Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಫೋನಿ ಅಬ್ಬರಕ್ಕೆ ಬೆಚ್ಚಿದ ಒಡಿಶಾ; ಇಲ್ಲಿವೆ ಚಂಡಮಾರುತದ ಸ್ಯಾಂಪಲ್ ವಿಡಿಯೋ

ಸೈಕ್ಲೋನಿಂದಾದರೂ ಒಂದಷ್ಟು ಮಳೆ ಬರಲಿ ಎಂದು ಬೇಸಿಗೆಯ ಬೇಗೆಗೆ ಸಿಕ್ಕಿದ ಒಳನಾಡಿನವರು ಕಾತರಿಸುತ್ತಿದ್ದರೆ...
ಫೋನಿ ಅಬ್ಬರಕ್ಕೆ ಬೆಚ್ಚಿದ ಒಡಿಶಾ; ಇಲ್ಲಿವೆ ಚಂಡಮಾರುತದ ಸ್ಯಾಂಪಲ್ ವಿಡಿಯೋ
Pratidhvani Dhvani

Pratidhvani Dhvani

May 3, 2019
Share on FacebookShare on Twitter

ಭಾರತದ ಪೂರ್ವ ಕರಾವಳಿಯ ರಾಜ್ಯಗಳಿಗೆ ಅಕ್ಷರಶಃ ನರಕ ದರ್ಶನವಾಗುತ್ತಿದೆ. ಇದಕ್ಕೆ ಕಾರಣವಾಗಿರುವುದು ಫೋನಿ ಚಂಡಮಾರುತ. ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲೂ ಫಾನಿ ಅಬ್ಬರ ನಡೆಯುತ್ತಿದೆಯಾದರೂ, ಅತಿ ಹೆಚ್ಚು ಭಯಾನಕ ವಾತಾವರಣ ಸೃಷ್ಟಿಯಾಗಿರುವುದು ಒಡಿಶಾ ಕರಾವಳಿಯಲ್ಲಿ.

ಎತ್ತರ ಇರುವ ಏನೊಂದನ್ನೂ ಉಳಿಸಲು ಒಪ್ಪಲಾಗದು ಎಂಬಂತೆ ಅಬ್ಬರಿಸುತ್ತಿರುವ ಫೋನಿ ಕಂಡು ಒಡಿಶಾ ಮಂದಿ ಭೀತರಾಗಿದ್ದಾರೆ. ಹೆದ್ದಾರಿಗಳಿಗೆ ಮರ, ಟವರ್‌ಗಳು ಉರುಳಿದ್ದು, ಸಮುದ್ರದ ನೀರು ಕೂಡ ರಸ್ತೆಗಳನ್ನು ಮುಳುಗಿಸಿದೆ.

ಈಗಾಗಲೇ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಸೈನಿಕರು ಚಂಡಮಾರುತ ಅಪ್ಪಳಿಸಿರುವ ಪ್ರದೇಶಗಳಲ್ಲಿ ಬೀಡು ಬಿಟ್ಟು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. 2014ರ ನಂತರದಲ್ಲಿ ಇಂಡಿಯಾ ಕಂಡ ಅತ್ಯಂತ ಭಯಾನಕ ಚಂಡಮಾರುತವಿದು ಎಂದು ಈಗಾಗಲೇ ಗುರುತಿಸಲಾಗಿದ್ದು, ಜನತೆ ತಮಗೆ ದರ್ಶನವಾದ ನರಕದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಹಂಚಿಕೊಳ್ಳತೊಡಗಿದ್ದಾರೆ. ಟವರ್ ಉರುಳುವ, ಕ್ರೇನ್ ಮುರಿದು ಮನೆಗಳ ಮೇಲೆ ಬೀಳುವ, ಇದ್ದಕ್ಕಿದ್ದಂತೆ ರಸ್ತೆ ಪೂರಾ ಮರ ಹಾಗೂ ನೀರಿನಿಂದ ಮುಚ್ಚಿಹೋಗುವ, ತೆಂಗಿನಮರಗಳು ಬಳ್ಳಿಯಂತೆ ಬಾಗಿ ಹೆದರಿಕೆ ಸೃಷ್ಟಿಸುವ, ಕಿಟಕಿ ಕಿತ್ತುಹೋಗುವ ದೃಶ್ಯಗಳು ಎಂಥವರಲ್ಲೂ ಭಯ ಹುಟ್ಟಿಸುವಂತಿವೆ.

Brave journalist of Orissa POST, Manish driving and shooting earlier today to catch #Fani pic.twitter.com/MUwKYLkKWZ

— Tathagata Satpathy (@SatpathyLive) May 3, 2019


Final destination #Fani #FaniCyclone pic.twitter.com/MYkBXTdHg8

— Meta Thinker (@Meta_thinker) May 3, 2019


Cyclone #Fani impact in our apartment in bhubaneswar odisha #FaniUpdates pic.twitter.com/2OChrVmJze

— Hrisita (@Hrisita2) May 3, 2019


None of national news channel covering #Fani …all busy with @narendramodi vs masood and @RahulGandhi regret .All busy in politics …..shame on indian media …
By the way see the severity and atleast give some coverage so that people can get help ….. pic.twitter.com/NbWXLs3tCQ

— Santosh Kumar (@Santosh24708848) May 3, 2019


stay strong people stay alert be safe. #fani #Odisha pic.twitter.com/9yhFrm64qJ

— Sambhav Mohanty (@MohantySambhav) May 3, 2019


Chaos caused by the super cyclone #Fani is terrifying, My heart cries for odisha.#FaniCyclone pic.twitter.com/kFyDKKvt9h

— akash (@humorousenigma) May 3, 2019


Cyclone #Fani land fall in Puri.
Heavy Rain Fall#Fani#CycloneFani pic.twitter.com/Jswn7NmXIK

— Rashmi Ranjan Sahu (@Im_Pin2_) May 3, 2019


Impact of #Fani. BSNL tower gone
(CDA,Cuttack) pic.twitter.com/w3ai6a8JbL

— SUBHRANSHU DASH (@SUBHRANSHUDASH1) May 3, 2019


#Fani from Bhuneshwer..! pic.twitter.com/ChEqJLID80

— Lollygag!! (@MISDWK) May 2, 2019


Video clip of a roof being blown off at the undergraduate hostel in AIIMS Bhubaneshwar due to #CycloneFani #Fani #FaniCyclone #FaniUpdates pic.twitter.com/97c5ELQJ46

— Sitanshu Kar (@DG_PIB) May 3, 2019


ಹೆಚ್ಚು ಓದಿದ ಸ್ಟೋರಿಗಳು

ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯ : ರಾಹುಲ್‌ ಗಾಂಧಿ

ಉತ್ತರ ಪ್ರದೇಶ | ಎರಡನೇ ಅವಧಿಯ ಆದಿತ್ಯನಾಥ್ ಸರ್ಕಾರಕ್ಕೆ 100 ದಿನ : ಸಾಧನೆಗಳೇನು?

ಫ್ಯಾಕ್ಟ್ ಚೆಕ್ಕರ್ ಆದ ಬೆಂಗಳೂರಿನ ಟೆಕ್ಕಿ: ಜುಬೈರ್ ಬದುಕಿನ ಸ್ಪೂರ್ತಿದಾಯಕ ಕಥೆ

RS 500
RS 1500

SCAN HERE

don't miss it !

ಮಣ್ಣೇತ್ತಿನ ಅಮವಾಸ್ಯೆ ಅಂಗವಾಗಿ ಬಸವಣ್ಣ ಮಾರಾಟ ಬಲು ಜೋರು
ಫೀಚರ್ಸ್

ಮಣ್ಣೇತ್ತಿನ ಅಮವಾಸ್ಯೆ ಅಂಗವಾಗಿ ಬಸವಣ್ಣ ಮಾರಾಟ ಬಲು ಜೋರು

by ಪ್ರತಿಧ್ವನಿ
June 28, 2022
ಉದಯಪುರ ಹತ್ಯೆ: ತಂದೆಗೆ ಬೆದರಿಕೆ ಕರೆಗಳು ಬರುತ್ತಿದ್ದವು, ಪೊಲೀಸರು ಕ್ರಮ ಕೈಗೊಂಡಿಲ್ಲ- ಕನ್ಹಯ್ಯಾ ಲಾಲ್ ಮಕ್ಕಳು
ದೇಶ

ಉದಯಪುರ ಹತ್ಯೆ: ತಂದೆಗೆ ಬೆದರಿಕೆ ಕರೆಗಳು ಬರುತ್ತಿದ್ದವು, ಪೊಲೀಸರು ಕ್ರಮ ಕೈಗೊಂಡಿಲ್ಲ- ಕನ್ಹಯ್ಯಾ ಲಾಲ್ ಮಕ್ಕಳು

by ಪ್ರತಿಧ್ವನಿ
June 29, 2022
ವರ್ಷ ಎಂಟು ಅವಾಂತರ ನೂರೆಂಟು : ಮಾಜಿ ಸಿಎಂ ಸಿದ್ದರಾಮಯ್ಯ
ಕರ್ನಾಟಕ

ವರ್ಷ ಎಂಟು ಅವಾಂತರ ನೂರೆಂಟು : ಮಾಜಿ ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2022
ದಲಿತ ಪ್ರೊ. ರತನ್‌ ಲಾಲ್‌, ಪತ್ರಕರ್ತ ಝುಬೈರ್‌ ಬಂಧನಕ್ಕೆ ತೋರಿದ ಉತ್ಸಾಹ ನೂಪುರ್‌ ಶರ್ಮಾ ಬಂಧನಕ್ಕಿಲ್ಲವೇ?
ದೇಶ

ದಲಿತ ಪ್ರೊ. ರತನ್‌ ಲಾಲ್‌, ಪತ್ರಕರ್ತ ಝುಬೈರ್‌ ಬಂಧನಕ್ಕೆ ತೋರಿದ ಉತ್ಸಾಹ ನೂಪುರ್‌ ಶರ್ಮಾ ಬಂಧನಕ್ಕಿಲ್ಲವೇ?

by ಚಂದನ್‌ ಕುಮಾರ್
July 2, 2022
ಜಮ್ಮು-ಕಾಶ್ಮೀರ; ಇಬ್ಬರು ಉಗ್ರರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ದೇಶ

ಜಮ್ಮು-ಕಾಶ್ಮೀರ; ಇಬ್ಬರು ಉಗ್ರರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

by ಪ್ರತಿಧ್ವನಿ
July 3, 2022
Next Post
ಚಂದ್ರನ ದಕ್ಷಿಣ ಧ್ರುವದಲ್ಲಿ ಏನಿದೆ?

ಚಂದ್ರನ ದಕ್ಷಿಣ ಧ್ರುವದಲ್ಲಿ ಏನಿದೆ?

ಇಂದಿರಾ ನಿಷ್ಠ  ಬಿ.ಡಿ.ಜತ್ತಿ ಮತ್ತು ‘ಸೈನ್ ಆರ್ ರಿಸೈನ್’ ಪ್ರತಿಭಟನೆ

ಇಂದಿರಾ ನಿಷ್ಠ ಬಿ.ಡಿ.ಜತ್ತಿ ಮತ್ತು ‘ಸೈನ್ ಆರ್ ರಿಸೈನ್’ ಪ್ರತಿಭಟನೆ

ಪ್ರಮೋದ್ ಮಧ್ವರಾಜ್

ಪ್ರಮೋದ್ ಮಧ್ವರಾಜ್, ರಘುಪತಿ ಭಟ್ ಭಾಷೆ ಬಗ್ಗೆ ಮನೋವೈದ್ಯರೊಬ್ಬರ ಟಿಪ್ಪಣಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist