡಿಕೆಗಾಗಿ ಕೈದಿಗೆ 15 ದಿನ ಪೆರೋಲ್‌ ನೀಡಿದ ಜೋಧ್‌ ಪುರ ಕೋರ್ಟ್!‌
ಅಭಿಮತ

ವಸಾಹತು ಕಾಲದ ನೆರಳು ಸರಿಯಲು ಇದು ಸಕಾಲ

by ನಾ ದಿವಾಕರ
May 14, 2022
ಆಟೋ ಚಾಲಕರಿಗೆ ಶಾಕ್: ಸಿಎನ್ ಜಿ ಗ್ಯಾಸ್ ದರ ಕೆಜಿಗೆ 2 ರೂ. ಏರಿಕೆ!
Top Story

ಆಟೋ ಚಾಲಕರಿಗೆ ಶಾಕ್: ಸಿಎನ್ ಜಿ ಗ್ಯಾಸ್ ದರ ಕೆಜಿಗೆ 2 ರೂ. ಏರಿಕೆ!

by ರಮೇಶ್ ಎಸ್‌.ಆರ್
May 15, 2022
ವಿಮಾನ ಸಂಸ್ಥೆ ಮಾರಾಟ, ನೋಟು ಮುದ್ರಣ: ಲಂಕಾ ನೂತನ ಪ್ರಧಾನಿ ಘೋಷಣೆ
ವಿದೇಶ

ವಿಮಾನ ಸಂಸ್ಥೆ ಮಾರಾಟ, ನೋಟು ಮುದ್ರಣ: ಲಂಕಾ ನೂತನ ಪ್ರಧಾನಿ ಘೋಷಣೆ

by ಪ್ರತಿಧ್ವನಿ
May 17, 2022
Next Post
ಹಸಿವಿನಿಂದಾಗಿ ಸಾವು ಸಂಭವಿಸಿದ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿಯಿಲ್ಲ -ಕೇಂದ್ರ ಸರ್ಕಾರ

ಹಸಿವಿನಿಂದಾಗಿ ಸಾವು ಸಂಭವಿಸಿದ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿಯಿಲ್ಲ -ಕೇಂದ್ರ ಸರ್ಕಾರ

ಪ್ರತಿಕ್ರಿಯೆ| ಮೆಡಿಕಲ್‌ ಮಾಫಿಯಾ ಮುಚ್ಚಿಕೊಳ್ಳಲು ಸರ್ಕಾರ ವೈದ್ಯರನ್ನು ಟಾರ್ಗೆಟ್ ಮಾಡುತ್ತಿದೆ : Dr.Raju Krishnamurthy

ಪ್ರತಿಕ್ರಿಯೆ| ಮೆಡಿಕಲ್‌ ಮಾಫಿಯಾ ಮುಚ್ಚಿಕೊಳ್ಳಲು ಸರ್ಕಾರ ವೈದ್ಯರನ್ನು ಟಾರ್ಗೆಟ್ ಮಾಡುತ್ತಿದೆ : Dr.Raju Krishnamurthy

ಯುಪಿ ಚುನಾವಣೆ | ಅಜಂಗಢದಿಂದ ಅಖಿಲೇಶ್ ಸ್ಪರ್ಧೆ ಖಚಿತ?

ಯುಪಿ ಚುನಾವಣೆ | ಅಜಂಗಢದಿಂದ ಅಖಿಲೇಶ್ ಸ್ಪರ್ಧೆ ಖಚಿತ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist